ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

Astrology: Likely to be a memorable day

ಬುಧವಾರ, ಅಕ್ಟೋಬರ್ 30, 2024, ದೈನಂದಿನ ರಾಶಿ ಭವಿಷ್ಯ| astrology predictions

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಮೇಷ: ಉದಾಸೀನತೆ ಲೋಕದ ಕಾರ್ಯಪ್ರವೃತ್ತಿಯಿಂದ ಆದಾಯ, ಯೋಜನೆಗಳಿಗೆ ಸುಲಲಿತ ಯತ್ನ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ವೃಷಭ: ಆಶ್ರಯದಿಂದ ದೂರ ಸರಿಯುವವರಿಗೆ ತಿಳಿವಳಿಕೆ ಹೇಳಿ ತಡೆಗೆ ಯತ್ನ, ಉಳಿತಾಯ ಸಮೃದ್ಧಿ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಮಿಥುನ: ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ, ವ್ಯವಹಾರಗಳಲ್ಲಿ ಹೊಸತಾರಂಭಕ್ಕೆ ಚಾಲನೆ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಕಟಕ: ಸಾಮಾಜಿಕವಾಗಿ ಪರರಿಗೆ ಉಪಕಾರ ಮಾಡುವ ಭಾವನೆ, ವಿರಾಮವಿಲ್ಲದೆ ವಹಿಸಿದ ಕಾರ್ಯ ನಿರ್ವಹಣೆ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಸಿಂಹ: ಅನಿವಾರ್ಯತೆ ನೀಗಿಸಲು ತುಂಬು ಗಮನ, ಹಣಕಾಸಿನ ವಿಚಾರದಲ್ಲಿ ಪ್ರಾಜ್ಞರ ಮಾರ್ಗದರ್ಶನ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಕನ್ಯಾ: ಕಾರ್ಯ ಸೂಚಿಯಲ್ಲಿ ಬದಲಾವಣೆಯಾಗದೆ ಗೆಲುವು, ಆತ್ಮವಿಶ್ವಾಸದಲಿ ಸಾಗಲು ತನ್ಮಯತೆ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ತುಲಾ: ಒಟ್ಟಾಗಿ ಸಂಗಡಿಗರ ವಿಶ್ವಾಸಗಳಿಸುವತ್ತ ಆಸಕ್ತಿ, ಕೆಲ ವಿಚಾರಗಳಲ್ಲಿ ಪಾರದರ್ಶಕತೆಯಿಂದ ಲಾಭ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ವೃಶ್ಚಿಕ: ಸೌಜನ್ಯದಲ್ಲಿ ಪ್ರತಿಷ್ಠಿತ ಗೌರವ ಪ್ರಾಪ್ತಿ, ಸಣ್ಣ ಪುಟ್ಟ ತಪ್ಪುಗಳಾಗದಂತೆ ಶುಭ್ರಮತಿ ರಕ್ಷೆ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಧನಸ್ಸು: ದೂರದವರ ಬರುವ ವಾರ್ತೆಗಳಿಂದ ಮನಸ್ಸಿಗಾನಂದ, ತಾಳ್ಮೆಯಡಿ ಬೃಹತ್ ವಿಚಾರ ನಿರ್ಣಯ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಮಕರ: ಸಮೃದ್ಧ ಫಲಕ್ಕಾಗಿ ಉಮೇದಿಯಲ್ಲಿ ಕಾರ್ಯಾಚರಣೆ, ಬಹುವಾಗಿ ಆಶಿಸಿದ ಹೋರಾಟಕ್ಕೆ ಜಯ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಕುಂಭ: ಪರರ ಸಂಕಷ್ಟಗಳಿಗೆ ಮನಸಾರೆ ಮರುಗಿ ಸಹಾಯಕ್ಕೆ ಸಿದ್ದತೆ, ಕೂಲಂಕಷ ವಿಚಾರಕ್ಕೆ ಮನನ.

ಇಂದಿನ ಭವಿಷ್ಯ: ಈ ರಾಶಿಯವರಿಗೆ ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ

ಮೀನ: ಜವಾಬ್ದಾರಿ ನಾಯಕತ್ವಕ್ಕೆ ಸೂಕ್ತ ಮಾರ್ಗದರ್ಶನ, ಸಮಸ್ಯೆ ಬಗೆಹರಿಸಲು ಸೂಕ್ತ ವ್ಯವಸ್ಥೆ.

ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!