Astrology: Likely to be a memorable day

ಜ.18 ದಿನ ಭವಿಷ್ಯ: ಈ ರಾಶಿಯವರಿಗೆ ಶುಭ ದಿನ ಬಹಳ ಹತ್ತಿರದಲ್ಲಿ ಇದೆ – ಎನ್ ಎಸ್ ಶರ್ಮ| Astrology

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಚೌತಿ ಜನವರಿ.18.2025 ಶನಿವಾರ: ವಿಶೇಷವಾಗಿ ಈ ದಿನ ನೀಲಿಯ ವಸ್ತ್ರಗಳನ್ನು ಧರಿಸುವುದಕ್ಕೆ ಪ್ರಾಧಾನ್ಯತೆ ನೀಡಿ ಜೊತೆಗೆ ಶಿವನಿಗೆ ಅಭಿಷೇಕ ಪೂಜೆಯನ್ನು ಮಾಡುವುದರಿಂದ ಶುಭವೂ ಅಧಿಕವಾಗುತ್ತದೆ. Astrology

ಮೇಷ ರಾಶಿ: ಆರೋಗ್ಯವಂತರಾಗುವುದಕ್ಕೆ ನಾನಾ ರೀತಿಯ ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ. ಹಣದ ಸಮಸ್ಯೆ ನಿಧಾನವಾಗಿ ನೀಗುತ್ತದೆ.. ವಿದ್ಯಾರ್ಥಿಗಳಿಗೆ ವಿದ್ಯೆಯ ಅವಕಾಶ ಹೆಚ್ಚಾಗಿರುತ್ತದೆ, ಮನಸ್ಥಿತಿ ದೃಢವಾಗಿರುತ್ತದೆ. (ಪರಿಹಾರಕ್ಕಾಗಿ ಸೂರ್ಯನನ್ನು ಆರಾಧನೆ ಮಾಡಿ)

ವೃಷಭ ರಾಶಿ: ಅತ್ಯಂತ ಒಳ್ಳೆಯ ದೇಹ ಸ್ಥಿತಿ, ಗಂಭೀರವಾದ ಮಾತು, ಅನಾವಶ್ಯಕವಾದ ಮಾತುಗಳು ಬೇಡ, ಎಚ್ಚರಿಕೆಯಿಂದ ವರ್ತಿಸಿ, ಚಿಂತೆ ಇಲ್ಲದಿರುವುದು ಅತ್ಯಂತ ವಿಶ್ವಾಸವನ್ನು ಉಂಟುಮಾಡುತ್ತದೆ. (ಪರಿಹಾರಕ್ಕಾಗಿ ಶ್ರೀ ಚೌಡೇಶ್ವರಿ ಅಮ್ಮನನ್ನು ಪೂಜೆ ಮಾಡಿ)

ಮಿಥುನ ರಾಶಿ: ಸ್ವಲ್ಪ ಮಟ್ಟಿನ ಒಳ್ಳೆಯ ವಾತಾವರಣ, ಮನಸ್ಸಿನಲ್ಲಿ ಕಿರಿಕಿರಿ.. ಭಾವನೆಗಳ ಜೊತೆ ಜಟಾಪಟಿ, ದುಃಖದಿಂದ ನಿಧಾನವಾಗಿ ಸಮಾಧಾನದ ಕಡೆ ಹೆಜ್ಜೆ. (ಪರಿಹಾರಕ್ಕಾಗಿ ವಜ್ರೇಶ್ವರಿ ದೇವಿ ಆರಾಧನೆ ಮಾಡಿ)

ಕಟಕ ರಾಶಿ: ಅನುಕೂಲವಾಗುತ್ತದೆ, ದುರದೃಷ್ಟ ಎಂಬುದು ಯಾರನ್ನು ಬಿಡುವುದಿಲ್ಲ. ಕಾರಣ ಕಾರ್ಯದಿಂದ ಈ ರೀತಿಯ ದುಃಖ ಬಂದಿದೆ.. ನಿಧಾನವಾಗಿ ಹಿಂದೆ ಸರಿಯುತ್ತದೆ, ಶುಭ ದಿನ ಬಹಳ ಹತ್ತಿರದಲ್ಲಿ ಇದೆ.. ಶುಭವಾಗುತ್ತದೆ ಚಿಂತೆ ಬೇಡ. (ಪರಿಹಾರಕ್ಕಾಗಿ ಭದ್ರಕಾಳಿ ಅಮ್ಮನವರ ಪೂಜೆ ಮಾಡಿ)

ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಶುಭ.. ಧನಾಗಮ, ಸ್ವಲ್ಪ ನಿಧಾನ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ.. ಮನಸ್ಸಿನಲ್ಲಿ ದುಃಖವನ್ನು ಹಾಗೆ ಇರಿಸಿಕೊಳ್ಳಬೇಡಿ ಹೊರಹಾಕಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಮಹಾಸರಸ್ವತಿಯ ಪೂಜೆಯನ್ನು ಮಾಡಿ)

ಕನ್ಯಾ ರಾಶಿ: ಅನಾರೋಗ್ಯ ಬಾಧೆ, ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.. ಕೊಟ್ಟಮಾತಿನಿಂದ ತೊಂದರೆಯಾಗುವ ಸಾಧ್ಯತೆ. ಎಚ್ಚರಿಕೆಯಿಂದ ಮಾತನಾಡಬೇಕು, ದೀರ್ಘ ದರ್ಶಿಗಳಾಗಿ ಯೋಚಿಸುವುದನ್ನು ರೂಢಿ ಮಾಡಿಕೊಳ್ಳಿ..
(ಪರಿಹಾರಕ್ಕಾಗಿ ಭದ್ರಕಾಳಿ ಅಮ್ಮನವರ ಪೂಜೆಯನ್ನು ಮಾಡಿಸಿ)

ತುಲಾ ರಾಶಿ: ವಿಚಾರಗಳನ್ನು ಎಲ್ಲರ ಜೊತೆ ಚರ್ಚಿಸಿ ಅನುಕೂಲವಾದ ರೀತಿಯಲ್ಲಿ ವರ್ತಿಸಿ. ಅತಿಯಾದ ಪ್ರಶ್ನೆ ಬೇಡ.. ಎಲ್ಲವನ್ನು ಅನಾವಶ್ಯಕವಾಗಿ ನಂಬಬೇಡಿ, ಎಚ್ಚರಿಕೆ ಬಹಳ ಅಗತ್ಯ. ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ವೃಶ್ಚಿಕ ರಾಶಿ: ನೋವಿನ ಮಾತುಗಳು, ಮನಸ್ಸಿಗೆ ಸ್ವಲ್ಪ ನೋವು, ಆನಂದವಾಗಿರುವಂತೆ ಬಂದು ಮಿತ್ರರ ಸಲಹೆ. ಎಲ್ಲ ರೀತಿಯಲ್ಲೂ ನಿಧಾನವಾದ ಅನುಕೂಲ, ಮೊದಲೇ ಯೋಚಿಸಿದ್ದರೆ ಈ ರೀತಿಯ ತೊಂದರೆ ಆಗುತ್ತಿರಲಿಲ್ಲ ಎಂಬ ಭಾವನೆ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಪೂಜೆ ಮಾಡಿಸಿ)

ಧನಸ್ಸು ರಾಶಿ: ಸಂತೋಷ ಜೊತೆಗೆ ವಿದ್ಯೆಯನ್ನು ಕಲಿಯುತ್ತಿರಿ.. ನೋವುಗಳನ್ನು ಮರೆಯಬೇಕು, ಜೊತೆಗೆ ಸಾಧನೆ ಅವಶ್ಯ.. ಯಾರಿಗೂ ಸಹ ಮಾತನ್ನು ಕೊಡಬೇಡಿ. ಜೀವನದ ಬಗ್ಗೆ ಅತ್ಯಂತ ವಿಶ್ವಾಸವಿರಲಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮಿದೇವಿಯ ದೇವಸ್ಥಾನದಲ್ಲಿ ಕ್ಷೀರಭಿಷೇಕ ಮಾಡಿಸಿ)

Astrology

ಮಕರ ರಾಶಿ: ಎಲ್ಲ ಕಾರ್ಯದಲ್ಲೂ ಉತ್ತಮ ರೀತಿಯ ಅನುಕೂಲ. ಆದರೆ ಮನಸ್ಸಿನಲ್ಲಿ ಚಿಂತೆ, ಚಿಂತೆಯಿಂದ ದೂರಾಗಲು ಭಗವಂತನ ಆಶ್ರಯ ಬೇಕು.. ಶುಭವಾಗುತ್ತದೆ, ವಿದ್ಯೆಯಲ್ಲಿ ಸ್ವಲ್ಪ ಕುಂಠಿತ ವ್ಯವಹಾರಗಳಲ್ಲಿ ಜಯ. (ಪರಿಹಾರಕ್ಕಾಗಿ ರಾಮರ ಮಂತ್ರವನ್ನು ಜಪಿಸಿ)

ಕುಂಭ ರಾಶಿ: ಒಳ್ಳೆಯದಾಗಿದೆ ಆದರೆ ಈ ಸಮಯದಲ್ಲಿ ಸ್ವಲ್ಪ ನಿಧಾನವಾಗುತ್ತದೆ. ಮಾಡಿದ ಕೆಲಸಗಳು ಪ್ರತಿಫಲವನ್ನು ಸ್ವಲ್ಪ ನಿಧಾನವಾಗಿ ಕೊಡುತ್ತವೆ, ಸಮಯ ಬರಬೇಕು, ಧನಾಗಮದ ಕೊರತೆ, ವಿದ್ಯಾರ್ಥಿಗಳಿಗೆ ಶುಭ, ಎಲ್ಲದಕ್ಕೂ ಸ್ವಲ್ಪ ನಿಧಾನಿಸಿ. (ಪರಿಹಾರಕ್ಕಾಗಿ ದುರ್ಗಾ ದೇವಿಯನ್ನು ಆರಾಧನೆ ಮಾಡಿ)

ಮೀನ ರಾಶಿ: ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ದೃಢವಾಗಿರಲಿ. ಉಪಕಾರವನ್ನು ಸ್ಮರಣೆ ಮಾಡಿಕೊಳ್ಳಿ, ಹಣದ ಬಗ್ಗೆ ಚಿಂತೆ ಬೇಡ.‌ ನಿಧಾನವಾಗಿ ಬಂದು ಸೇರುತ್ತದೆ, ಶ್ರಮವಹಿಸಿ ಅಭ್ಯಾಸವನ್ನು ಮಾಡಿ, ವಿದ್ಯಾರ್ಥಿಗಳಿಗೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರನ್ನು ಆರಾಧನೆ ಮಾಡಿ)

ರಾಹುಕಾಲ: 9-00AM ರಿಂದ 10-30AM
ಗುಳಿಕಕಾಲ: 1-30 PM ರಿಂದ 3-00 PM
ಯಮಗಂಡಕಾಲ: 10-30AMರಿಂದ 12-00PM

ಹೆಚ್ಚಿನ ಮಾಹಿತಿಗೆ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣ: ಡಿಸಿಎಂ ಡಿ.ಕೆ.

“ಕಾಂಗ್ರೆಸ್ ಸರ್ಕಾರಗಳ ವಿವಿಧ ಜನಪರ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣವನ್ನು ಹಾಕುತ್ತಿದ್ದೇವೆ”: ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar)

[ccc_my_favorite_select_button post_id="112873"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!