ಹರಿತಲೇಖನಿ ದಿನಕ್ಕೊಂದು ಕಥೆ: ಹಣ ಮತ್ತು ಗುಣ| Daily story

Daily story: ಇಬ್ಬರು ಗೆಳೆಯರಿದ್ದರು. ಅವರ ಕೆಲಸ ಒಳ್ಳೆಯ ಸುಂದರವಾದ `ಮಡಕೆಗಳನ್ನು ಮಾಡುವುದು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಕುಂಬಾರರು ಎಂದು ಹೆಸರು ಮಾಡಿದ್ದರು. ಮಡಕೆಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಿದ್ದರು.

ಒಂದು ಸಂತೆಯಲ್ಲಿ ಮಡಕೆ ಮಾರುತ್ತಿರುವಾಗ ಆ ಹಳ್ಳಿಯ ಜಮೀನುದಾರ ‘ನನ್ನ ಮನಸ್ಸಿಗೆ ಸುಂದರವಾಗಿ ಕಾಣುವಂತೆ ಯಾರು ಒಳ್ಳೆಯ ಮಡಕೆಗಳನ್ನು ಮಾಡಿಕೊಂಡು ಬರುತ್ತಾರೋ ಅವರಿಗೆ ನಿಮ್ಮ ತೂಕದಷ್ಟು ಹಣವನ್ನು ಕೊಡುತ್ತೇನೆ’ ಎಂದು ಹೇಳಿ ಹೋದನು.

ಗೆಳೆಯರಿಬ್ಬರು ಬಡವರು. ಆದರೆ, ಒಬ್ಬ ಹಿರಿಯ ಮಡಕೆ ಮಾಡುವಲ್ಲಿ ಕಿರಿಯನಿಗಿಂತ ಸ್ವಲ್ಪ ನುರಿತವನಾಗಿದ್ದ. ಒಳ್ಳೆಯ ಸುಂದರವಾದ ಮಡಕೆಗಳನ್ನು ಮಾಡುತ್ತಿದ್ದ, ಆದರೆ ಕಿರಿಯವನು ಸುಂದರವಾಗಿ ಮಾಡುತ್ತಿದ್ದರೂ ಅವನು ಮಾಡಿದ ಮಡಕೆಯ ಮೇಲೆ ಸುಂದರವಾದ ವಿನ್ಯಾಸ ಇರಲಿಲ್ಲ. ಇದರಿಂದ ತನಗೆ ಆ ಬಹುಮಾನದ ಹಣ ತಪ್ಪುತ್ತದೆ. ತನ್ನ ಗೆಳೆಯನಿಗೆ ಸಿಗುತ್ತದೆ ಎಂದು ದುರಾಸೆಯನ್ನು ವ್ಯಕ್ತಪಡಿಸಿದ.

‘ಹೇಗಾದರೂ ಮಾಡಿ ಗೆಳೆಯನ ಮಡಕೆಯಲ್ಲಿ ಒಂದು ರಂಧ್ರವನ್ನು ಕೊರೆದು ಬಿಟ್ಟರೆ ಆ ಜಮೀನುದಾರ ನನಗೆ ಹಣವನ್ನು ಕೊಡುತ್ತಾನೆ’ ಎಂದು ಕಿರಿಯವ ಯೋಚಿಸಿದ. ಅಂದು ಮಧ್ಯರಾತ್ರಿ ರಂಧ್ರ ಕೊರೆಯಲು ಎದ್ದ. ಗೆಳೆಯ ತಯಾರು ಮಾಡಿದ ಸುಂದರವಾದ ಮಡಕೆಯನ್ನು ನೋಡಿದಾಗ ಮನಸ್ಸು ಬರಲಿಲ್ಲ. ಆದರೆ ಹಣದ ಆಸೆಯಿಂದ ಮಡಕೆಯನ್ನು ಎತ್ತಿ ಕೊಂಡಾಗ ಆಶ್ಚರ್ಯವಾಯಿತು ಕಿರಿಯ ಕುಂಬಾರನಿಗೆ, ಅಲ್ಲಿದ್ದ ಪ್ರತಿಯೊಂದು ಮಡಕೆಯಲ್ಲೂ ಮೊದಲೇ ರಂಧ್ರವಿತ್ತು.

ಅಷ್ಟರಲ್ಲಿ ಗೆಳೆಯನಾದ ಹಿರಿಯ ಕುಂಬಾರ ಎದುರಿಗೆ ಬಂದ. ‘ನಾಳೆ ನಿನ್ನ ಮಡಕೆಗಳನ್ನು ತೆಗೆದುಕೊಂಡು ಹೋಗು. ನನ್ನ ಮಡಕೆಯಲ್ಲಿ ಲೋಪವಿದೆ ಎಂದು ನಾನೇ ಹೇಳುತ್ತೇನೆ. ಆಗ ಬಹುಮಾನದ ಹಣವೆಲ್ಲ ನಿನಗೆ ಸಿಗುತ್ತದೆ. ಎಲ್ಲ ಹಣ ನೀನೆ ತೆಗೆದುಕೋ ನನಗೆ ಹಣ ಬೇಡ. ದುಡಿಯಲು ಶಕ್ತಿ ಇದೆ. ಸುಂದರವಾದ ಮಡಕೆಗಳನ್ನು ಮಾಡಲು, ಯೋಚಿಸಲು ಯುಕ್ತಿ ಇದೆ. ಅಷ್ಟು ಸಾಕು ನನಗೆ. ಈಗ ಮಲಗು. ಮುಂಜಾನೆ ಬೇಗ ಜಮೀನುದಾರನ ಮನೆಗೆ ಹೋಗಬೇಕು’ ಎಂದ.

ಕಿರಿಯ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು. ‘ಕ್ಷಮಿಸು ಗೆಳೆಯ, ಹಣದ ವ್ಯಾಮೋಹದಿಂದ ನಾನು ದುರ್ಬುದ್ದಿಯವನಾದೆ. ಹಣಕ್ಕಿಂತ ಮೀಗಿಲಾದದ್ದು ಗುಣ. ಆ ಗುಣ ನಿನ್ನಲ್ಲಿ ಇದೆ. ಶಕ್ತಿಯ ಜೊತೆ ಯುಕ್ತಿಯೊಂದಿದ್ದರೆ ನಾನು ಶ್ರೀಮಂತನಾಗಬಹುದು. ಏನು ಬೇಕಾದರೂ ಸಾಧಿಸಬಹುದು ಎಂದು ನೀನು ನನಗೆ ಹೇಳಿಕೊಟ್ಟೆ’ ಎಂದು ತನ್ನ ಗೆಳೆಯನ ಕ್ಷಮೆ ಕೇಳಿದನು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!