ಹರಿತಲೇಖನಿ ದಿನಕ್ಕೊಂದು ಕಥೆ: ಸಣ್ಣ ಗರಿಕೆ ಹುಲ್ಲಿನ ಇತಿಹಾಸ ಮತ್ತು ಮಹತ್ವ

ಸಮುದ್ರ ಮಥನದ ಕಾಲ, ಸುರರು ಮತ್ತು ಅಸುರರು ಕಡೆದು ಸೋತಿದ್ದಾರೆ, ಸಾಕ್ಷಾತ್ ವಿಷ್ಣುವೇ ಮಂದರವನ್ನು ಎತ್ತಿ ಹಿಡಿದು ಮಥಿಸ ತೊಡಗಿದ್ದಾನೆ, ಬಲಗೈಯಿಂದ ವಾಸುಕಿಯ ಶಿರವನ್ನು ಹಿಡಿದು ವೇಗವಾಗಿ ಎಳೆದಾಗ ಮಂದರವು ಗಿರ್ರನೆ ನೂರಾರು ಸುತ್ತು ತಿರುಗಿದೆ, ಅಷ್ಟರಲ್ಲೇ ಎಡಗೈಯಿಂದ ವಾಸುಕಿಯ ಬಾಲವನ್ನು ಸೆಳೆದಾಗ ಇನ್ನೂ ವೇಗದಿಂದ ಬಲಮಗ್ಗುಲಿಗೆ ತಿರುಗುತ್ತಿದ್ದ ಪರ್ವತ ಫಕ್ಕನೆ ಎಡಮಗ್ಗುಲಿಗೆ ವಾಲಿ ರಭಸದಿಂದ ತಿರುಗ ತೊಡಗಿದೆ.

ಈ ವೇಗಕ್ಕೆ ಸಾಗರವು ಭೋರ್ಗರೆದು ಮೇಲೆ ಚಿಮ್ಮುತ್ತಿದೆ, ಇಂತಹ ಸ್ಥಿತಿ ಯಲ್ಲಿ ವೇಗವಾಗಿ ಅತ್ತಿತ್ತ ಚಲಿಸುತ್ತಿರುವ ಭಗವಂತನ ಶರೀರದಿಂದ ರೋಮಗಳು ಚಿಮ್ಮಿ ದಡದಲ್ಲಿ ಬಿದ್ದಿದೆ, ಆ ರೋಮದಿಂದ ಹರಿತ ಶಾದ್ವವರ್ಣದ ಗರಿಕೆ ಹುಟ್ಟಿದೆ, ಹೀಗೆ ದೂರ್ವೆ ವಿಷ್ಣುತನೂದ್ಬವೆ.

ಕ್ಷೀರಾಂಬುಧಿಯ ಅಲೆಗಳ ಪೆಟ್ಟಿಗೆ ಜಾರಿದ ವಿಷ್ಣುರೋಮದಿಂದ ಉದಿಸಿದ ಗರಿಕೆ ಮೇಲೆ ಅಮೃತ ಕಳಶವನ್ನು ಇರಿಸಲಾಯಿತು, ಅಮೃತದ ಸಂಪರ್ಕದಿಂದ ಗರಿಕೆ ಹುಲ್ಲು ಅಮೃತ ತೃಣವೆನಿಸಿತು, ರೋಗ ನಿವಾರಕ ಔಷದ ವೆನಿಸಿತು.

ಭಗವಂತನ ಆನಂದಭಾಷ್ಪದಿಂದುಸಿ ಬಂದ ಸಸ್ಯ ತುಳಸಿ, ಅಲ್ಲಿ ಲಕ್ಷ್ಮದೇವಿ ಸನ್ನಿಹಿತಳಾದಳು, ಹಾಗೆಯೆ ಭಗವಂತನ ರೋಮದಿಂದುಸಿ ಬಂದ ಹುಲ್ಲು ಹಾಗು ದರ್ಭೆ ಅಲ್ಲಿಯೂ ಲಕ್ಷ್ಮಿದೇವಿ ಸನ್ನಿಹಿತಳಾಗಿದ್ದಾಳೆ, ದೂರ್ವೆಯಲ್ಲಿ ಸನ್ನಿಹಿತಳಾದ ಲಕ್ಷ್ಮಿಗೆ ದೂರ್ವದೇವಿ ಎಂದೇ ಹೆಸರು.

ಗರಿಕೆ ರಸವು ದುಃಸ್ವಪ್ನವನ್ನು ಪರಿಹರಿಸುವ ಶಕ್ತಿಯುಳ್ಳದ್ದು, ಇದು ಮಾನಸ ಗೊಂದಲಗಳನ್ನು ಪರಿಹರಿಸಬಲ್ಲದು, ಹಲವು ಬಗೆಯ ಔಷದಿಗಳಲ್ಲಿ ದೂರ್ವೆಯ ವಿನಿಯೋಗವನ್ನು ಆಯುರ್ವೇದವು ನಿರೂಪಿಸಿದೆ, ಸ್ತಿಯರ ಗರ್ಭಧಾರಣ ಶಕ್ತಿಗಾಗಿ ದೂರ್ವಾರಸ ಸೇಚನದ ವಿಧಿಯನ್ನು, ಪುಂಸವನದಲ್ಲಿ ಅಳವಡಿಸಿದ್ದಾರೆ, ದೇವರ ಪೂಜೆಗೆ ಹೂವೇ ಸಿಗದಿದ್ದರು ಗರಿಕೆಯೊಂದನ್ನು ಏರಿಸಿದರೆ ಎಲ್ಲಾ ಪುಷ್ಟಗಳನ್ನು ಏರಿಸಿದ ಪುಣ್ಯವಂತೆ, ಭಕ್ತಿಯಿಂದ ದೂರ್ವಾಂಕುರ ಅರ್ಚನೆಯಿಂದ ಸರ್ವ ಯಜ್ಞಗಳ ಫಲವಂತೆ, ವೀರಮಿತ್ರೋದಯೇ ನಾರದವಚನಂ.

ಸರ್ವ ಯಜ್ಞಗಳಿಂದಲೂ ದುರ್ಲಭವಾದ ಫಲವನ್ನು ದೂರ್ವಾಂಕುರವನ್ನು ಭಕ್ತಿಯಿಂದ ಭಗವಂತನಿಗೆ ಭಕ್ತಿಯಿಂದ ಅರ್ಪಿಸಿ ಪೂಜಿಸುವುದರಿಂದ ಪಡೆಯಬಹುದಾಗಿದೆ – ಮಧ್ವಾಚಾರ್ಯರು.

ಹರಿಪೂಜೆಯ ಸಾಂಗತೆಗೆ ತುಳಸಿ ಮುಖ್ಯ, ಪರಿಪೂರ್ಣತೆಗೆ ಗರಿಕೆಯೂ ಮುಖ್ಯ.

ಕೃಪೆ : ಸಾಮಾಜಿಕ ಜಾಲತಾಣ

ರಾಜಕೀಯ

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ

“ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಆರದ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ

[ccc_my_favorite_select_button post_id="117023"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!