ಧನಸ್ಸು ರಾಶಿಯವರಿಗೆ (Sagittarius) ಜುಲೈ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.
ಶ್ರೀ ಶಿರಡಿ ಸಾಯಿ/ಶ್ರೀ ರಾಘವೇಂದ್ರ/ಶ್ರೀ ದತ್ತಾತ್ರೇಯ ಸ್ವಾಮಿ ದರ್ಶನ ಪಡೆಯಬೇಕು.
ನಾಯಿಗಳಿಗೆ ಇಂದು ಏನಾದರೂ ಆಹಾರ ನೀಡಬೇಕು.
ನವಗ್ರಹ ದೇವಸ್ಥಾನದಲ್ಲಿ ಕೇತು ಗ್ರಹ ದೇವರಿಗೆ ಯಥಾ ಶಕ್ತಿ ಹುರಳಿಕಾಳನ್ನಿಟ್ಟು 9 ಪ್ರದಕ್ಷಿಣೆಯನ್ನು ಹಾಕಬೇಕು.
ಧನಸ್ಸು ರಾಶಿ: ಮೂಲ (4 ಪಾದಗಳು), ಪೂರ್ವಾಷಾಡ ನಕ್ಷತ್ರ(4 ಪಾದಗಳು), ಉತ್ತರಾಷಾಡ ನಕ್ಷತ್ರ(1ನೇ ಪಾದ) ಧನಸ್ಸು ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಗುರು.
ಧನಸ್ಸು ರಾಶಿಗೆ ಸೂಚಿಸಲಾದ ಅಕ್ಷರಗಳು: ಯೊ, ಬ, ಬಿ, ಬು, ಧ, ಭ, ಬೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122.