
ಕುಂಭ ರಾಶಿಯವರಿಗೆ (Kumbha rashi) ಅಕ್ಟೋಬರ್ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.
*ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆಯಬೇಕು.
*ಶ್ವಾನಗಳಿಗೆ ತಿನ್ನಲು ಏನಾದರು ನೀಡಬೇಕು.
*ನವಗ್ರಹ ದೇವಸ್ಥಾನದಲ್ಲಿ ಎಲ್ಲಾ ಗ್ರಹಕ್ಕೆ ಯಥಾ ಶಕ್ತಿ ಹಳದಿ ಹೂವನ್ನಿಟ್ಟು 3 ಪ್ರದಕ್ಷಿಣೆಯನ್ನು ಹಾಕಬೇಕು.
ಕುಂಭ ರಾಶಿ: ಧನಿಷ್ಠ ನಕ್ಷತ್ರದಡಿ ಜನಿಸಿದ ಜನರು(3 ಮತ್ತು 4ನೇ ಪಾದಗಳು), ಶತಭಿಷ ನಕ್ಷತ್ರ (4 ಪಾದಗಳು), ಪೂರ್ವಭಾದ್ರ ನಕ್ಷತ್ರ(1, 2 ಮತ್ತು 3 ಪಾದಗಳು) ಕುಂಭ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಶನಿ.
ಕುಂಭ ರಾಶಿಗೆ ಸೂಚಿಸಲಾದ ಅಕ್ಷರಗಳು:
ಗು, ಗೆ , ಗೊ, ಸ, ಸಿ, ಸು, ಸೆ , ಸೊ , ದ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122