Astrology: Likely to be a memorable day

Astrology| ಜ.19 ದಿನ ಭವಿಷ್ಯ: ಈ ರಾಶಿಯವರು ಅತಿಯಾಗಿ ಚಿಂತೆ ಬೇಡಿ. ಶುಭವಾಗುತ್ತದೆ ಚಿಂತಿಸಿದಷ್ಟು ಆರೋಗ್ಯ ಹಾನಿಯಾಗುತ್ತದೆ ಎಚ್ಚರಿಕೆ – ಎನ್‌ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಂಚಮಿ ಜನವರಿ.19.2025 ಭಾನುವಾರ: ಈ ದಿನ ವಿಶೇಷವಾಗಿ ಮಧ್ಯಾಹ್ನ 12 ಗಂಟೆಯ ಒಳಗೆ ಆದಿತ್ಯ ಹೃದಯವನ್ನು ಯಾರು ಕೇಳುವುದು, ಸೂರ್ಯ ನಮಸ್ಕಾರ ಮಾಡುವುದು ಮಾಡುತ್ತಾರೆ ಅವರಿಗೆ ಅಭ್ಯುದಯ ಪ್ರಾಪ್ತಿಯಾಗುತ್ತದೆ.| Astrology

ಮೇಷ ರಾಶಿ: ಅತ್ಯಂತ ಆನಂದವಾದ ದಿನ.. ಮನಸ್ಸು ನೆಮ್ಮದಿಯ ಗೂಡಾಗಿದೆ, ಬಂಧು ಮಿತ್ರರ ಜೊತೆ ಅಥವಾ ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವ ಕ್ಷಣ. ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬೇಡಿ. ನಿಧಾನವಾಗಿ ಪ್ರತಿಕ್ಷಣವನ್ನು ಆನಂದದಿಂದ ಅನುಭವಿಸಿ
(ಪರಿಹಾರಕ್ಕಾಗಿ ಶಿವನ ಆರಾಧನೆ ಮಾಡಿ)

ವೃಷಭ ರಾಶಿ: ಒಳ್ಳೆಯ ವಿಶ್ವಾಸವನ್ನು ಹೊಂದಿದ್ದು ಕೆಲಸಗಳನ್ನು ಮಾಡುತ್ತಿದ್ದೀರಾ, ಅತ್ಯಂತ ಶುಭದಿನ ಒಳ್ಳೆಯದಾಗುತ್ತದೆ/ ವಿದ್ಯೆಯಲ್ಲಿ ಸ್ವಲ್ಪ ಏಕಾಗ್ರತೆ ಕಮ್ಮಿ, ಧನ ಆಗಮದಲ್ಲಿ ಸ್ವಲ್ಪ ನಿಧಾನ ರೀತಿಯ ಆರಂಭ ಆಗುತ್ತದೆ. (ಪರಿಹಾರಕ್ಕಾಗಿ ನಾರಾಯಣದ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ಮಿಥುನ ರಾಶಿ: ಶುಭದಿನ ಆದರೆ ಸ್ವಲ್ಪ ಮನಸ್ಸಿನಲ್ಲಿ ಆಳವಾದ ಚಿಂತನೆ. ವಿದ್ಯಾರ್ಥಿಗಳಿಗೆ ಅಲ್ಪ ಲಾಭ, ಕೃಷಿಕರಿಗೆ ಸಮೃದ್ಧಿ ಬೆಳೆ ತುಂಬಾ ಚೆನ್ನಾಗಿ ಪರಿಸುತ್ತದೆ. ಕಾರ್ಯಗಳು ತುಂಬಾ ಚೆನ್ನಾಗಿ ಆಗುತ್ತವೆ. ಎಲ್ಲರಿಗೂ ಶುಭದಿನ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ)

ಕಟಕ ರಾಶಿ: ಎಲ್ಲ ಕಾರ್ಯದಲ್ಲೂ ನಿಧಾನ ಗತಿಯ ಜಯ.. ಸ್ವಲ್ಪ ವಿಳಂಬ ರೀತಿಯ ಕಾರ್ಯ, ಪ್ರೋತ್ಸಾಹವು ಸ್ವಲ್ಪ ನಿಧಾನ, ಎಲ್ಲ ರೀತಿಯಲ್ಲೂ ನಿಧಾನ ಗತಿಯಲ್ಲಿ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ಆಂಜನೇಯ ಸ್ವಾಮಿಯ ಪೂಜೆ ಮಾಡಿ)

ಸಿಂಹ ರಾಶಿ: ನಿಮ್ಮ ಧರ್ಮವನ್ನು ನೀವು ಆಚರಿಸಿದರು ನಿಮಗೆ ಪುಣ್ಯ ಬರುತ್ತದೆ.. ಜೊತೆಯಲ್ಲಿ ಮನೆಯಲ್ಲಿ ಬಿಟ್ಟು ಹೋಗಿರುವ ವ್ರತ ಪೂಜೆಯನ್ನು ಅನುಷ್ಠಾನ ಮಾಡಿ ಪುನಃ ಆರಂಭಿಸಿ, ಎಲ್ಲಾ ಕಾರ್ಯದಲ್ಲೂ ಬಂದು ಮಿತ್ರರಿಗೂ, ನಿಮಗೂ ಒಳ್ಳೆಯ ಸಾಮರಸ್ಯ.. ಜೊತೆಗೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮಹಾ ಮೃತ್ಯುಂಜಯ ಪೂಜೆಯನ್ನು ಮಾಡಿ)

ಕನ್ಯಾ ರಾಶಿ: ಒಳ್ಳೆಯ ಅದೃಷ್ಟ.. ಅಜ್ಞಾನದಿಂದ ಹೊರಗಡೆ ಬರುತ್ತೀರಿ.. ಸತ್ಯ ತಿಳಿಯುತ್ತದೆ. ನಿರಂತರವಾಗಿ ಒಳ್ಳೆಯವರ ಸಂಪರ್ಕದಲ್ಲಿ ಇರಿ, ಆರೋಗ್ಯವಂತರಾಗಿರುತ್ತೀರಿ. ದೃಢವಾದ ಕಾರ್ಯದಲ್ಲಿ ನಿಶ್ಚಯತೆಯನ್ನು ಇಟ್ಟುಕೊಳ್ಳಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆ ಮಾಡಿ)

Astrology

ತುಲಾ ರಾಶಿ: ಯಾವುದೇ ವಿಚಾರಗಳನ್ನು ಇದ್ದಕ್ಕಿದ್ದ ಹಾಗೆ ಒಪ್ಪಿಕೊಳ್ಳಬೇಡಿ.. ನಿಧಾನವಾಗಿ ತಾರ್ಕಿಸಿ ನೋಡಿ ಒಪ್ಪಿಕೊಳ್ಳಿ, ಜೊತೆಯಲ್ಲಿ ಕನಸಿನಲ್ಲಿ ಕಂಡದ್ದನ್ನು ನಿಜವಾಗುತ್ತದೆ ಎಂದು ವಿಪರೀತ ಭ್ರಮೆ ಇಡಬೇಡಿ, ಕನಸು ಕೆಲವು ಬಾರಿ ಸತ್ಯವಾಗುವುದಿಲ್ಲ. (ಪರಿಹಾರಕ್ಕಾಗಿ ನರಸಿಂಹನ ಸ್ಮರಣ ಮಾಡಿ)

ವೃಶ್ಚಿಕ ರಾಶಿ: ಆಳವಾದ ನೋವಿನಿಂದ ದುಃಖದಿಂದ ಹೊರಬರಬೇಕು, ಅದಕ್ಕಾಗಿ ನಿತ್ಯವೂ ಸಹ ಸೂರ್ಯನನ್ನು ಸ್ಮರಣೆ ಮಾಡಬೇಕು. ಜೊತೆಗೆ ಆರಂಭಕಾಲದಲ್ಲಿ ಗಣಪತಿಯನ್ನು ಪ್ರಾರ್ಥನೆ ಮಾಡಿ, ಅನುಗ್ರಹದಿಂದ ಸುಲಭವಾಗಿ ಎಲ್ಲ ವಿದ್ಯೆಯನ್ನು ಪಡೆಯಬಹುದು, ವಿದ್ಯಾರ್ಥಿಗಳಿಗೆ ಶುಭದಿನ. (ಪರಿಹಾರಕ್ಕಾಗಿ ಮಹಾ ಸರಸ್ವತಿ ಪೂಜೆ ಮಾಡಿ )

ಧನಸ್ಸು ರಾಶಿ: ಒಳ್ಳೆಯ ದಿನ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಿಂತೆ, ದುಗುಡ, ದುಃಖ, ದುಮ್ಮಾನ ಇದರಿಂದ ಹೊರಬರಬೇಕು. ನಿಧಾನವಾಗಿ ಯಾವುದರಲ್ಲಿ ಬೇಕು ಅದರಲ್ಲಿ ಹಣವನ್ನು ತೊಡಗಿಸಿ, ಅತಿಯಾಗಿ ಚಿಂತೆ ಬೇಡಿ. ಶುಭವಾಗುತ್ತದೆ ಚಿಂತಿಸಿದಷ್ಟು ಆರೋಗ್ಯ ಹಾನಿಯಾಗುತ್ತದೆ ಎಚ್ಚರಿಕೆ. (ಪರಿಹಾರಕ್ಕಾಗಿ ಈಶ್ವರನ ಪೂಜೆ ಮಾಡಿ)

ಮಕರ ರಾಶಿ: ಸುಳ್ಳನು ಹೇಳಲು ಅತಿಯಾಗಿ ಪ್ರಯತ್ನ ಮಾಡಬೇಡಿ, ಅನುಕೂಲವಾಗುತ್ತದೆ. ಸ್ವಲ್ಪ ಮಾನಹಾನಿಯಾಗುವ ಸಂಭವ ಎಚ್ಚರಿಕೆ, ಒಳ್ಳೆಯ ಭೋಜನ ಸುಭ್ಯವಸ್ಥೆ, ಈ ದಿನ ಸುಖವು ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಅನ್ನಪೂರ್ಣೇಶ್ವರಿಯ ಧ್ಯಾನ ಮಾಡಿ)

ಕುಂಭ ರಾಶಿ: ನೀವು ನಿಮ್ಮ ಜನ್ಮದಲ್ಲಿ ಅತ್ಯಂತ ಪುಣ್ಯವನ್ನು ಮಾಡಿದ್ದೀರಾ.. ಹಾಗಾಗಿ ಒಳ್ಳೆಯ ಅವಕಾಶ ನಿಮಗೆ ಸಿಕ್ಕಿದೆ. ಈ ಅವಕಾಶದ ಹಿಂದೆ ನಿಧಾನವಾಗಿ ಹೋಗಿ, ನಿಧಾನವಾಗಿ ಸಾಧಿಸಿ, ಮನಸ್ಸಿನ ಆಲೋಚನೆ ಉತ್ತಮವಾಗಿದೆ. ನಿಧಾನವಾಗಿ ಎಲ್ಲವನ್ನು ಸಾಧಿಸಬಹುದು. ಎಚ್ಚರಿಕೆಯಿಂದ ಮುನ್ನುಗ್ಗಿ, ಧೃತಿಗೆಡಬೇಡಿ ಧೈರ್ಯವಾಗಿರಿ. (ಪರಿಹಾರಕ್ಕಾಗಿ ನರಸಿಂಹ ಪೂಜೆಯನ್ನು ಮಾಡಿ)

ಮೀನ ರಾಶಿ: ಈ ದಿನ ಮಿಶ್ರ ಫಲಗಳನ್ನು ಅನುಭವಿಸುತ್ತೀರಿ. ಸ್ವಲ್ಪ ಸಂತೋಷ, ಸ್ವಲ್ಪ ದುಃಖ, ಜೊತೆಗೆ ಸಾಮರಸ್ಯ.. ಒಳ್ಳೆಯ ಗೆಳೆತನ, ಅತ್ಯಂತ ಶ್ರೇಷ್ಠವಾದ ದಿನ ಎನಿಸುತ್ತದೆ. ಒಳ್ಳೆ ಊಟ, ಒಳ್ಳೆಯ ವ್ಯವಸ್ಥೆ ಎಲ್ಲರೊಂದಿಗೆ ಮಾತುಕತೆ, ಚುರುಕಾಗಿರುತ್ತದೆ. (ಪರಿಹಾರಕ್ಕಾಗಿ ಆಂಜನೇಯನ ಪೂಜೆ ಮಾಡಿ)

ರಾಹುಕಾಲ: 4-30PM ರಿಂದ 6-00PM
ಗುಳಿಕಕಾಲ: 3-00PM ರಿಂದ 4-30 PM
ಯಮಗಂಡಕಾಲ: 12-00PMರಿಂದ 1-30PM

ಹೆಚ್ಚಿನ ಮಾಹಿತಿಗೆ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಸೋಮವಾರ ಅಂತಿಮ ಕಣದಲ್ಲಿ ‘ಎ’ ತರಗತಿಯಿಂದ 9, ‘ಬಿ’ ತರಗತಿಯಿಂದ 19 ಜನ ಉಳಿದಿದ್ದಾರೆ.

[ccc_my_favorite_select_button post_id="115412"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಬ್ಬರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಬ್ಬರ ದುರ್ಮರಣ

ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ಸಾವನ್ನಪ್ಪಿರುವ ತಾಲೂಕಿನ ರಾಮಯ್ಯನಪಾಳ್ಯ ಬಳಿ ನಡೆದಿದೆ.

[ccc_my_favorite_select_button post_id="115419"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!