Daily story: Prostitute and...

Daily story; ಹರಿತಲೇಖನಿ ದಿನಕ್ಕೊಂದು ಕತೆ: ವೇಶ್ಯೆ ಹಾಗೂ..‌

Daily story: ಒಂದಿನ ಒಬ್ಬಳು ವೇಶ್ಯೆ ಸತ್ತು ಹೋದ್ಲು ಅದೇ ದಿವಸ ಎದುರುಗಡೆ ವಾಸವಾಗಿದ್ದ ಒಬ್ಬ ಸಾಧು ಕೂಡ ಸತ್ತುಹೋದರು.

ಅವರನ್ನು ಕರೆದುಕೊಂಡು ಹೋಗಲು ದೂತರು ಬಂದರು, ಅವರು ಇಬ್ಬರನ್ನು ಕರೆದುಕೊಂಡು ಹೋಗಿ ಸಾಧುವನ್ನು ನರಕಕ್ಕೂ, ವೇಶ್ಯೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೊರಟರು.

ಸಾಧು ತಕ್ಷಣ ನಿಂತುಬಿಟ್ಟ, “ನೀವು ಏನು ಮಾಡುತ್ತಿರುವಿರಿ,? ನನ್ನ ಹೆಸರು ಸ್ವರ್ಗದಲ್ಲಿ ಇರಬೇಕು ವೇಶ್ಯೆಯ ಹೆಸರು ನರಕದಲ್ಲಿ ಇರಬೇಕು. ನೀವು ತಪ್ಪುಕಲ್ಪನೆ ಮಾಡಿಕೊಂಡಿರುವಿರಿ, ಎಲ್ಲೋ ಏನೋ ತಪ್ಪಾಗಿದೆ ನನ್ನನ್ನು ದೇವರ ಬಳಿ ಕರೆದುಕೊಂಡು ಹೋಗಿ, ನಾನು ಆ ದೇವರನ್ನು ನ್ಯಾಯ ಕೇಳುವೆ ಎಂದು ಆಗ್ರಹಿಸಿದ “

ಇದರಿಂದ ವಿಚತಲಿತರಾದ ಯಮದೂತರು, ಆ ಸಾಧುವನ್ನು ದೇವರ ಬಳಿ ಕರೆದುಕೊಂಡು ಹೋದರು. ಆಗ ಸಾಧು ತನ್ನ ಅನುಮಾನವನ್ನು ವ್ಯಕ್ತಪಡಿಸಿದನು “ನಾನು ಸ್ವರ್ಗಕ್ಕೆ ಹೋಗಬೇಕು ಆದರೆ ದೂತರು ತಪ್ಪಾಗಿ ನನ್ನನ್ನು ನರಕಕ್ಕೆ ಕೊಂಡೊಯ್ಯುತ್ತಿರುವರು ನ್ಯಾಯವೇ”? ಎಂದು ಕೇಳಿದನು.

ಆಗ ಭಗವಂತ ನಕ್ಕು ನುಡಿದ ಇಲ್ಲ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಅದಕ್ಕೆ ಕಾರಣವಿದೆ. ಸಾಧುವಾಗಿ ನೀನು ಸದಾ ವೇಶ್ಯೆಯ ಮನೆ ಕಡೆಯ ಗಮನವಿತ್ತು. ತುಂಬಾ ಚೆನ್ನಾಗಿದ್ದಾಳೆ ಆದರೆ ಅವಳು ಮಾಡುವ ಕೆಲಸ ಸರಿಯಿಲ್ಲ..

ಅವಳು ಕಸುಬಿಗೆ ಹೇಗೆ ಬಂದಳು ಕೇಳಬೇಕು? ಅವಳಿಗೆ ಬುದ್ಧಿವಾದವನ್ನು ಹೇಳಬೇಕು ಹೇಗೆ ? ಎಂಬ ಆಲೋಚನೆಯಲ್ಲಿ ನಿನ್ನ ದಿನವನ್ನು ಕಳೆಯುತ್ತಿದ್ದೆ. ಆದರೆ ಒಂದು ದಿನವೂ ಅವಳನ್ನು ಭೇಟಿಯಾಗುವ ಧೈರ್ಯಮಾಡಲಿಲ್ಲ.

ಅವಳು ಬಂದವರಿಗೆಲ್ಲ ಸಾರಾಯಿಯನ್ನು ಕುಡಿಸುತ್ತಿದ್ದಳು. ಅದರ ವಾಸನೆ ನಿನಗೆ ಸದಾ ಮೂಗಿಗೆ ಬಡಿಯುತ್ತಿತ್ತು ನಿನಗೆ ಸಾರಾಯಿ ಕುಡಿಯುವ ಆಸೆಯಿದ್ದರೂ ಸಮಾಜದ ಭಯದಿಂದ ನೀನು ಕುಡಿಯುವ ದೇರ್ಯ ಮಾಡಲಿಲ್ಲ.‌

ಸದಾ ನಿನ್ನ ಮನಸ್ಸನ್ನು ಹತೋಟಿಯಲ್ಲಿ ಇಡುವ ಪ್ರಯತ್ನ ಮಾಡುತ್ತಲೇ ಇದ್ದೇ ಜನಗಳು ನಿನ್ನನ್ನು ಸ್ವಾಮೀಜಿ ಎಂದು ಪೂಜಿಸುತ್ತಿದ್ದರು.

ನೀನು ಅವರಿಗಾಗಿ ನಿನ್ನ ಆಸೆಗಳನ್ನೆಲ್ಲಾ ಅದುಮಿಟ್ಟುಕೊಂಡು ತೋರ್ಪಡಿಕೆಯ ಜೀವನ ಸಾಗಿಸುತ್ತಿದ್ದೆ.. ತಪ್ಪಾಗಿ ನಡೆದರೆ ಎಲ್ಲಿ ಜನಗಳು ನನ್ನನ್ನು ತಿರಸ್ಕರಿಸುವರೋ ಎಂಬ ಭಯ ನಿನ್ನನ್ನು ಕಾಡುತ್ತಿತ್ತು. ಆದರೆ ವೇಶ್ಯೆಯು ಪ್ರತಿದಿನವೂ ನೀನು ಮಾಡುವ ಪೂಜೆ ಭಜನೆ ಹಾಗೂ ನೀನು ಹಚ್ಚುವ ದೀಪವನ್ನು ನೋಡುತ್ತಿದ್ದಳು.

“ನನಗೆ ಆಗ ಅದೃಷ್ಟ ಇಲ್ಲವೇ “ಎಂದು ಕೊರಗುತ್ತಿದ್ದಳು ಅವಳು ಅವರ ಮನೆಯಿಂದಲೇ ನೀನು ಮಾಡುವ ಪೂಜೆಯನ್ನು ಗಮನಿಸುತ್ತಿದ್ದಳು.

ಬೆಳಗುವ ದೀಪವನ್ನು ನಮಸ್ಕರಿಸುತ್ತಿದ್ದಳು ಹಚ್ಚುವ ಧೂಪವನ್ನು ಸೇವಿಸುತ್ತಿದ್ದಳು, ನೀನು ಪ್ರತಿಸಾರಿ ಭಜನೆ ಮಾಡಿದಾಗಲೂ ಕಣ್ಮುಚ್ಚಿ ಅದನ್ನು ಆರಾಧಿಸುತ್ತಿದ್ದಳು.

ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸುವ ಅದೃಷ್ಟ ತನಗೆ ಇಲ್ಲವೆಂದು ಸದಾ ಕಣ್ಣೀರು ಸುರಿಸುತ್ತಿದ್ದಳು.‌ ಹಾಗಾಗಿ ಅವಳು ಮನದಿಂದ ಸದಾ ದೇವರನ್ನು ಪೂಜಿಸುತ್ತಿದ್ದಳು.

ಇದರಿಂದ ಇಂದು ಅವಳು ಸ್ವರ್ಗದ ದಾರಿ ಹಿಡಿದಳು. ನೀನು ನರಕದ ದಾರಿ ಹಿಡಿದೆ ಎಂದರು..

ಕೃಪೆ: ಸುರಭಿ ಲತಾ. (ಸಾಮಾಜಿಕ ಜಾಲತಾಣ)

ರಾಜಕೀಯ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ: ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="112771"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!