ಹರಿತಲೇಖನಿ ದಿನಕ್ಕೊಂದು ಕಥೆ: ಕುಂತಿಗೆ ಸಿಕ್ಕಿದ್ದು ವರವೋ..? ಶಾಪವೂ..?

ಮಹಾಭಾರತದಲ್ಲಿ ದ್ರೌಪದಿಯ ಅತ್ತೆ ಕುಂತಿಯೂ ಪರೋಕ್ಷವಾಗಿ ಬಹುಪತಿತ್ವ ಹೊಂದಿರುತ್ತಾಳೆ. ಅಷ್ಟು ಮಾತ್ರವಲ್ಲ, ಕುಂತಿ, ಮಾದ್ರಿ, ಗಾಂಧಾರಿಯರ ಅತ್ತೆಯಂದಿರಾದ ಅಂಬಿಕಾ, ಅಂಬಾಲಿಕಾ ಕೂಡ ಬಹುಪತಿತ್ವ ಹೊಂದಿರುತ್ತಾರೆ. ಇವರ ಅತ್ತೆ ಸತ್ಯವತಿಯದ್ದೂ ಇದೇ ಕಥೆ! 

ಹೊರಜಗತ್ತಿನ ಮಾತುಕತೆಯಲ್ಲಿ ಐವರು ಪತಿಯರ ಒಡತಿ, ದ್ರೌಪದಿ ಎಂದು ಒಂದೇ ಸಮನೆ ಹೇಳಲಾಗುತ್ತದೆ. ಒಂದಲ್ಲ ಒಂದುರೀತಿಯಲ್ಲಿ ಇನ್ನೂ ಕೆಲವರು ಅದೇ ರೀತಿ ಬದುಕಿದ್ದಾರೆ ಎಂದಾಗ ಆಶ್ಚರ್ಯಗೊಳ್ಳಬಾರದು, ಅದೂ ಸತ್ಯ!

ದ್ರೌಪದಿ ಐವರನ್ನು ವಿದ್ಯುಕ್ತವಾಗಿ ವರಿಸಿದಳು. ಸತ್ಯವತಿ ಸೇರಿ ಮೇಲೆ ಉಲ್ಲೇಖೀಸಿದ ಇತರೆ ಸ್ತ್ರೀಯರೆಲ್ಲ ಸಂತಾನಾರ್ಥವಾಗಿ ಪರಪುರುಷರನ್ನು ಸೇರಿರುತ್ತಾರೆ. ಸತ್ಯವತಿಯದ್ದು ಸ್ವಲ್ಪ ಬೇರೆಯದ್ದೇ ಆದ ಕಥೆ. ಆಕೆ ಪರಾಶರ ಮುನಿಗಳ ಆಸೆಯನ್ನು ಒಪ್ಪಿ ಅವರನ್ನು ಸೇರುತ್ತಾಳೆ.

ಆಕೆಗೇನು ಸಂತಾನದ ಅಪೇಕ್ಷೆ ಇರುವುದಿಲ್ಲ. ಮುಂದೆ ಶಂತನುವನ್ನು ವರಿಸುತ್ತಾಳೆ. ಉಳಿದ ಸ್ತ್ರೀಯರೆಲ್ಲ ಸಂತಾನಕ್ಕಾಗಿ ಮಾತ್ರ ಪರಪುರುಷರನ್ನು ಸೇರಿದ್ದು. ಪರೋಕ್ಷವಾಗಿ ನೋಡಿದಾಗ ಇದೂ ಬಹುಪತಿತ್ವದಂತೆಯೇ ಕಂಡರೂ, ಪರಿಸ್ಥಿತಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವ ಜನರು ಅದನ್ನು ಬಹುಪತಿತ್ವ ಎಂದು ಹೇಳುವುದಿಲ್ಲ ಅಷ್ಟೇ.

ದ್ರೌಪದಿಯ ಅತ್ತೆ, ಮಹಾಭಾರತದ ಮಹಾನಾಯಕ ಕೃಷ್ಣನ ಅತ್ತೆ, ಪಾಂಡವರ ತಾಯಿ, ಪಾಂಡುರಾಜನ ಪತ್ನಿ, ವರಸೆಯಲ್ಲಿ ಮಾದ್ರಿಗೆ ಅಕ್ಕ, ಗಾಂಧಾರಿಗೆ ತಂಗಿಯಾಗುವ ಕುಂತಿಯ ವಿಷಯಕ್ಕೆ ಬರೋಣ. ಆಕೆಯ ಜೀವನ ಬಹಳ ವಿಶಿಷ್ಟವಾದ ಕಥೆಯನ್ನು ಹೊಂದಿದೆ. ಅದನ್ನಿಟ್ಟುಕೊಂಡು ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು. ಶ್ರೀಕೃಷ್ಣನ ಅಜ್ಜ ಶೂರಸೇನನ ಮಗಳು ಕುಂತಿ. ಅಂದರೆ ಕೃಷ್ಣನ ಅಪ್ಪ ವಸುದೇವನ ಸ್ವಂತ ತಂಗಿ! ಈಕೆಯ ಮೂಲ ಹೆಸರು ಪೃಥಾ. ಈಕೆಯನ್ನು ಮಕ್ಕಳಿಲ್ಲದ ಕುಂತಿಭೋಜನಿಗೆ ಶೂರಸೇನ ಸಾಕಿಕೊಳ್ಳಲು ನೀಡುತ್ತಾನೆ.

ಕುಂತಿಭೋಜನ ಅರಮನೆಗೆ ಒಮ್ಮೆ ದೂರ್ವಾಸ ಮುನಿಗಳು ಬಂದಿರುತ್ತಾರೆ. ಅವರ ಸೇವೆಯನ್ನು ಕುಂತಿ ಬಹಳ ಶ್ರದ್ಧೆಯಿಂದ ಮಾಡುತ್ತಾಳೆ. ಅದನ್ನು ಮೆಚ್ಚಿದ ದೂರ್ವಾಸರು ಆಕೆಗೆ ಐದು ಮಂತ್ರಗಳನ್ನು ನೀಡುತ್ತಾರೆ. ಅದನ್ನು ಜಪಿಸಿದರೆ, ಸಂಬಂಧಪಟ್ಟ ದೇವತೆಗಳು ಆಗಮಿಸಿ ಆಕೆಗೆ ಸಂತಾನವುಂಟಾಗುವಂತೆ ಮಾಡುತ್ತಾರೆನ್ನುವುದೇ ಅದು. ಇದು ಒಂದು ರೀತಿಯಲ್ಲಿ ಆಕೆಗೆ ವರವೂ ಹೌದು, ಶಾಪವೂ ಹೌದು ಎನ್ನುವಂತಾಯಿತು.

ಆಕೆ ವಿವಾಹಕ್ಕೆ ಮುನ್ನ ಸೂರ್ಯನಿಂದ ಕರ್ಣನನ್ನು ಪಡೆಯುತ್ತಾಳೆ. ಆ ಕರ್ಣ ಕುಂತಿಗೆ ಕೊನೆಯ ತನಕ ಕಾಡುತ್ತಾನೆ. ಮಹಾಭಾರತದಲ್ಲಿ ಕುಂತಿ ಒಂದೊಮ್ಮೆ ನಾನೇ ನಿನ್ನ ತಾಯಿ, ನನ್ನ ಮಕ್ಕಳಿಗೆ ಏನೂ ಮಾಡಬೇಡ ಎಂದು ಕರ್ಣನಲ್ಲಿ ಕೇಳಿಕೊಳ್ಳಲು ಹೋಗಬೇಕಾಗುತ್ತದೆ. ಆಗ ಕರ್ಣ; ಅರ್ಜುನನೊಬ್ಬನನ್ನು ಬಿಟ್ಟು, ಉಳಿದವರಿಗೆ ಏನೂ ಮಾಡುವುದಿಲ್ಲ ಎಂದು ಮಾತು ಕೊಡುತ್ತಾನೆ. ವಾಸ್ತವವಾಗಿ ಯುದ್ಧರಂಗದಲ್ಲಿದ್ದಾಗ ಈ ವಚನಗಳೆಲ್ಲ ಹೇಗೆ ಕಾರ್ಯಸಾಧುವೋ ಗೊತ್ತಾಗುವುದಿಲ್ಲ. 

ಪತಿ ಪಾಂಡು ಶಾಪಕ್ಕೊಳಗಾಗಿ ಕುಂತಿಯನ್ನು ಸೇರುವ ಅವಕಾಶವನ್ನೇ ಕಳೆದುಕೊಳ್ಳುತ್ತಾನೆ. ಆಗ ವಂಶವನ್ನು ಮುಂದುವರಿಸುವ ಹೊಣೆ ಕುಂತಿಯ ಮೇಲೇರುತ್ತದೆ. ಈ ಹಂತದಲ್ಲಿ ತನಗೆ ದೂರ್ವಾಸರಿಂದ ಸಿಕ್ಕಿದ ಮಂತ್ರವನ್ನು ಆಕೆ ಬಳಸಿಕೊಂಡು ಐವರ ಜನನಕ್ಕೆ ಕಾರಣವಾಗುತ್ತಾಳೆ.

ಈ ಐವರು ಪುತ್ರರನ್ನು ಆಕೆ ಎಷ್ಟು ಪ್ರೀತಿಯಿಂದ ಸಾಕುತ್ತಾಳೆ ಎಂದರೆ, ಮಾದ್ರಿಯಿಂದ ಹುಟ್ಟಿದ ನಕುಲ-ಸಹದೇವರು ಕೂಡ ಆಕೆಯನ್ನು ಸಂಪೂರ್ಣವಾಗಿ ತಾಯಿಯೆಂದು ಸ್ವೀಕರಿಸುತ್ತಾರೆ. ತನ್ನ ಪ್ರೀತಿಯಿಂದ ಈ ಐವರು ಮಕ್ಕಳಲ್ಲಿ ಒಗ್ಗಟ್ಟು ಮೂಡಿಸುತ್ತಾಳೆ. ಆ ಒಗ್ಗಟ್ಟೇ ಮಹಾಭಾರತ ಯುದ್ಧದಲ್ಲಿ ನಿರ್ಣಯಕವಾಗುವುದು.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಕೈಗಾರಿಕಾ ಸಚಿವರಿಂದ ರೂ 2 ಕೋಟಿ ಲಾಭಾಂಶ ಸಿಎಂ ಸಿದ್ದರಾಮಯ್ಯರಿಗೆ ಹಸ್ತಾಂತರ

ಕೈಗಾರಿಕಾ ಸಚಿವರಿಂದ ರೂ 2 ಕೋಟಿ ಲಾಭಾಂಶ ಸಿಎಂ ಸಿದ್ದರಾಮಯ್ಯರಿಗೆ ಹಸ್ತಾಂತರ

ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ ಅವರು ಕೆ.ಐ.ಎ.ಡಿ.ಬಿ.ಯ ರೂ 2 ಕೋಟಿ ಲಾಭಾಂಶವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗಾಗಿ ಸಿಎಂ ಸಿದ್ದರಾಮಯ್ಯ (Cmsiddaramaiah) ಹಸ್ತಾಂತರಿಸಿದರು.

[ccc_my_favorite_select_button post_id="117055"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!