Astrology: Likely to be a memorable day

Astrology: ದಿನ ಭವಿಷ್ಯ: ಈ ರಾಶಿಯವರ ಮಾತಿನಲ್ಲಿ ಹಿಡಿತವಿರಲಿ, ಇಲ್ಲವಾದರೆ ಶತ್ರುಗಳು ಜಾಸ್ತಿ ಆಗುತ್ತಾರೆ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಚತುರ್ಥಿ ಡಿ.03.2025 ಶುಕ್ರವಾರ ವಿಶೇಷವಾಗಿ ಮಹಾಲಕ್ಷ್ಮಿ ಅಮ್ಮನವರ ಪೂಜೆಯಿಂದ ದಿನ ಶುರು ಮಾಡಿ ಎಲ್ಲ ಕಾರ್ಯದಲ್ಲೂ ಜಯವಾಗುತ್ತದೆ. (astrology)

ಮೇಷ ರಾಶಿ: ಚಿಂತೆ ಧನಾಗಮನದಲ್ಲಿ ವ್ಯತ್ಯಾಸ, ಕಿರಿಕಿರಿ, ಉತ್ಸಾಹ ಕಮ್ಮಿ. ವಿದ್ಯಾಭ್ಯಾಸದಲ್ಲಿ ಕೊರತೆ, ನಿರ್ಧಾರಗಳು ಒಳ್ಳೆಯದಲ್ಲ, ಯೋಚಿಸಿ ಕಾರ್ಯವನ್ನು ಮಾಡಿ. (ಪರಿಹಾರಕ್ಕಾಗಿ ಧೈರ್ಯ ಲಕ್ಷ್ಮಿ ಅಮ್ಮನವರಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ)

ವೃಷಭ ರಾಶಿ: ಮನೆಯಲ್ಲಿ ಒಳ್ಳೆಯ ಕಾರ್ಯಗಳು ಜರುಗುತ್ತದೆ. ಎಲ್ಲರೂ ಖುಷಿಯಾಗುತ್ತಾರೆ, ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ, ಜೊತೆಗೆ ನೆಮ್ಮದಿ ಆರೋಗ್ಯ, ಭಯ ನಾಶ. (ಪರಿಹಾರಕ್ಕಾಗಿ ಹಾದಿಲಕ್ಷ್ಮಿ ಅಮ್ಮನವರನ್ನು ಬಿಳಿಯ ಹೂಗಳಿಂದ ಪೂಜೆ ಮಾಡಿ)

ಮಿಥುನ ರಾಶಿ: ಸಂಸ್ಕಾರವಂತರಾಗಿ ಧರ್ಮ ನಿರತವಾಗಿ ಬಾಳುವುದು ಸ್ವಲ್ಪ ಕಷ್ಟವಾಗುತ್ತದೆ. ಕೋಪಿಗಳಾಗಬೇಡಿ ಅದರಿಂದ ಕೇಡಾಗುತ್ತದೆ, ಧನಾರ್ಜನೆಯಲ್ಲಿ ಸ್ವಲ್ಪ ಕಷ್ಟ. ಅತಿಯಾದ ಮಾತು ನಿಮಗೆ ತೊಂದರೆ. (ಪರಿಹಾರಕ್ಕಾಗಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ )

ಕಟಕ ರಾಶಿ: ಎಲ್ಲಾ ಕಾರ್ಯದಲ್ಲೂ ವಿಶೇಷವಾದ ಜಯ. ಎಲ್ಲರಿಂದಲೂ ಸಹ ಸನ್ಮಾನದ ಮಾತುಗಳು, ಭಯ ಜೊತೆಗೆ ಉತ್ಸಾಹ ಅತಿಯಾದ ಆಲೋಚನೆ. ಜಾಗೃತಿ, ಬುದ್ಧಿಶಕ್ತಿಯತ್ತ ಮನಸ್ಸಿನ ಪ್ರವಾಹ. (ಪರಿಹಾರಕ್ಕಾಗಿ ಹನುಮಂತನ ದೇವಾಲಯದಲ್ಲಿ ಪೂಜೆ ಮಾಡಿಸಿ)

ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಶತ್ರುಗಳ ನಾಶ ಶುದ್ರವಾಗಿ ಮನಸ್ಸು ಅನುಕೂಲ. ದ್ವೇಷಿಸುವವರು ನಿಮಗೆ ಅನುಕೂಲವನ್ನು ಮಾಡಿಕೊಡುತ್ತಾರೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯಭಾರಾಯಣ ಮಾಡಿಸಿ)

ಕನ್ಯಾ ರಾಶಿ: ಕೇಳಿದ ನಾನಾ ವಿಷಯಗಳು ಸುಳ್ಳು ಎಂಬ ಮನಸ್ಥಿತಿ, ಉದ್ವೇಗ. ಆಲೋಚನೆಗಳಿಗೆ ಕೊನೆಯಿಲ್ಲ. ಆದರೆ ಅದರ ಮೇಲೆ ನಿಮ್ಮ ಪ್ರಯಾಣ ಯೋಚಿಸಿ ಕಾರ್ಯದತ್ತ ಮುಖ ಮಾಡಿ. (ಪರಿಹಾರಕ್ಕಾಗಿ ಹನುಮಂತನ ಸ್ಮರಣೆ ಮಾಡಿ)

ತುಲಾ ರಾಶಿ: ಮಾಡಬೇಕೆಂಬ ಉತ್ಸಾಹ. ಆದರೆ ಆ ಕಾಲು ಎಳೆಯುವವರು ಸಂಖ್ಯೆ ತೀರ ಜಾಸ್ತಿ. ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಬೇಡಿ, ಯೋಚಿಸಿ ಕಾರ್ಯಯೋನ್ಮುಖರಾಗಿ. ಒಳ್ಳೆಯ ಕಾರ್ಯಗಳಿಗೆ ಭಗವಂತ ಸಂಪೂರ್ಣ ಬೆಂಬಲ ಕೊಡುತ್ತಾನೆ ಚಿಂತಿಸಬೇಡಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಶ್ರೀ ಸೂಕ್ತ ಪಾರಾಯಣ ಮಾಡಿಸಿ)

ವೃಶ್ಚಿಕ ರಾಶಿ: ಕಠಿಣ ಸಾಧನೆಯಿಂದ ಮನಸ್ಸನ್ನು ನಿಗ್ರಹಿಸಬಹುದು ಆದರೆ ಅವಕಾಶಗಳಿಗೆ ಕಾಯಿರಿ ಇಲ್ಲವಾದರೆ ತೊಂದರೆಗೆ ಸಿಕ್ಕುತ್ತೀರಿ. (ಗಣಪತಿಯ ದೇವಾಲಯದಲ್ಲಿ ಪೂಜೆ ಮಾಡಿ)

ಧನಸ್ಸು ರಾಶಿ: ಯತ್ನ ಕಾರ್ಯ ಅನುಕೂಲ, ತಿರುಗಾಟ ಜಾಸ್ತಿ, ಚೆನ್ನಾಗಿ ಓಡಾಡಬೇಕು, ಜೊತೆಗೆ ಹೋರಾಟವು ಅಗತ್ಯ. ಮಾತಿನಲ್ಲಿ ಹಿಡಿತವಿರಲಿ ಇಲ್ಲವಾದರೆ ಶತ್ರುಗಳು ಜಾಸ್ತಿ ಆಗುತ್ತಾರೆ. (ಪರಿಹಾರಕ್ಕಾಗಿ ಮಹಾಸರಸ್ವತಿಯ ಸ್ತೋತ್ರಗಳನ್ನು ಮಾನನ ಮಾಡಿ)

ಮಕರ ರಾಶಿ: ಪೂರ್ಣವಾಗಿ ಧೈರ್ಯ ಸ್ಥೈರ್ಯದಿಂದ ಮನಸ್ಸು ಉಲ್ಲಾಸಿತವಾಗುತ್ತದೆ. ಮಾಡಬೇಕಾದ ಕಾರ್ಯ, ಅರ್ಧಕ್ಕೆ ನಿಂತ ಕಾರ್ಯ ಎಲ್ಲವೂ ಯಶಸ್ವಿಯಾಗುತ್ತದೆ. ಒಂದು ರೀತಿಯಲ್ಲಿ ಅನುಕೂಲ ಆದರೆ ಮನಸ್ಸಿನಲ್ಲಿ ಒಂದು ಆಳವಾದ ಚಿಂತೆ ಕೊರೆಯುತ್ತಿದೆ ಅದರಿಂದ ಹೊರಬರಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ)

ಕುಂಭ ರಾಶಿ: ಎಂದೋ ಯಾವಾಗಲೂ ಆಗಿ ಹೋದ ವಿಚಾರ ಈಗ ಮನಸ್ಸಿಗೆ ಬಾದೆಯನ್ನು ಕೊಡುತ್ತಿದೆ. ಅದರಿಂದ ಹೊರಬರಲು ಪ್ರಯತ್ನ ಮಾಡಿ ಪಶ್ಚಾತಾಪವೇ ಮೂಲ, ಅನುಕೂಲವಾಗುತ್ತದೆ ಚಿಂತಿಸಬೇಡಿ. (ಪರಿಹಾರಕ್ಕಾಗಿ ಗಣಪತಿ ಸ್ತೋತ್ರಗಳನ್ನು ಓದಿ)

ಮೀನ ರಾಶಿ: ಏನೋ ಮಾಡಲು ಹೋಗಿ ಒಂದೊಂದು ಬಾರಿ ಏನೇನೋ ಅನಾಹುತಗಳು ಆಗುತ್ತವೆ, ಎಚ್ಚರಿಕೆ ದೃಢವಾದ ನಿರ್ಧಾರ ಕಾರ್ಯಸಾಧನೆ ಬಹಳ ಮುಖ್ಯ. ಅಂತಸತ್ವವನ್ನು ಜಾಗೃತ ಮಾಡಿ, ಇಲ್ಲವಾದರೆ ಸಮಸ್ಯೆಗೆ ಸಿಗುತ್ತೀರಿ. ಒಂದೇ ಮನಸ್ಸಿನಿಂದ ಕೆಲಸ ಕಾರ್ಯಗಳು ಮಾಡಿದರೆ ಯಶಸ್ಸು ಆಗುತ್ತದೆ. (ಪರಿಹಾರಕ್ಕಾಗಿ ಅಮ್ಮನವರ ಪೂಜೆ ಆರಾಧನೆ ಮಾಡಿ ಶುಭವಾಗುತ್ತದೆ )

ರಾಹುಕಾಲ: 10-30AM ರಿಂದ 12-00PM
ಗುಳಿಕಕಾಲ: 7-30AM ರಿಂದ 9-00 AM
ಯಮಗಂಡಕಾಲ: 3-00PMರಿಂದ 4-30PM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.

ರಾಜಕೀಯ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್ ಕಿಡಿ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ (D.K. Shivakumar) ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ... R. Ashoka

[ccc_my_favorite_select_button post_id="113127"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.

[ccc_my_favorite_select_button post_id="113099"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!