ಹರಿತಲೇಖನಿ ದಿನಕ್ಕೊಂದು ಕಥೆ: 5ನೇ ತರಗತಿ ಮ್ಯಾಥ್ಸ್ ಪುಸ್ತಕದಲ್ಲಿನ ಈ ಪ್ರಾಬ್ಲಂ ಸಾಲ್ವ್ ಮಾಡಲಾಗುತ್ತಿಲ್ಲ..! ಟ್ರೈ ಮಾಡಿ!

ಮ್ಯಾಥಮೆಟಿಕ್ಸ್… ಗಣಿತ… ( maths )ಯಾವ ಭಾಷೆಯಲ್ಲಿ ಹೇಗೇ ಕರೆದರೂ ಈ ಸಬ್ಜೆಕ್ಟ್ ಎಂದರೆ ಚಿಕ್ಕಮಕ್ಕಳಿಗೆ ಭಯ. ಮ್ಯಾಥ್ಸ್ ಸಬ್ಜೆಕ್ಟನ್ನು, ಅದನ್ನು ಹೇಳುವ ಟೀಚರನ್ನು ನೆನಪಿಸಿಕೊಂಡರೆ ಮಕ್ಕಳಲ್ಲಿ ಭಯ ಉಂಟಾಗುತ್ತದೆ.

ಇನ್ನು ಲೆಕ್ಕಗಳನ್ನು ಮಾಡುವುದೆಂದರೆ…ಅದಕ್ಕಿಂತಲೂ ಹೆಚ್ಚಿಗೆ ಭಯ ಬೀಳುತ್ತಾರೆ. ಇದೇ ಅನುಭವವನ್ನು ಬಹಳಷ್ಟು ಮಂದಿ ತಮ್ಮ ಚಿಕ್ಕಂದಿನಲ್ಲಿ ಎದುರಿಸಿರುತ್ತಾರೆ. ಆದರೆ ನಾವೀಗ ಹೇಳಲಿರುವುದು ಸಹ ಅಂತಹದ್ದೇ ಭಯಬೀಳಿಸುವ ಗಣಿತ (maths)ಸಮಸ್ಯೆ ಬಗ್ಗೆ. ಅದು 5 ನೇ ತರಗತಿಯ ಸಮಸ್ಯೆ.

ಇದೇನಿದು 5ನೇ ತರಗತಿಯ maths ಸಮಸ್ಯೆ ಅಷ್ಟು ಕ್ಲಿಷ್ಟವಾಗಿದೆಯೇ..? ತುಂಬಾ ಸರಳವಾಗಿ ಬಗೆಹರಿಸಬಹುದಲ್ಲವೇ..! ಎಂದು ನೀವು ಭಾವಿಸಬಹುದು. ಆದರೆ ಆ ಲೆಕ್ಕವನ್ನು ನೋಡಿದರೆ ನೀವು ಆ ರೀತಿ ಅಂದುಕೊಳ್ಳಲ್ಲ. ತುಂಬಾ ಕ್ಲಿಷ್ಟಕರವಾಗಿರುತ್ತದೆ. ಅರ್ಥವೂ ಆಗಲ್ಲ. ಇನ್ನು ಅದರ ಉತ್ತರ ಕಂಡುಹಿಡಿಯುವುದು ದೂರದ ಮಾತಾಯಿತು. ಆ ಲೆಕ್ಕವನ್ನು ಒಮ್ಮೆ ನೋಡೋಣ ಬನ್ನಿ.

ಏನಿದು ಅರ್ಥವಾಗುತ್ತಿಲ್ಲವೇ. ಅದು ಚೀನಾ ಭಾಷೆಯಲ್ಲಿದೆ ಬಿಡಿ. ಇದರ ಅರ್ಥ ಏನೆಂದರೆ… ಒಂದು ಹಡಗಿನಲ್ಲಿ 26 ಕುರಿಗಳು, 10 ಮೇಕೆಗಳು ಇವೆ. ಆಗ ಆ ಹಡಗು ನಡೆಸುವ ವ್ಯಕ್ತಿ (ಕ್ಯಾಪ್ಟನ್) ವಯಸ್ಸು ಎಷ್ಟು? ಎಂಬುದು ಪ್ರಶ್ನೆ. ಇನ್ನೇಕೆ ತಡ.. ಈ ಲೆಕ್ಕವನ್ನು ಬಗೆಹರಿಸಿ. ಅರ್ಥವಾಗುತ್ತಿಲ್ಲವೇ.

ಇಷ್ಟಕ್ಕೂ ಇದೂ ಒಂದು ಪ್ರಶ್ನೆನಾ? ಅಥವಾ ತಮಾಷೆ ಮಾಡಲು ಬೇಕೆಂದೇ ಇಂತಹ ಲೆಕ್ಕ ಕೇಳುತ್ತಿದ್ದಾರಾ? ಎಂದು ಅಂದುಕೊಳ್ಳುತ್ತಿದ್ದೀರಾ… ಆದರೆ ಇದು ನಿಜವಾಗಿ ಪ್ರಶ್ನೆಯೇ.. ಮೊದಲೇ ತಿಳಿಸಿದೆವಲ್ಲವೇ. ನೀವು ಸಾಲ್ವ್ ಮಾಡಲ್ಲ ಎಂದು. ಈ ಪ್ರಶ್ನೆ 5ನೇ ತರಗತಿ ಗಣಿತ ಪುಸ್ತಕದಲ್ಲಿದೆ ಅಂತಿದ್ದೀರಿ ಅಲ್ಲವೆ..ಅದೆಲ್ಲಿ, ಇಷ್ಟಕ್ಕೂ ಇದನ್ನು ಯಾರು ಹಾಕಿದ್ದಾರೆ ಗೊತ್ತಾ..?

ಚೀನಾದಲ್ಲಿನ ಷಂಗಿಂಗ್ ಎಂಬ ಜಿಲ್ಲೆಯಲ್ಲಿನ ಒಂದು ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆಗಳನ್ನು ನಡೆಸಿದರು. ಅದರಲ್ಲಿ 5ನೇ ತರಗತಿ ಓದುತ್ತಿರುವ ಮಕ್ಕಳಿಗೆ ಈ ಪ್ರಶ್ನೆ ಕೇಳಲಾಗಿದೆ. ಇದರಿಂದ ವಿದ್ಯಾರ್ಥಿಗಳು ಯಾರೂ ಈ ಪ್ರಶ್ನೆಗೆ ಉತ್ತರ ಬರೆದಿಲ್ಲ. ಕೊನೆಗೆ ಈ ಪ್ರಶ್ನೆಯನ್ನು ಅವರು ತಮ್ಮ ಪೋಷಕರಿಗೆ ಕೇಳಿದರು.

ಅವರು ಸಹ ಕೈಚೆಲ್ಲಿದರು. ಕೊನೆಗೆ ಇಂತಹ ಪ್ರಶ್ನೆ ಕೊಟ್ಟಿದ್ದೀರೇನು, ಇಷ್ಟಕ್ಕೂ ಇದು ಪ್ರಶ್ನೆನಾ, ಹುಚ್ಚುಚ್ಚಾಗಿ ಕೇಳಿ ಮಕ್ಕಳನ್ನು ಕನ್‌ಫ್ಯೂಸ್ ಮಾಡುತ್ತಿದ್ದೀರಿ ಎಂದು ಪೋಷಕರು ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಅವರು ಪ್ರತಿಕ್ರಿಯಿಸುತ್ತಾ ಪ್ರಶ್ನೆ ಸರಿಯಾಗಿಯೇ ಇದೆ. ಮಕ್ಕಳ ಕ್ರಿಟಿಕಲ್ ಅವೇರ್‌ನೆಸ್, ಇಂಡಿಪೆಂಡೆಂಟ್ ಥಿಂಕಿಂಗ್ ಎಂಬ ಸ್ವಭಾವಗಳನ್ನು ಹೆಚ್ಚಿಸುವುದಕ್ಕಾಗಿ ಇಂತಹ ಪ್ರಶ್ನೆ ಕೊಟ್ಟಿದ್ದೇವೆ ಎಂದಿದ್ದಾರೆ.

ಆದರೆ ಈ ಪ್ರಶ್ನೆ ಇಷ್ಟಕ್ಕೇ ನಿಲ್ಲಲಿಲ್ಲ. ಅಂತರ್ಜಾಲದಲ್ಲಿ‌‌.. ಮುಖ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಿಂದ ನೆಟ್ಟಿಗರು ಈ ಪ್ರಶ್ನೆಗೆ ಉತ್ತರಿಸಲಾಗದೆ ಹೈರಾಣಾಗಿದ್ದಾರೆ. ಈ ಪ್ರಶ್ನೆ ಮೇಲೆ ಜೋಕ್‌ಗಳು ಸಹ ಹರಿದಾಡುತ್ತಿವೆ.

ಆಧಾರ: ಕನ್ನಡ ಎಪಿ2ಟಿಜಿ

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!