ಹರಿತಲೇಖನಿ ದಿನಕ್ಕೊಂದು ಕಥೆ: ಗುಲಾಬಿ ಹೂವು

ತೆನಾಲಿ ರಾಮನ ಜಾಣ ಮಗ ಒಂದು ದಿನ ತೆನಾಲಿ ರಾಮನ ಮಗ ಅರಮನೆಯನ್ನು ಪ್ರವೇಶಿಸಿದ. ಅವನು ಕೆಲವು ಸುಂದರ ಗುಲಾಬಿ ಹೂಗಳನ್ನು ನೋಡಿದ. ಅವನ ತಾಯಿಗಾಗಿ ತೆಗೆದುಕೊಂಡು ಹೋಗಲು ಕೆಲವು ಹೂಗಳನ್ನು ಕಿತ್ತ.

ಆಕಡೆಯಿದಿಂದ ರಕ್ಷಣಾ ಪಡೆಯವರು ಹೇ ನೋಡಲ್ಲಿ ಯಾರೋ ಒಬ್ಬ ಹುಡುಗ  ಗುಲಾಬಿ ಹೂ ಕೀಳುತ್ತಿದ್ದಾನೆ. ಅವನನ್ನು ಹಿಡಿಯಿರಿ. ಅರಮನೆಯ ರಕ್ಷಕರು ಹುಡುಗನನ್ನು ರಾಜನ ಬಳಿಗೆ ಕರೆದುಕೊಂಡು ಹೋಗುತ್ತಿದ್ದಾಗ. ದಾರಿಯಲ್ಲಿ ಏನು ವಿಷಯ ನನ್ನ ಮಗನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ತೆನಾಲಿ ರಾಮ ಕೇಳಿದ.

ನಿಮ್ಮ ಮಗ ತೋಟದಿಂದ ಗುಲಾಬಿ ಹೂಗಳನ್ನು ಕದ್ದು ಕಿತ್ತಿದ್ದಾನೆ. ನಾವು ಅವನನ್ನು  ಕೈಯಲ್ಲಿ ಗುಲಾಬಿ ಹೂಗಳ  ಸಮೇತ ಹಿಡಿದೆವು. ಆದುದರಿಂದ ನಾವು ಅವನನ್ನು ರಾಜನ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಏನು ನನ್ನ ಮಗ ಅಂತಹ  ತಪ್ಪು ಕೆಲಸ ಮಾಡುವುದಿಲ್ಲ. ಆಗ ರಕ್ಷಣಾ ಪಡೆಯವರು ನೋಡಿ ಅವನ ಕೈತುಂಬಾ ಹೂವುಗಳಿವೆ.

ನನ್ನ ಮಗ ಅಂತಹ ತಪ್ಪಾದ ಕೆಲಸ ಒಂದು ವೇಳೆ ಮಾಡಿದ್ದೇ ಆದರೆ ಅವನಿಗೆ ಶಿಕ್ಷೆ ಆಗಲೇಬೇಕು ನಾನು ಅದನ್ನು ತಡೆಯುವುದಿಲ್ಲ. ಆದರೆ  ತೆನಾಲಿ ರಾಮನಿಗೆ ಅವನ ಮಗನಿಗೆ ಶಿಕ್ಷೆ ಆಗುವುದು ಬೇಕಿರಲಿಲ್ಲ. ಆದ್ದರಿಂದ ಅವನು ತನ್ನ ಮಗನ ಮುಖವನ್ನು ಮೇಲು ವಸ್ತ್ರದಿಂದ ಮುಚ್ಚಿದ. ಈ ದಿನ ಬಿಸಿಲು ಬಹಳ ಇದೆ ಆದ್ದರಿಂದ ಮೇಲು ವಸ್ತ್ರವು ನನ್ನ ಮಗನನ್ನು ಬಿಸಿಲಿನಿಂದ ಕಾಪಾಡುತ್ತದೆ.

ಇದರಿಂದ ಅವನ ತಂದೆ ಏನು ಹೇಳುತ್ತಿದ್ದಾನೆ ಎಂದು ಅವನಿಗೆ ಅರ್ಥವಾಯಿತು. ಆದ್ದರಿಂದ ರಕ್ಷಕರ ಕಣ್ಣು ತಪ್ಪಿಸಿ ಕೈಯಲ್ಲಿದ್ದ ಗುಲಾಬಿ ಹೂವುಗಳನ್ನು ತಿಂದುಬಿಟ್ಟ. ಅದನ್ನು ಆ ಮೇಲು ವಸ್ತ್ರ ಮರೆ ಮಾಚಿತು. ಆ ಹುಡುಗನನ್ನು ಅರಸರ ಮುಂದೆ ತಂದು ನಿಲ್ಲಿಸಿದರು.

“ಮಹಾರಾಜ, ಈ ಹುಡುಗ ತೆನಾಲಿ ರಾಮನ ಮಗ ಇವನು ಅರಮನೆಯಲ್ಲಿ ಗುಲಾಬಿ ಹೂಗಳನ್ನು ಕೀಳುತ್ತಿದ್ದ. ಆದ್ದರಿಂದ ಹೂವುಗಳ ಸಮೇತ ಇವನನ್ನು ಹಿಡಿದು ತಂದಿದ್ದೇವೆ. ಇವನನ್ನು ನೀವು ನೋಡಬಹುದು ಮಹಾ ಪ್ರಭು ಎಂದು ಹೇಳಿದರು”.

ಆ ಹುಡುಗ ಕಿತ್ತ ಗುಲಾಬಿ ಹೂಗಳು ನಿಮ್ಮ ಬಳಿ ಇವೆಯೇ ಎಂದು ಮಹಾರಾಜರು ಕೇಳಿದರು ಅದಕ್ಕೆ ಅವರು ಗುಲಾಬಿ ಹೂಗಳು ಆ ಹುಡುಗನ ಬಳಿಯಲ್ಲೇ ಇವೆ ಎಂದು ಹೇಳಿದರು.

“ಏನಿದು ಆ ಹುಡುಗನ ಕೈಯಲ್ಲಿ ಗುಲಾಬಿ ಹೂಗಳೇ ಕಾಣುತ್ತಿಲ್ಲವಲ್ಲ”ಎಂದರು ಮಹಾರಾಜರು. ಹುಡುಗ  ಹೇಳಿದ ತನ್ನ ತಂದೆಗೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ರಕ್ಷಕರು ತನ್ನನ್ನು ಹಿಡಿದರು ಎಂದು ಹೇಳಿದ.

ರಾಜರು ಹುಡುಗನನ್ನು ಮನೆಗೆ ಕಳುಹಿಸಿ ರಕ್ಷಕರನ್ನು ಬೈದರು ಹೀಗಾಗಿ ತೆನಾಲಿ ರಾಮನ ಮಗ ಜಾಣ ತನದಿಂದ ಪಾರಾದ.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ: ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="112771"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!