ಹರಿತಲೇಖನಿ ದಿನಕ್ಕೊಂದು ಕಥೆ: ತಿಮ್ಮಣ್ಣ ಮತ್ತು ಕಳ್ಳರು| Daily story

Daily story: ಕಳ್ಳರ ಗುಂಪೊಂದು ಒಂದೂರಿನಲ್ಲಿ ದೊಡ್ಡ ಜಮೀನುದಾರನ ಮನೆಗೆ ಕನ್ನ ಹಾಕಿ ಬಂದ ಚಿನ್ನ, ಬೆಳ್ಳಿ, ಹಣ, ಬಟ್ಟೆಗಳನ್ನೆಲ್ಲ ಸಮನಾಗಿ ಹಂಚಿಕೊಂಡರು. ಆ ಮನೆ ಕೆಲಸದಾಳನ್ನು ಸಹ ಕದ್ದು ತಂದಿದ್ದರು! ಕಳವು ಸಾಮಾನು ಬಹಳ ಇತ್ತು. ಅವನ್ನು ಹೊತ್ತು ತರಲು ಇರಲೆಂದು ಕೆಲಸದವನನ್ನು ಕರೆತಂದಿದ್ದರು. ಚಿನ್ನ, ಹಣವನ್ನೇನೋ ಹಂಚಿಕೊಂಡರು. ಆದರೆ ಎಲ್ಲರಿಗೂ ಚಿಂತೆಯಾಯಿತು.

ಕರೆತಂದ ಕೆಲಸದಾಳು ಎಲ್ಲರ ಕೆಲಸಗಳನ್ನು ಮಾಡಿಕೊಂಡು ಹಾಯಾಗಿರಲಿ ಎಂದು ಕಳ್ಳರ ಮುಖಂಡನು ತೀರ್ಮಾನಿಸಿದನು. ‘ಏ ಹುಡುಗ ನಿನ್ನ ಹೆಸರೇನು?’ ಎಂದು ಕೆಲಸದಾಳನ್ನು ಪ್ರಶ್ನಿಸಿದಾಗ, ಅವನು ನಡುಗುತ್ತಲೇ ‘ತಿಮ್ಮಣ್ಣ’ ಎಂದನು. ‘ನಾವು ಹೇಳಿದ ಹಾಗೆ ಕೇಳುತ್ತಿಯಾ?’ ಎಂದು ಕಳ್ಳರ ನಾಯಕ ಆರ್ಭಟಿಸಿದ.

ಕೆಲಸದಾಳು ನಿತ್ಯ ಎಲ್ಲಿ ಯಾದರೂ ಒಂದು ಕಡೆ ಕಳ್ಳರು ಕಳವು ಮಾಡುತ್ತಿದ್ದರು. ಹಾಗೆ ತಂದ ಮಾಲನ್ನು ಪಾಲು ಮಾಡಿಕೊಂಡ ನಂತರ ಕೇಕೆ ಹಾಕಿ ಕುಣಿಯುತ್ತಿದ್ದರು. ತಿಮ್ಮಣ್ಣ ಅವರ ಕೈಕೆಳಗಿನ ಎಲ್ಲ ಕೆಲಸಗಳನ್ನು ಕೇಳುತ್ತಿದ್ದ, ಚಹ, ಊಟ ಸಿದ್ಧಪಡಿಸುವುದು, ಕಳವಿನ ಸಾಮಾನುಗಳನ್ನು ಜೋಡಿಸಿ ಒಂದು ಪೆಟ್ಟಿಗೆಯಲ್ಲಿಡುವುದು ಅವನ ನಿತ್ಯದ ಕೆಲಸವಾಗಿತ್ತು.

ಕಳ್ಳರು ತಿಮ್ಮಣ್ಣನಿಗೆ ಸರಿಯಾಗಿ ಊಟ ಕೊಡದೆ ತಾವು ತಿಂದುಂಡು ಬಿಟ್ಟ ಆಹಾರವನ್ನು ಮಾತ್ರ ತಿನ್ನಲು ಕೊಡುತ್ತಿದ್ದರು, ತಿಮ್ಮಣ್ಣ ಹಸಿವೆ ತಾಳದೆ ಏನಾದರೂ ತಿಂದುಬಿಟ್ಟರೆ ಅವನ ಮೈಯೊಳೆಗೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಿದ್ದರು. ತಿಮ್ಮಣ್ಣನಿಗೆ ಈ ನರಕದ ಜೀವನ ಸಾಕು ಸಾಕಾಗಿತ್ತು.

ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ವಿಚಾರಿಸುತ್ತಿದ್ದ. ಆದರೆ ಸಾಧ್ಯವಾಗಲಿಲ್ಲ. ಒಂದು ಸಲ ಯಾವುದೋ ಸಣ್ಣ ತಪ್ಪಿಗೆ ಒಬ್ಬ ಕಳ್ಳ ತಿಮ್ಮಣ್ಣನಿಗೆ ಚೆನ್ನಾಗಿ ಹೊಡೆದನು. ಹೊಡೆತದ ಭರಸಕ್ಕೆ ಕಳ್ಳನ ಪಾಕೇಟಿನಿಂದ ಮೋಬೈಲ್ ಫೋನ್ ಬಿದ್ದು ಬಿಟ್ಟಿತು. ಆದರೆ ಕಳ್ಳನಿಗೆ ತಿಳಿಯಲಿಲ್ಲ. ಅಂದು ರಾತ್ರಿ ತಿಮ್ಮಣ್ಣನು ಮೆಲ್ಲಗೆ ಆ ಫೋನಿನಿಂದಲೇ ಪೋಲೀಸರಿಗೆ ಕಳ್ಳರ ಗುಂಪಿನ ಸುಳಿವನ್ನು ಕೊಟ್ಟನು.

ಕಳ್ಳರು ರಾತ್ರಿಯೆಲ್ಲ ತಿಂದುಂಡು ಮೈಮರೆತು ಮಲಗಿದ್ದರು, ಬೆಳಕು ಹರಿಯುತ್ತಲೇ ಕಣ್ಣು ಬಿಟ್ಟು ನೋಡಿದಾಗ ಸುತ್ತಲು ಪೋಲೀಸರು, ಕೈಗೆ ಕೋಳ ಬಿಗಿದಿದ್ದರು.

ತಿಮ್ಮಣ್ಣನಿಗೆ ಹೊಟ್ಟೆ ತುಂಬಾ ಅನ್ನ ಹಾಕಿದ್ದರೆ ಅವನು ನಮ್ಮ ಸೇವೆ ಮಾಡುತ್ತಿದ್ದ. ಅವನಿಗೆ ಹಿಂಸೆ ಕೊಟ್ಟಿದ್ದರಿಂದಲೇ ನಮಗೆ ಈ ಗತಿ ಎಂದು ಕಳ್ಳರು ಪರಿತಾಪ ಪಟ್ಟರು. ಕಳ್ಳರನ್ನು ಪೋಲೀಸರು ಎಳೆದುಕೊಂಡು ಹೋದರು, ತಿಮ್ಮಣ್ಣ ಕಳ್ಳರ ಕಪಿಮುಷ್ಠಿಯಿಂದ ಬಿಡುಗಡೆ ಗೊಂಡನು.

ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ

“ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಆರದ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ

[ccc_my_favorite_select_button post_id="117023"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!