Astrology: Likely to be a memorable day

Astrology: ಜ.07 ದಿನ ಭವಿಷ್ಯ; ಈ ರಾಶಿಯವರಿಗೆ ಅನಾವಶ್ಯಕವಾಗಿ ಚಿಂತೆ ಬೇಡ, ಆತುರ ಬೇಡ – ಎನ್ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ  ಅಷ್ಟಮಿ ಜ.7.2025 ಮಂಗಳವಾರ; ವಿಶೇಷವಾಗಿ ದುರ್ಗಾಪರಮೇಶ್ವರಿ ದೇವಿಗೆ ಕೆಂಪು ಕಣಗಿಲ್ಲ ಹೂವಿನಿಂದ ಪೂಜೆ ಮಾಡಿ, ತುಪ್ಪದ ದೀಪಗಳನ್ನು ಹಚ್ಚಿ, ಪ್ರಾರ್ಥಿಸಿದರೆ ದಿನವೂ ಶುಭವಾಗುತ್ತದೆ. Astrology

ಮೇಷ ರಾಶಿ: ಮನಸ್ಸಿನಲ್ಲಿ ನಾನಾ ಚಿಂತೆ, ಅನವಶ್ಯಕ ತಿರುಗಾಟ, ಕಾರ್ಯದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ವಿದ್ಯಾ ಲಾಭ, ಅನುಕೂಲವಾದ ದಿನ, ಧನಾರ್ಜನೆಯಲ್ಲಿ ಪ್ರಗತಿ. (ಪರಿಹಾರಕ್ಕಾಗಿ ದತ್ತಾತ್ರೇಯರ ಸ್ತೋತ್ರವನ್ನು ಪಠಣೆ ಮಾಡಿ)

ವೃಷಭ ರಾಶಿ: ಕಾರ್ಯಗಳಲ್ಲಿ ಜಯ, ವಿದ್ಯಾನುಕೂಲ, ಯಾವುದೇ ಕಾರ್ಯವನ್ನು ಮಾಡುವಾಗ ಗಮನವಿಟ್ಟು ಮಾಡಿ, ಆತುರ ಬೇಡ. ಬಂಧು ಮಿತ್ರರ ಮಾತುಗಳನ್ನು ನಿರ್ಲಕ್ಷಿಸಬೇಡಿ. (ಪರಿಹಾರಕ್ಕಾಗಿ ಗಣಪತಿಗೆ ಪೂಜೆಯನ್ನು ಮಾಡಿ)

ಮಿಥುನ ರಾಶಿ: ಸ್ವಲ್ಪ ಕಠಿಣವಾದ ಸ್ವಭಾವ, ಆತುರ, ಕೆಲಸಗಳು ಕೆಡುವ ಸಂಭವ. ಧನಾರ್ಜನೆಯಲ್ಲಿ ಪ್ರಗತಿ ಇಲ್ಲ, ವಿದ್ಯಾರ್ಜನೆ ಸ್ವಲ್ಪ ಕಷ್ಟ, ಕಾರ್ಯಕ್ಕೆ ತಕ್ಕಂತೆ ಗುರಿಯನ್ನು ಇಟ್ಟುಕೊಳ್ಳಿ. ವ್ಯಸನಗಳು ಬೇಡ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ)

ಕಟಕ ರಾಶಿ: ದೂರದ ಪ್ರಯಾಣದ ಆಸೆ. ಆದರೆ ಧನದ ಭಾವ, ಅದಕ್ಕೋಸ್ಕರವಾಗಿ ಕೆಲವು ಕಾರ್ಯಗಳನ್ನು ಮಾಡುವ ಹಂಬಲ. ಯಾವುದೇ ಕೆಲಸವನ್ನು ಮಾಡಲು ಧನವನ್ನು ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ, ಆತುರ ನಿರ್ಧಾರ ಬೇಡ.
(ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಬಿಲ್ವಪತ್ರೆಯಿಂದ ಪೂಜೆ ಮಾಡಿಸಿ)

ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಮುನ್ನುಗ್ಗ ಬೇಡಿ, ಅವಕಾಶ, ದೃಢವಾದ ನಿರ್ಧಾರ. ಅತ್ಯಂತ ಸುಖಕರವಾದ ಪ್ರಯಾಣ, ಶ್ರೇಷ್ಠವಾದ ಯೋಚನೆಗಳು ಒಳ್ಳೆಯದಾಗುತ್ತದೆ. ಆತುರ ಬೇಡ ಎಚ್ಚರಿಕೆ ಬಹಳ ಅಗತ್ಯ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ಕನ್ಯಾ ರಾಶಿ: ಶಾಂತವಾಗಿ ಆಲೋಚನೆ ಮಾಡಿ, ಅತ್ಯಂತ ಒಳ್ಳೆಯ ಮನಸ್ಸನ್ನು, ಪ್ರಶಾಂತವಾದ ನೆಮ್ಮದಿಯಾದ ಹೃದಯವನ್ನು ಹೊಂದಿದ್ದೀರಿ, ಆತುರ ಏಕೆ? ಸಮಾಧಾನದಿಂದ ವರ್ತನೆ ಮಾಡಿ. ಕೋಪ ಮಾಡಿಕೊಳ್ಳಬೇಡಿ. (ಪರಿಹಾರಕ್ಕಾಗಿ ದುರ್ಗಾದೇವಿಯ ಪೂಜೆಯನ್ನು ಮಾಡಿ)

ತುಲಾ ರಾಶಿ: ಅನಾವಶ್ಯಕವಾಗಿ ಚಿಂತೆ ಬೇಡ, ಆತುರ ಬೇಡ, ದೀರ್ಘವಾಗಿ ಯೋಚಿಸಿ. ಶುಭವಾಗುತ್ತದೆ, ಕಾರ್ಯಗಳಲ್ಲಿ ಸಾಧನೆ ಉನ್ನತ ಮಟ್ಟದ್ದಾಗಿದೆ, ಬಹಳ ಸಂತೋಷ. ಆದರೆ ಬಂಧು ಮಿತ್ರರ ಜೊತೆ ವ್ಯವಹಾರ ಬೇಡ, ಎಚ್ಚರಿಕೆ. (ಪರಿಹಾರಕ್ಕೆ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)

ವೃಶ್ಚಿಕ ರಾಶಿ: ಕೆಲಸಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆ ಎಚ್ಚರಿಕೆ, ದೀರ್ಘವಾಗಿ ಯೋಚಿಸಿ,, ಎಲ್ಲರ ಭಾವನೆಗೂ ಬೆಳಕನ್ನು ಚೆಲ್ಲಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ವಿದ್ಯೆಯಲ್ಲಿ ಬಹಳ ಅನುಕೂಲ. (ಪರಿಹಾರಕ್ಕಾಗಿ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ)

ಧನಸ್ಸು ರಾಶಿ:  ಎಲ್ಲಾ ಶುಭಕಾರ್ಯಗಳಲ್ಲೂ ಸ್ವಲ್ಪ ಸಂದೇಹ, ಅತ್ಯಂತ ನಿಧಾನವಾದ ಪ್ರಗತಿ, ಉತ್ಸಾಹವಿಲ್ಲದಿದ್ದರೂ ಕಾರ್ಯಗಳಲ್ಲಿ ಮುನ್ನುಗ್ಗುವುದಕ್ಕೆ ಪ್ರಯತ್ನ, ಆಲೋಚನೆ ಇಲ್ಲ ನಿರಾಸಕ್ತಿ. (ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ತೋತ್ರ ಪಾರಾಯಣ ಮಾಡಿ)

ಮಕರ ರಾಶಿ: ಕಾರ್ಯಗಳಲ್ಲಿ ಹಿನ್ನಡೆ, ತುಂಬಾ ಜಟಿಲವಾದ ಮಾನಸಿಕ ಸಮಸ್ಯೆಗಳು, ದೃಢವಲ್ಲದ ನಿರ್ಧಾರಗಳು, ಅತಿಯಾದ ಆಸೆ, ಬಯಕೆ, ಕಾಮನೆ, ದುಃಖ, ನಿರಾಶಕ್ತಿ, ಸ್ವಲ್ಪ ಕಷ್ಟದ ಪರಿಸ್ಥಿತಿ
(ಪರಿಹಾರಕ್ಕಾಗಿ ನವನಾಗ ಸ್ತೋತ್ರದ ಪಾರಾಯಣ ಮಾಡಿ)

ಕುಂಭ ರಾಶಿ: ಆರೋಗ್ಯ ಸಮಸ್ಯೆ, ಧನ ಲಾಭವಿಲ್ಲ, ಭಯ, ಆತಂಕ, ಅರ್ಧಂಬರ್ಧ ಕೆಲಸ ಎಂದು ಮನಸ್ಸಿನಲ್ಲಿ ಬೇಸರ, ನಿಶ್ಚಿತ ಕಾರ್ಯಕ್ಕಾಗಿ ಮನಸ್ಸಿನಲ್ಲಿ ತೊಳಲಾಟ, ನಾನಾ ಚಿಂತೆ, ಆಸರೆ ಬೇಕು ಎನಿಸುತ್ತಿದೆ. (ಪರಿಹಾರಕ್ಕಾಗಿ ಗಣಪತಿಯನ್ನು ಪೂಜಿಸಿ)

ಮೀನ ರಾಶಿ: ಸಹಿಷ್ಣುಗಳಾದರೆ ಅನುಕೂಲವಿರುವುದಿಲ್ಲ, ಸೋದರ ಸೋದರಿಯ ಜೊತೆ ಸಂಬಂಧ ಚೆನ್ನಾಗಿ ಇರಿಸಿಕೊಳ್ಳಬೇಕು. ಸ್ವಲ್ಪ ಕಷ್ಟವಾದರೂ ಎಲ್ಲ ಕಾರ್ಯವನ್ನು ಮಾಡಬೇಕು, ದುಃಖವನ್ನು ನಿವಾರಿಸಿಕೊಳ್ಳಿ, ಧೈರ್ಯದಿಂದ ಮುನ್ನುಗ್ಗಿ ಕಾರ್ಯವು ಶುಭವಾಗುತ್ತದೆ, ಯೋಚಿಸಿ, ಆತಂಕ ಬೇಡ. (ಪರಿಹಾರಕ್ಕಾಗಿ ಅಮ್ಮನವರನ್ನು ಪೂಜಿಸಿ ಶುಭವಾಗತ್ತದೆ)

ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ  ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಾನ್ಯ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra)

[ccc_my_favorite_select_button post_id="112894"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!