ಕರ್ಕಾಟಕ ರಾಶಿಯವರಿಗೆ (Cancer) ಜುಲೈ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.
*ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಿಯ ದರ್ಶನ ಪಡೆಯಬೇಕು.
*5 ಜನ ಸುಮಂಗಲಿಯರಿಗೆ ಹೆಸರುಬೇಳೆ ಪಾನಕ ಕೊಡಬೇಕು.
*ನವಗ್ರಹ ದೇವಸ್ಥಾನದಲ್ಲಿ ಬುಧನಿಗೆ ಯಥಾ ಶಕ್ತಿ ಹೆಸರುಕಾಳು/ಬೇಳೆಯನ್ನಿಟ್ಟು 5 ಪ್ರದಕ್ಷಿಣೆಯನ್ನು ಹಾಕಬೇಕು.
ಕರ್ಕಾಟಕ ರಾಶಿ: ಪುನರ್ವಸು ನಕ್ಷತ್ರದಲ್ಲಿ (4ನೇ ಪಾದ), ಪುಷ್ಯಮಿ ನಕ್ಷತ್ರದಲ್ಲಿ (4 ಪಾದಗಳು), ಆಶ್ಲೇಷ ನಕ್ಷತ್ರದಲ್ಲಿ (4 ಪಾದಗಳು) ಜನಿಸಿದ ಜನರು ಕರ್ಕಾಟಕ ರಾಶಿ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಚಂದ್ರ.
ಕರ್ಕಾಟಕ ರಾಶಿಗೆ ಸೂಚಿಸಲಾದ ಅಕ್ಷರಗಳು: ಹಿ, ಹು, ಹೆ, ಹೂ, ಡ, ಡಿ, ಡು, ಡೇ .
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು.ದೊಡ್ಡಬಳ್ಳಾಪುರ. ಮೊ:9620445122