ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01. ಭಾರತದ ಅತಿ ದೊಡ್ಡ ರಾಜ್ಯ ಈ ಕೆಳಗಿನವುಗಳಲ್ಲಿ ಯಾವುದು.?

  • ಎ. ಮಹಾರಾಷ್ಟ್ರ 
  • ಬಿ. ಕರ್ನಾಟಕ 
  • ಸಿ. ರಾಜಸ್ಥಾನ 
  • ಡಿ. ಗುಜರಾತ್ 

ಉತ್ತರ: ಸಿ) ರಾಜಸ್ಥಾನ 

02. ಭಾರತದ ಜನಸಂಖ್ಯೆಯಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು.?

  • ಎ. ಮಣಿಪುರ 
  • ಬಿ. ಸಿಕ್ಕಿಂ 
  • ಸಿ. ಕರ್ನಾಟಕ 
  • ಡಿ. ತಮಿಳುನಾಡು 

ಉತ್ತರ: ಬಿ) ಸಿಕ್ಕಿಂ 

03. ಈ ಕೆಳಗಿನ ಯಾವ ವರ್ಷದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು.?

  • ಎ. 1942
  • ಬಿ. 1940
  • ಸಿ. 1947
  • ಡಿ. 1951

ಉತ್ತರ: ಎ) 1942

04. ಜ್ಞಾನಪೀಠ ಪುರಸ್ಕೃತ “ವಿ ಕೃ ಗೋಕಾಕ್” ರವರು ಜನಿಸಿದ ವರ್ಷ ಯಾವುದು.?

  • ಎ. 1920
  • ಬಿ. 1909
  • ಸಿ. 1919
  • ಡಿ. 1910

ಉತ್ತರ: ಬಿ) 1909

05. ಕರ್ನಾಟಕ ರಾಜ್ಯದಲ್ಲಿ ನಿರ್ಮಾಣವಾದ ಪ್ರಥಮ ಕೆರೆ ಯಾವುದು.?

  • ಎ. ಅರಳುಮಲ್ಲಿಗೆ ಕೆರೆ
  • ಬಿ. ನಾಗರ ಕೆರೆ 
  • ಸಿ. ಗುಂಜೂರು ಕೆರೆ
  • ಡಿ. ಚಂದ್ರವಳ್ಳಿ ಕೆರೆ

ಉತ್ತರ: ಡಿ) ಚಂದ್ರವಳ್ಳಿ ಕೆರೆ 

06. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಯಾವುದು.?

  • ಎ. ಇಂದಿರಾಬಾಯಿ 
  • ಬಿ. ಸಾರಾಭಾಯಿ 
  • ಸಿ. ಕುಸುಮಬಾಲೆ 
  • ಡಿ. ನಳ ಚರಿತ್ರೆ 

ಉತ್ತರ: ಎ) ಇಂದಿರಾಬಾಯಿ 

07. ಇತಿಹಾಸದ ದಾಖಲೆಗಳ ಪ್ರಕಾರ ವಾಸ್ಕೋ-ಡಿ-ಗಾಮ ಕೇರಳದ ಕಲ್ಲಿಕೋಟೆಯನ್ನು ಯಾವಾಗ ತಲುಪಿದನು.

  • ಎ. 1498 ಮೇ 17
  • ಬಿ. 1497 ಮೇ 17
  • ಸಿ. 1410 ಜನವರಿ 26 
  • ಡಿ. 1511 ಮೇ 17

ಉತ್ತರ: ಎ) 1498 ಮೇ 17 

08. ಹಿಮಾಲಯದ ಪಾದ ಬೆಟ್ಟಗಳು ಎಂದು ಕರೆಯುವ ಬೆಟ್ಟಗಳು ಯಾವುವು.?

  • ಎ. ನಂದಾದೇವಿ 
  • ಬಿ. ಗಾರೋ
  • ಸಿ. ಸಿವಾಲಿಕ್ 
  • ಡಿ. ಜೀರ್

ಉತ್ತರ: ಸಿ) ಸಿವಾಲಿಕ್ 

09. ಭಾರತದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣವೇನು.?

  • ಎ. ಮಾನವ ಶಕ್ತಿಯ ಬಳಕೆಯ ಯೋಜನೆಯಲ್ಲಿನ ದೋಷ
  • ಬಿ. ಸೋಮಾರಿತನ 
  • ಸಿ. ಹೆಚ್ಚಿನ ಜನನ ಪ್ರಮಾಣ 
  • ಡಿ. ಉದ್ಯೋಗ ಸೃಷ್ಟಿಯಲ್ಲಿ  ದೋಷ

ಉತ್ತರ: ಎ) ಮಾನವ ಶಕ್ತಿಯ ಬಳಕೆಯ ಯೋಜನೆಯಲ್ಲಿನ ದೋಷ

10. “ಸುರ್ಮಾ ಕಣಿವೆ” ಇರುವುದು ಎಲ್ಲಿ.?

  • ಎ. ಗುಜರಾತ್ 
  • ಬಿ. ಒರಿಸ್ಸಾ 
  • ಸಿ. ಅಸ್ಸಾಂ 
  • ಡಿ. ಜಮ್ಮು ಮತ್ತು ಕಾಶ್ಮೀರ 

ಉತ್ತರ: ಸಿ) ಅಸ್ಸಾಂ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….