ನವದೆಹಲಿ, (ಆಗಸ್ಟ್.14): ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಿದೆ. ಕರ್ನಾಟಕದ 20 ಪೊಲೀಸ್ ಅಧಿಕಾರಿಗಳು-ಸಿಬ್ಬಂದಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.
ಎಡಿಜಿಪಿ ಎಂ ಚಂದ್ರಶೇಖರ್ ಹಾಗೂ ಬಸವಲಿಂಗಪ್ಪ ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಅತ್ಯುತ್ತಮ ಸೇವಾ ಪದಕ ಘೋಷಣೆ ಮಾಡಲಾಗಿದೆ.
ಗಮನಾರ್ಹ ಸೇವೆ ಗುರುತಿಸಿ 18 ಜನ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ಶ್ರೀನಾಥ್ ಮಹಾದೇವ್ ಜೋಶಿ – ಎಸ್ಪಿ
ಸಿ.ಕೆ. ಬಾಬಾ – ಡಿಸಿಪಿ
ರಾಮಗೊಂಡ ಭೈರಪ್ಪ ಬಸರ್ಗಿ – ಎಎಸ್ಪಿ
ಗಿರಿ ಕೃಷ್ಣಮೂರ್ತಿ ಸಿ. – ಡಿಎಸ್ಪಿ
ಪಿ. ಮುರುಳೀಧರ್ – ಡಿಎಸ್ಪಿ
ಬಸವೇಶ್ವರ – ಅಸಿಸ್ಟೆಂಟ್ ಡೈರೆಕ್ಟರ್
ಬಸವರಾಜ್ ಕಮ್ತಾನೆ – ಡಿಎಸ್ಪಿ
ಮಹೇಶ್ ಎನ್. – ಅಸಿಸ್ಟೆಂಟ್ ಡೈರೆಕ್ಟರ್
ರವೀಶ್ ಎಸ್. ನಾಯಕ್ – ಎಸಿಪಿ
ಶರತ್ ದಾಸಣ್ಣ ಗೌಡ ಮಲ್ಗಾರ್ – ಎಸ್ಪಿ
ಪ್ರಭಾಕರ್ ಗೋವಿಂದಪ್ಪ – ಎಸಿಪಿ
ಗೋಪಾಲರೆಡ್ಡಿ ವಿ.ಸಿ. – ಡಿಸಿಪಿ
ಬಿ. ವಿಜಯ್ ಕುಮಾರ್ – ಹೆಡ್ ಕಾನ್ಸ್ಟೇಬಲ್
ಮಂಜುನಾಥ ಶೇಕಪ್ಪ ಕಲ್ಲೇದೇವರ್ – ಸಬ್ ಇನ್ಸ್ಪೆಕ್ಟರ್
ಹರೀಶ್ ಹೆಚ್.ಆರ್. – ಅಸಿಸ್ಟೆಂಟ್ ಕಮಾಂಡೆಂಟ್
ಎಸ್. ಮಂಜುನಾಥ್ – ಇನ್ಸ್ಪೆಕ್ಟರ್
ಮಹಿಬೂಬ್ ಸಾಹೇಬ್ ನೂರ್ ಅಹಮದ್ ಮುಜಾವರ್ – ಹೆಡ್ ಕಾನ್ಸ್ಟೇಬಲ್
ಗೌರಮ್ಮ ಜಿ. – ಎಎಸ್ಐ
ಗೃಹ ರಕ್ಷಕದಳ ಮತ್ತು ನಾಗರಿಕ ರಕ್ಷಣೆ:
ವಿಜಯ್ ಕುಮಾರ್ ಎನ್. – ಕಂಪನಿ ಕಮಾಂಡರ್
ರೇವಣ್ಣಪ್ಪ ಬಿ. – ಪ್ಲಟೂನ್ ಕಮಾಂಡರ್
ಸತೀಶ್ ಯಲ್ಲನ್ಸ ಇರಕಲ್ – ಸ್ಟಾಫ್ ಆಫೀಸರ್
ಮುರಳಿ ಮೋಹನ್ ಚೂಂತರು – ಕಮಾಂಡೆಂಟ್ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….