ಮಕರ ರಾಶಿಯವರಿಗೆ (Capricorn) ಜುಲೈ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.
ಶ್ರೀ ಗಾಳಿ ಆಂಜನೇಯ ಸ್ವಾಮಿ / ಬಂಡಿ ಮಹಾಕಾಳಿ ದೇವಿ ದರ್ಶನ ಪಡೆಯಬೇಕು.
ಗೋಮಾತೆಗೆ ಬಾಳೆಹಣ್ಣು ನೀಡಬೇಕು.
ನವಗ್ರಹ ದೇವಸ್ಥಾನದಲ್ಲಿ ಎಲ್ಲಾ ಗ್ರಹಕ್ಕೆ ಯಥಾ ಶಕ್ತಿ ಬಿಳಿ /ಕೆಂಪು ಹೂವನ್ನಿಟ್ಟು 5 ಪ್ರದಕ್ಷಿಣೆಯನ್ನು ಹಾಕಬೇಕು.
ಮಕರ ರಾಶಿ: ಉತ್ತರಾಷಾಡ (2, 3 ಮತ್ತು 4 ಪಾದಗಳು), ಶ್ರವಣ ನಕ್ಷತ್ರ (4 ಪಾದಗಳು), ಧನಿಷ್ಠ ನಕ್ಷತ್ರ (1 ಮತ್ತು 2 ನೇ ಪಾದಗಳು) ಮಕರ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಶನಿ.
ಮಕರ ರಾಶಿಗೆ ಸೂಚಿಸಲಾದ ಅಕ್ಷರಗಳು: ಬೊ, ಜ, ಜೆ, ಶಿ, ಶೂ, ಶೆ, ಶೋ, ಗ, ಗಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ:9620445122