ಪಂಚಾಂಗ ಮಾಹಿತಿ ಮತ್ತು ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ ಎಚ್ಚರ (Astrology)

Astrology: Likely to be a memorable day

ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಚತುರ್ದಶಿ ಭಾನುವಾರ. ಡಿಸೆಂಬರ್ 29, 2024: ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿ ದಿನವನ್ನು ಆರಂಭಿಸಿ..ಸಂಪೂರ್ಣ ಶುಭವಾಗುತ್ತದೆ. Astrology

ಮೇಷ ರಾಶಿ: ಅವಕಾಶಗಳಿಗಾಗಿ ಯೋಚನೆ ಅನುಕೂಲಪ್ರಾಪ್ತಿ. ಧನಾರ್ಜನೆ, ಸ್ವಲ್ಪ ಎಲ್ಲ ವಿಷಯಗಳ ನಿರಾಸಕ್ತಿ, ಜೀವನ ವಿಫಲವಾಯಿತು ಎಂಬ ಆತಂಕ. (ಪರಿಹಾರಕ್ಕಾಗಿ ಕೃಷ್ಣನ ಪೂಜೆಯನ್ನು ಮಾಡಿ)

ವೃಷಭ ರಾಶಿ: ಅಜ್ಞಾನ ನಾಶ, ಅನಾರೋಗ್ಯ, ಎಲ್ಲರ ಜೊತೆ ಒಳ್ಳೆಯ ಮಾತುಕತೆ, ಸಂತೃಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ, ಯೋಚನೆ. (ಪರಿಹಾರಕ್ಕಾಗಿ ಈಶ್ವರಿ ದೇವಿಯ ಸ್ತೋತ್ರವನ್ನು ಪಾರಾಯಣ ಮಾಡಿ)

ಮಿಥುನ ರಾಶಿ: ಎಷ್ಟೇ ಧೈರ್ಯದಿಂದ ಮುನ್ನುಗಿದರು ಕಾರ್ಯದಲ್ಲಿ ವಿಳಂಬ, ಚಿಂತೆ. ಎಲ್ಲ ಸಹವಾಸಗಳಿಂದ ದೂರ ಸರಿಯಬೇಕೆಂಬ ಭಾವನೆ, ಅನಾರೋಗ್ಯ ಬಾಧೆ. (ಪರಿಹಾರಕ್ಕಾಗಿ ಆಂಜನೇಯ ಸ್ಮರಣೆ ಮಾಡಿ)

ಕಟಕ ರಾಶಿ: ಮಾತುಗಳಿಂದ ಸ್ವಲ್ಪ ಮನಸ್ಸಿಗೆ ಕಿರಿಕಿರಿ, ಸ್ವಲ್ಪ ಅನಾರೋಗ್ಯ. ದುಃಖ, ಆಯಾಸ, ದುಗುಡ. ವಿದ್ಯಾಭ್ಯಾಸ ಮಾಡುವವರಿಗೆ ಸುಖ. (ಪರಿಹಾರಕ್ಕಾಗಿ ಸೂರ್ಯನಾರಾಯಣ ಮಂತ್ರ ಜಪ ಮಾಡಿ)

ಸಿಂಹ ರಾಶಿ: ಒಳ್ಳೆಯ ಧನಾರ್ಜನೆ, ದುಃಖ ದುಗುಡದಿಂದ ದೂರ ಖುಷಿಯಾಗಿರುವ ಕ್ಷಣಗಳನ್ನು ಸದಾ ಅನುಭವಿಸಿ. ಅಹಂಕಾರದಿಂದ ಸ್ವಲ್ಪ ಮನಸ್ಸನ್ನು ದೂರ ಇರಿಸಿ. (ಪರಿಹಾರಕ್ಕಾಗಿ ದುರ್ಗಾದೇವಿ ಆರಾಧನೆಯನ್ನು ಮಾಡಿಕೊಳ್ಳಬೇಕು.)

ಕನ್ಯಾ ರಾಶಿ: ಧನಾಮದಲ್ಲಿ ಕೊರತೆ. ಇಲ್ಲಸಲ್ಲದ ವಿಚಾರಗಳಿಗೆ ಅನಾವಶ್ಯಕ ಕಿರಿಕಿರಿ, ಎಲ್ಲಾ ವ್ಯವಸ್ಥೆಯಿಂದಲೂ ಸ್ವಲ್ಪ ದೂರ. ಕೆಲಸಗಳ ವಿಳಂಬ, ಸರ್ಕಾರಿ ಕಾರ್ಯಗಳಿಗೆ ತಿರುಗಾಟ, ಹಣದ ವ್ಯಯ. (ಪರಿಹಾರಕ್ಕಾಗಿ ದತ್ತ ಸ್ತೋತ್ರ ಪಾರಾಯಣ ಮಾಡಬೇಕು)

ತುಲಾ ರಾಶಿ: ಕೆಲಸ ಕಾರ್ಯಗಳಲ್ಲಿ ನಾನಾ ತೊಂದರೆ. ಕೈ ಹಿಡಿದ ಕಾರ್ಯಮುಟ್ಟುವುದು, ವಿಶ್ವಾಸದ ಕೊರತೆ, ಸಂಸಾರದಲ್ಲಿ ಸಾಮರಸ್ಯ. ಬಂಧು ಬಾಂಧವರ ಜೊತೆ ವೃತ ಚೀರಾಟ, ಕಿರುಚಾಟ ಸಾಧ್ಯತೆ. (ಪರಿಹಾರಕ್ಕಾಗಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪಗಳನ್ನು ಹಚ್ಚುವುದು)

ವೃಶ್ಚಿಕ ರಾಶಿ: ಕಾರ್ಯ ವಿಳಂಬವಾದರೂ ಮುನ್ನುಗ್ಗ ಬೇಕೆಂಬ ಬಯಕೆ ಇನ್ನೂ ಶಾಶ್ವತ. ದೃಢವಾದ ನಿರ್ಧಾರ, ಶ್ರೇಷ್ಠವಾದ ಸಾಧನೆ ಶುಭಮಸ್ತು, ಉತ್ತಮ ವಿಚಾರದ ಕೈಗೆ ಸಿಕ್ಕಗೊಂಬೆಯಂತೆ ವರ್ತನೆ. (ಪರಿಹಾರಕ್ಕಾಗಿ ಹನುಮಾನ್ ಚಾಲೀಸಾ ಪಾರಾಯಣ)

ಧನಸ್ಸು ರಾಶಿ: ಎಲ್ಲ ಕಾರ್ಯಗಳಲ್ಲಿ ಜಯ, ಧನಾಗಮನ. ಶುಭ ವಿಷಯಗಳು ಮನಸ್ಸಿಗೆ ಸಂತೋಷ, ಅರಿಷ್ಟ ನಿವಾರಣೆ ಆದರೂ ಸ್ವಲ್ಪ ಕಿರಿಕಿರಿ. (ಪರಿಹಾರಕ್ಕಾಗಿ ಶಿವನಿಗೆ ರುದ್ರಾಭಿಷೇಕ)

ಮಕರ ರಾಶಿ: ಮನಸ್ಸಿನಲ್ಲಿ ಚಿಂತೆಯಿದ್ದರೂ ನಿವಾರಣೆ ಮಾಡಿಕೊಳ್ಳಬೇಕೆಂಬ ಹಂಬಲ. ನಿಧಾನವಾಗಿ ಪ್ರಶಾಂತತೆಯತ್ತ ಸಾಗಬೇಕೆಂಬ ತವಕ, ಜಲ ಭಯ ಚಿಂತೆ. (ಪರಿಹಾರಕ್ಕಾಗಿ ಆಂಜನೇಯ ಸ್ತೋತ್ರವನ್ನು ಜಪ ಮಾಡಿ)

ಕುಂಭ ರಾಶಿ: ಅನಾವಶ್ಯಕ ತಿರುಗಾಟ. ಸ್ವಲ್ಪ ನಷ್ಟ, ಸಮಸ್ಯೆಗಳ ಮಧ್ಯದಲ್ಲೇ ಬದುಕಬೇಕೆಂಬ ಪ್ರಯತ್ನ, ಕಷ್ಟವು ನಷ್ಟವು ಸ್ವಲ್ಪ ಜಾಸ್ತಿ. (ಪರಿಹಾರಕ್ಕಾಗಿ ದುರ್ಗಾ ಸಪ್ತಶತಿ ಹನ್ನೊಂದನೇ ಅಧ್ಯಾಯ ಪಾರಾಯಣ ಮಾಡಿ)

ಮೀನ ರಾಶಿ: ಒಳ್ಳೆಯ ವಿಚಾರ ಕೇಳುವಿರಿ. ಶುಭವಾದ ದಿವಸ, ಪೂರ್ವಾರ್ಜಿತ ಸಂಪತ್ತು ಹಿಂತಿರುಗುತ್ತದೆ. ಜೀವನ ಹಿಗ್ಗಿನಲ್ಲಿ ಕಳೆಯುತ್ತದೆ. ಒಳ್ಳೆಯ ದಿನ. (ಪರಿಹಾರಕ್ಕಾಗಿ ನಾರಾಯಣ ನಾಮ ಸ್ಮರಣೆ ಮಾಡಿ)

ರಾಹುಕಾಲ: 4-30AM ರಿಂದ 6-00PM
ಗುಳಿಕಕಾಲ: 3-00ರಿಂದ 4-35AM
ಯಮಗಂಡಕಾಲ: 12-00PMರಿಂದ 1-30PM

ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!