ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್19 ಸಂಚಾರಿ ಫೀವರ್ ಕ್ಲಿನಿಕ್ಗೆ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ,ಹೌಸ್ ಜಾಯ್ ಸಂಸ್ಥೆಯ ಸಂಚಿತ್ ಗೌರವ್ ಮತ್ತು ಎಸ್ಆರ್ ಎಲ್ ಡೈಗನೊಸ್ಟಿಕ್ಸ್ ನ ಮೊಹಮದ್ ನಿಯಮತುಲ್ಲಾ, ಡಾ. ಕುನಾಲ್ ಶರ್ಮಾ ಹಾಗೂ ACT ಕೋವಿಡ್ ಫಂಡ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.