Dailey story life cycle

Daily story ಹರಿತಲೇಖನಿ ದಿನಕ್ಕೊಂದು ಕಥೆ: ಜೀವನ ಚಕ್ರ

Daily story ಒಂದು ಊರಲ್ಲಿ ಒಬ್ಬ ಕುಂಬಾರ ಅವನ ತಾಯಿ,ಹೆಂಡತಿ ಮತ್ತು ಮಗನ ಜೊತೆ ಜೀವನ ನಡೆಸುತ್ತ ಬಂದನು.

ಕುಂಬಾರನ ಹೆಂಡತಿಗೆ ಕುಂಬಾರನ ತಾಯಿಯನ್ನ ಕಂಡರೆ ಆಗುತ್ತಿರಲಿಲ್ಲ ಅತ್ತೆಯನ್ನ ಮನೆಯಿಂದ ಹೊರಗಡೆ ಮನೆಮಾಡಿ ಇಡಿ ಎಂದು ತನ್ನ ಗಂಡನನ್ನ ಹಿಂಸಿಸುತಿದ್ದಳು ಆದರೆ ಆ ಕುಂಬಾರ ತುಂಬ ದಿನಗಳು ಹೆಂಡತಿಯ ಮಾತುಗಳನ್ನ ಕಿವಿಯಲ್ಲಿ ಹಾಕಿಕೊಳ್ಳುತಿರಲಿಲ್ಲ.

ಹೆಂಡತಿ ಬೇರೆ ಮನೆಯನ್ನ ಮಾಡಿ ಅಕ್ಕಿ ಬೇಳೆಗೆ ತೊಂದರೆ ಆಗದೆ ನೋಡಿಕೊಳ್ಳೋಣ ಎಂದು ಬಿಡದೆ ಹಿಂಸಿಸಿದಳು

ಹೆಂಡತಿ ಹಿಂಸೆಯನ್ನ ತಡೆಯಲು ಆಗದೆ ಒಂದು ದಿನ ಆ ಕುಂಬಾರ ಇಪ್ಪತ್ತು ಅಡಿ ದೂರ ಇರುವ ಒಂದು ಬಾಡಿಗೆ ಮನೆಯನ್ನ ನೋಡಿ ಅವನ ತಾಯಿಯನ್ನ ಇರಿಸುತ್ತಾನೆ. ಕುಂಬಾರನ ಹೆಂಡತಿ ಕುಂಬಾರ ಮಾಡಿದ ತಟ್ಟೆ ಒಂದನ್ನ ಕೊಟ್ಟು ದಿನವು ಈ ತಟ್ಟೆ ತಂದರೆ ಇದರ ತುಂಬ ಊಟ ಇಟ್ಟು ಕೊಡುತ್ತೇನೆ ನಂತರ ನೀವು ಮನೆಗೆ ಹೋಗಿ ಸಂತೋಷವಾಗಿ ಊಟ ಮಾಡಬಹುದು ಎಂದು ಹೇಳಿದಳು

ಕುಂಬಾರನ ತಾಯಿಗೆ ಇದು ಅವಮಾನವಾಗಿ ಎನಿಸಿದರು ತನ್ನ ಮಗನಿಗೋಸ್ಕರ ಸೊಸೆ ಮಾತಿನಂತೆ ಬದುಕುತಿದ್ದಳು. ಅಜ್ಜಿ ಮನೆ ಬಿಟ್ಟು ಹೋಗಿದ್ದು ಮೊಮ್ಮಗನಿಗೂ ಇಷ್ಟ ಇರಲಿಲ್ಲ ಸಮಯ ಸಿಕ್ಕಾಗಲೆಲ್ಲ ಅಮ್ಮನಿಗೆ ತಿಳಿಯದ ಹಾಗೆ ಅಜ್ಜಿ ಮನೆಗೆ ಹೋಗಿ ಆಟವಾಡಿ ಬರುತಿದ್ದ

ಕುಂಬಾರನ ಮಗ ಬೆಳಿತ ಬೆಳಿತ ಅಪ್ಪ ಮಾಡುವ ಕೆಲಸವನ್ನ ಸೂಕ್ಷ್ಮವಾಗಿ ಗಮನಿಸುತ್ತ ಬಂದನು ಅಪ್ಪ ಹೋರಗೆ ಹೋದಾಗ ಆ ಯಂತ್ರವನ್ನ ಚಲಾಯಿಸಿ ಮಡಿಕೆ ಮಾಡಲು ಪ್ರಯತ್ನಿಸುತಿದ್ದ ಹೀಗೆ ಕೆಲವು ದಿನಗಳ ನಂತರ ಅವನು ಅಪ್ಪನ ಹಾಗೆಯೇ ಮಡಿಕೆ ಮಾಡಲು ಬಂದಿತು

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವನ ಅಪ್ಪ ಹಾಗೆ ಮಡಿಕೆ ಮಾಡಲು ಕಲಿತು ಬಿಟ್ಟ. ಮೊದ ಮೊದಲು ಅವನು ಒಂದು ತಟ್ಟೆಯನ್ನ ತಯಾರಿಸಿ ಅವನ ತಾಯಿಯ ಕೈಯಲ್ಲಿ ಕೊಟ್ಟನು ಆ ತಟ್ಟೆಯನ್ನ ನೋಡಿ ತಾಯಿಗೆ ಹೆಮ್ಮೆ ಎನಿಸಿತು.

ಮೊದ ಮೊದಲು ತನ್ನ ಮಗ ಒಂದು ವಸ್ತುವನ್ನ ಕೈಯಲ್ಲಿ ಕೊಟ್ಟಿರುವುದನ್ನು ಕಂಡು ಎಲ್ಲಿಲ್ಲದ ಸಂತೋಷ ಅದೇ ಸಂತೋಷದಲ್ಲಿ ಕೇಳಿದಳು ಮಗು ಮಾಡುವುದಕ್ಕೆ ಎಷ್ಟೋ ಮಡಿಕೆಗಳಿರುವಾಗ ಏಕೆ ಈ ಒಂದು ತಟ್ಟೆಯನ್ನ ಮಾತ್ರ ಮಾಡಲು ನಿನಗೆ ಆಲೋಚನೆ ಬಂತು

ಅದಕ್ಕೆ ಮಗ ಹೇಳಿದ
ಅಮ್ಮ ನಾಳೆ ನನಗೆ ಮದುವೆ ಆದರೆ ನನ್ನ ಹೆಂಡತಿ ಈ ಮನೆಯಲ್ಲಿ ಇರುತ್ತಾಳೆ ನೀವು ಈಗ ಅಜ್ಜಿ ಇರುವ ಮನೆಯಲ್ಲಿ ಇರುತ್ತೀರ ನಾಳೆ ನನ್ನ ಹೆಂಡತಿ ಊಟ ಕೊಡುವಾಗ ಒಂದು ತಟ್ಟೆ ಬೇಕಲ್ಲ ಅದಕ್ಕೆ

ನೀತಿ: ಇದೇ ಜೀವನ ಚಕ್ರ ಇಂದು ನೀವು ಮಾಡುವ ಉಪಕಾರವಾಗಲಿ, ಅಪಕಾರವಾಗಲಿ ನಾಳೆ ಇದೇ ರೀತಿ ನಮಗೂ ನಡೆಯುತ್ತದೆ ಎಂಬುದನ್ನ ನೆನಪಿಟ್ಟುಕೊಳ್ಳ ಬೇಕು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!