ಬೆಂಗಳೂರು: ಐದು ತಿಂಗಳ ನಂತರ ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 28 ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಆದರೆ ಆರ್.ಅಶೋಕ ಹಾಗೂ ಮಾಧುಸ್ವಾಮಿ ಅವರಿಗೆ ಯಾವುದೇ ಉಸ್ತುವಾರಿ ನೀಡಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು
ಬೆಂಗಳೂರು ನಗರ: ಬಸವರಾಜ ಬೊಮ್ಮಾಯಿ
ಬೆಳಗಾವಿ: ಗೋವಿಂದ ಕಾರಜೋಳ
ಚಿಕ್ಕಮಗಳೂರು: ಕೆ.ಎಸ್.ಈಶ್ವರಪ್ಪ –
ಬಳ್ಳಾರಿ: ಬಿ.ಶ್ರೀರಾಮುಲು
ಚಾಮರಾಜನಗರ: ವಿ.ಸೋಮಣ್ಣ
ವಿಜಯಪುರ: ಉಮೇಶ್ ವಿ.ಕತ್ತಿ
ಉಡುಪಿ: ಎಸ್. ಅಂಗಾರ
ತುಮಕೂರು: ಆರಗ ಜ್ಞಾನೇಂದ್ರ
ರಾಮನಗರ: ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಬಾಗಲಕೋಟೆ: ಸಿ.ಸಿ.ಪಾಟೀಲ್ –
ಕೊಪ್ಪಳ: ಆನಂದ್ ಸಿಂಗ್
ಉತ್ತರ ಕನ್ನಡ: ಕೋಟಾ ಶ್ರೀನಿವಾಸ ಪೂಜಾರಿ
ಯಾದಗಿರಿ: ಪ್ರಭು ಚವ್ಹಾಣ
ಕಲಬುರಗಿ: ಮುರುಗೇಶ್ ನಿರಾಣಿ
ಹಾವೇರಿ: ಶಿವರಾಮ್ ಹೆಬ್ಬಾರ್
ಮೈಸೂರು: ಎಸ್.ಟಿ.ಸೋಮಶೇಖರ್
ಚಿತ್ರದುರ್ಗ ಮತ್ತು ಗದಗ: ಬಿ.ಸಿ.ಪಾಟೀಲ್
ದಾವಣಗೆರೆ: ಬಿ.ಎ.ಬಸವರಾಜ
ಬೆಂಗಳೂರು ಗ್ರಾಮಾಂತರ: ಡಾ.ಕೆ.ಸುಧಾಕರ್
ಹಾಸನ ಮತ್ತು ಮಂಡ್ಯ: ಕೆ.ಗೋಪಾಲಯ್ಯ
ವಿಜಯನಗರ: ಶಶಿಕಲಾ ಜೊಲ್ಲೆ
ಚಿಕ್ಕಬಳ್ಳಾಪುರ: ಎಂಟಿಬಿ ನಾಗರಾಜ್
ಶಿವಮೊಗ್ಗ: ಕೆ.ಸಿ.ನಾರಾಯಣ ಗೌಡ
ಕೊಡಗು: ಬಿ.ಸಿ.ನಾಗೇಶ್
ದಕ್ಷಿಣ ಕನ್ನಡ: ವಿ.ಸುನೀಲ್ ಕುಮಾರ್
ಧಾರವಾಡ: ಹಾಲಪ್ಪ ಆಚಾರ್
ರಾಯಚೂರು ಮತ್ತು ಬೀದರ್: ಶಂಕರ್ ಬಿ.ಮುನೇನಕೊಪ್ಪ
ಕೋಲಾರ: ಮುನಿರತ್ನ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….