ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

Astrology: Likely to be a memorable day

ಸೋಮವಾರ, ನವೆಂಬರ್. 04, 2024, ದೈನಂದಿನ ರಾಶಿ ಭವಿಷ್ಯ| horoscope today

ಮೇಷ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಆತ್ಮಸ್ಥೆರ್ಯ ಬಲದಲ್ಲಿ ದಿನದ ಕಲಾಪ ಸರಾಗ, ಅಂದುಕೊಂಡದ್ದು ಅನುಮಾನವಿಲ್ಲದೆ ಈಡೇರಿಕೆ. ಬಹುದಿನಗಳಿಂದ ಕಾಯುತ್ತಿದ್ದ ವಿಷಯವು ಇದ್ದಕ್ಕಿದ್ದಂತೆ ಮುಂದುವರಿಯಲು ಪ್ರಾರಂಭಿಸುತ್ತದೆ.

ವೃಷಭ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಇಷ್ಟ ಪೂರೈಸುವ ಆದ್ಯ ಕರ್ತವ್ಯದತ್ತ ಗಮನ, ಮೆಚ್ಚಿಕೆಯವರ ಅನಿಸಿಕೆಗೆ ಸ್ಪಂದನೆ. ಮನೆ ಅಥವಾ ವ್ಯವಹಾರದಲ್ಲಿ ಬದಲಾವಣೆಯಂತಹ ಯಾವುದೇ ಯೋಜನೆಯನ್ನು ಮಾಡಲಾಗುತ್ತಿದ್ದರೆ, ಇಂದು ಆ ವಿಷಯದ ಬಗ್ಗೆ ಪ್ರಮುಖ ಸಂವಾದವನ್ನು ನಡೆಸಬಹುದು. ಒತ್ತಡವನ್ನು ತಪ್ಪಿಸಿ.

ಮಿಥುನ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಪರರ ಅನುಪಸ್ಥಿತಿಯಲ್ಲಿ ಕುತೂಹಲ ಕಾರ್ಯ ಮುಗಿಸಿ ಗಣ್ಯರ ಮೆಚ್ಚುಗೆಗಳಿಕೆ. ನಿಮ್ಮ ಬುದ್ಧಿವಂತಿಕೆ ಮತ್ತು ಕೆಲಸದ ಸಾಮರ್ಥ್ಯದಿಂದ ಕುಟುಂಬ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ.

ಕಟಕ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಮುಂಚಿತ ಮಾಹಿತಿಯಿಂದ ನೆನಪು ಮರುಕಳಿಕೆ, ಉದಾಸೀನತೆಯಿಲ್ಲದ ಬುನಾದಿಯಲ್ಲಿ ಒಲುಮೆ. ಆದಾಯದ ಮೂಲಗಳೂ ಹೆಚ್ಚುತ್ತವೆ.ವೈಯಕ್ತಿಕ ಜೀವನವನ್ನು ಅತ್ಯುತ್ತಮ ವಾಗಿಸಲು ಪ್ರಯತ್ನಿಸಬೇಕು.

ಸಿಂಹ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಸ್ನೇಹಿತರ ಸಹಕಾರದಡಿ ಸೇವಾ ಕಾರ್ಯ ವ್ಯಾಪ್ತಿ ವಿಸ್ತಾರ, ನ್ಯಾಯಾಂಗ ಇತ್ಯರ್ಥಕ್ಕೆ ಪ್ರಯತ್ನ. ಇಂದು ಈ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶಗಳನ್ನು ಪಡೆಯಲಿದ್ದೀರಿ. ವಿರೋಧಿಗಳು ಸೋಲುತ್ತಾರೆ.

ಕನ್ಯಾ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಚುರುಕು ಶ್ರಮದಿಂದ ಅಂದುಕೊಂಡುದು ನೆರವೇರುವ ಭರವಸೆ, ನಿಷ್ಟುರತೆಯಿಲ್ಲದೆ ಸಾಧನೆ. ನಿಮ್ಮ ಕೆಲಸದ ದಕ್ಷತೆಯು ಹೆಚ್ಚು ಶಕ್ತಿಯುತವಾಗಿರುತ್ತದೆ ಮತ್ತು ಸರಿಯಾದ ಫಲಿತಾಂಶಗಳನ್ನು ಸಾಧಿಸಲಾಗುತ್ತದೆ.

ತುಲಾ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಉತ್ತಮ ಅನುಕೂಲದಿಂದ ಕೌಟುಂಬಿಕ ನೆಮ್ಮದಿ, ಅಗಣ್ಯವನ್ನು ತಿದ್ದುವ ಎದೆಗಾರಿಕೆ. ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲಾಗುವುದು.

ವೃಶ್ಚಿಕ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಜವಬ್ದಾರಿ ನಿರ್ವಹಣೆಗೆ ಬಂಧುಗಳ ಮಾರ್ಗದರ್ಶನ, ಸೃಜನಶೀಲ ವಿಚಾರಗಳಿಂದ ಅಭಿವೃದ್ಧಿ. ಮನೆಯಲ್ಲಿ ಬಂಧುಗಳ ಸಂಚಾರವಿರುತ್ತದೆ, ಅವರೊಂದಿಗೆ ಸಭೆಯು ಉತ್ಸಾಹದ ವಾತಾವರಣವನ್ನು ಸೃಷ್ಟಿಸುತ್ತದೆ.

ಧನಸ್ಸು:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ವಿನಾಕಾರಣ ಆರೋಪಕ್ಕೆ ಸಿಲುಕದಂತೆ ಹಿರಿಯರ ಸಲಹೆ, ಗೌಪ್ಯತೆಯಡಿ ಬಯಕೆ ಈಡೇರಿಕೆ. ಇದರೊಂದಿಗೆ ಮನೆಯ ಹಿರಿಯರ ಆಶೀರ್ವಾದ ಮತ್ತು ವಾತ್ಸಲ್ಯವೂ ನಿಮ್ಮ ಅದೃಷ್ಟ ವನ್ನು ಹೆಚ್ಚಿಸುತ್ತದೆ.

ಮಕರ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಉಡಾಫೆತನವಿಲ್ಲದ ಭವಿಷ್ಯತ್ತಿನ ಬಗ್ಗೆ ಚಿಂತನೆ, ಸೋಜಿಗ ಪಡುವಷ್ಟು ಅನುಕೂಲ. ಯಾವುದೇ ಕೆಲಸವನ್ನು ಮಾಡುವಾಗ ಮನಸ್ಸಿನ ಧ್ವನಿಗೆ ಹೆಚ್ಚಿನ ಆದ್ಯತೆ ನೀಡಿ. ಏಕೆಂದರೆ ಕೆಲಸವು ಭಾವನಾತ್ಮಕತೆಯಲ್ಲಿ ಹಾಳಾಗಬಹುದು. ಸಮಯವು ಅದೃಷ್ಟಶಾಲಿಯಾಗಿದೆ.

ಕುಂಭ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ನೆಂಟರ ಔದಾರ್ಯವೇ ಮಹಾ ಶ್ರೀರಕ್ಷೆ, ಚಿಕ್ಕ ವಿಚಾರಗಳಿಗೂ ಸ್ಪಷ್ಟ ತಿಳಿ ಹೇಳಿಕೆ. ವಿದ್ಯಾರ್ಥಿ ವರ್ಗವು ತಮ್ಮ ಯಾವುದೇ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಹೆಮ್ಮೆಪಡುತ್ತಾರೆ.

ಮೀನ:

ಇಂದಿನ ಭವಿಷ್ಯ: ಈ ರಾಶಿಯವರಿಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಹೊಸ ಪರಿಚಯದಲ್ಲಿ ಮಾರ್ಗದರ್ಶನ ಸಿಗುವ ಭಾಗ್ಯ, ನಾಯಕತ್ವದಲ್ಲಿ ಕೆಲಸ ಪೂರ್ತಿ. ಇದರ ಫಲಿತಾಂಶವು ಧನಾತ್ಮಕವಾಗಿರುತ್ತದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂಬುದನ್ನು ನೆನಪಿನಲ್ಲಿಡಿ.

ರಾಹುಕಾಲ: 07:30 ರಿಂದ 09:00
ಗುಳಿಕಕಾಲ: 01:30 ರಿಂದ 03:00
ಯಮಗಂಡಕಾಲ: 10:30 ರಿಂದ 12:00

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!