ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯ 24 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ವಾರ್ಡ್ 1: ಅನುಸೂಚಿತ ಜಾತಿ ಮಹಿಳೆ- ಗೌರಮ್ಮ 216 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೇದಾವತಿ ಶ್ರೀನಿವಾಸ ಮೂರ್ತಿ 203, ಲಕ್ಷ್ಮೀ ರಾಜು.ಜಿ 21 ಮತ ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ವಿ.ಜನಾರ್ದನ್ 236 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹೆಚ್.ಆನಂದ (ಶೆಟ್ಟಿ) 135 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶೋಭಾಬಾಯಿ ಪ್ರಕಾಶ್ ರಾವ್ 299 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದಿವ್ಯಾ ಬಿ.ಎನ್ (ಲೋಕಿ) 210, ಸಿದ್ದಗಂಗಮ್ಮ 180, ಗಾಯಿತ್ರಿ ಬಾಯಿ 25 ಮತ ಪಡೆದಿದ್ದಾರೆ. 

ವಾರ್ಡ್ 2: ಹಿಂದುಳಿದ ವರ್ಗ ಬ ಮಹಿಳೆ– ಕೆ.ವೈ.ಮಮತ ಆಟೋ ಮಾರುತಿ 336 ಮತ ಪಡೆದು ವಿಜೇತರಾಗಿದ್ದರೆ, ರಾಜೇಶ್ವರಿ.ಈ 208 ಮತ ಪಡೆದಿದ್ದಾರೆ.

ಸಾಮಾನ್ಯ: ನಾಗೇಶ್ ಕೆ. ಗೌಡ 450 ಮತ ಪಡೆದು ವಿಜೇತರಾಗಿದ್ದರೆ, ಟಿ.ಗೋವಿಂದರಾಜು 224, ಜೆ.ಕುಮಾರ್ 39, ಡಿ.ಕೆ.ಲಕ್ಷ್ಮೀನಾರಾಯಣ 26 ಮತಪಡೆದಿದ್ದಾರೆ.

ವಾರ್ಡ್ 3: ಅನುಸೂಚಿತ ಜಾತಿ- ಸುರೇಶ್ ಕುಮಾರ್ ಎನ್ 345 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಶ್ರೀ ರಂಗ 177, ಅಶ್ವಿನಿ ಶ್ರೀನಿವಾಸ್ 84, ಎಲ್.ಮಲ್ಲೇಶ್ 62 ಮತಗಳನ್ನು ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ಬಿ.ಎಲ್.ರಾಮಪ್ರಸಾದ 250 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ರಾಮಕೃಷ್ಣಯ್ಯ.ಎನ್.ಬಿ(ರಾಮಕಿಟ್ಟಿ) 186, ಕೆ.ಗೋಪಾಲ್ 03 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶಶಿಕಲಾ ನಾಗರಾಜು 305 ಮತ ಪಡೆದು ಗೆಲುವು ಸಾಧಿಸಿದರೆ, ರತ್ನ.ಎಸ್.ಶಿವಕುಮಾರ್ 204, ನಾಗರತ್ನ 28 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 4: ಹಿಂದುಳಿದ ವರ್ಗ ಅ ಮಹಿಳೆ- ಯಾಸ್ಮಿನ್ 453 ಮತಗಳನ್ನು ವಿಜೇತರಾದರೆ, ಡಿ.ಸಿ.ಪ್ರಮಿಳ ಶಿವಕುಮಾರ್(ಕುಮಾರಣ್ಣ) 299 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಜೆ.ಎಸ್.ನಾಗಭೂಷಣ್(ಪುಟ್ಟಣ್ಣ) 666 ಮತಗಳನ್ನು ಪಡೆದು ವಿಜೇತರಾದರೆ, ನರೇಶ್ ರೆಡ್ಡಿ ಟಿ.ಎಸ್ 324 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 5: ಅನುಸೂಚಿತ ಪಂಗಡ ಮಹಿಳೆ- ಆಂಜಿನಮ್ಮ 122 ಮತ ಪಡೆದು ವಿಜೇತರಾದರೆ, ನಾಗರತ್ನ 119 ಮತ ಪಡೆದು ಮೂರು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ.

ಹಿಂದುಳಿದ ವರ್ಗ ಬ- ಮಲ್ಲಪ್ಪ.ಜೆ.ವೈ 231 ಮತ ಪಡೆದು ಗೆಲುವು ಸಾಧಿಸಿದರೆ, ಗಂಗಮುನಿಯಪ್ಪ.ಹೆಚ್.ಎಲ್. 184, ಈಶ್ವರ್ ರಾವ್ 14 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ರೇಣುಕಾ ಚಂದ್ರಶೇಖರ್ 223 ಮತಗಳನ್ನು ಪಡೆದು ವಿಜೇತರಾದರೆ, ಉಮಾ.ಬಿ 203, ಮಂಜುಳ ಕೆ.ಗೋಪಾಲ163, ಭಾರತಿ 121, ವಿಮಲಾ ಎಸ್(ಗೌರಿ) 84, ಡಿ.ಸಿ.ಲಲಿತ 08, ಲಕ್ಷ್ಮಮ್ಮ 07 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 6: ಸಾಮಾನ್ಯ ಮಹಿಳೆ- ಆನಂದಮ್ಮ 146 ಮತಗಳನ್ನು ಪಡೆದು ವಿಜೇತರಾದರೆ, ಉಷಾ ಮಂಜುನಾಥ್ 127 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಮಂಜುನಾಥ್ (MLA) 222 ಮತ ಪಡೆದು ವಿಜೇತರಾದರೆ, ಡಿ.ಬಾಬು 122, ಕೆ.ಎನ್.ರಮೇಶ್ 80, ಜಿ.ಶ್ರೀನಿವಾಸ್ 83 ಮತ ಪಡೆದಿದ್ದಾರೆ.

ವಾರ್ಡ್ 7: ಹಿಂದುಳಿದ ವರ್ಗ ಅ ಮಹಿಳೆ- ಟಿ.ಪ್ರೇಮ ಜಿ.ರಂಗಸ್ವಾಮಿ 266 ಮತಗಳನ್ನು ಪಡೆದು ವಿಜೇತರಾದರೆ, ಎಸ್.ಜಿ.ರಾಧ ರಮೇಶ್ 169, ಹೇಮಲತ ಗೋಪಿನಾಥ್ 13 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ದೊಡ್ಡನಂಜುಂಡಪ್ಪ 421 ಮತಗಳನ್ನು ಪಡೆದು ವಿಜೇತರಾದರೆ, ವಿ.ನರಸಿಂಹಮೂರ್ತಿ 282 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 8: ಸಾಮಾನ್ಯ ಮಹಿಳೆ- ರಜಿಯಾ  258 ಮತಗಳನ್ನು ಪಡೆದು ಚುನಾಯಿತರಾದರೆ, ಸ್ವಾತಿ 174,

ಪ್ರೇಮ ನಾರಾಯಣಸ್ವಾಮಿ 26, ಇರ್ಷಾದ್ ಬೇಗಂ 08 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ: ಗಿರೀಶ್ ಎನ್ 436 ಮತಗಳನ್ನು ಪಡೆದು ವಿಜೇತರಾದರೆ, ಹೆಚ್.ರಂಗನಾಥ್ 253, ಮುಜಾಮಿಲ್ 38 ಹಾಗೂ ನಾಗರಾಜು.ಕೆ 02 ಮತ ಪಡೆದಿದ್ದಾರೆ.

ವಾರ್ಡ್ 9: ಹಿಂದುಳಿದ ವರ್ಗ ಅ- ಮೆಹಬೂಬ್ ಖಾನ್ 538 ಮತ ಪಡೆದು ವಿಜೇತರಾದರೆ, ಫಯಾಜ್ ಅಹಮದ್ 205, ವಿಜಯಲಕ್ಷ್ಮಿ 166 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಭಾಗ್ಯ ಎನ್.ಎಂ. ವೆಂಕಟೇಶ್ 597 ಮತವನ್ನು ಪಡೆದು ವಿಜೇತರಾಗಿದ್ದಾರೆ.

ಸಾಮಾನ್ಯ- ಮುಜಾಹೀದ್ ಖಾನ್ 457 ಮತ ಪಡೆದು ಗೆಲುವು ಸಾಧಿಸಿದರೆ, ಪಿ.ಮಧು 114 ಮತ ಪಡೆದಿದ್ದಾರೆ.

ನಾಗಸಂದ್ರ: ಸಾಮಾನ್ಯ ಮಹಿಳೆ- ಜಯಶ್ರೀ. ಎಸ್ 339 ಮತಗಳನ್ನು ಪಡೆದು ವಿಜೇತರಾದರೆ, ಸೌಂದರ್ಯ.ಎನ್.ಎನ್ 216 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಪ್ರಕಾಶ್.ಎ‌ 352 ಮತಗಳನ್ನು ಪಡೆದು ವಿಜೇತರಾದರೆ,ಲೋಹಿತ್.ಎನ್ 251 ಮತ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್‌: ಆರ್‌.ಅಶೋಕ (R. Ashoka)

[ccc_my_favorite_select_button post_id="111019"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿಗೆ ಡಿಕ್ಕಿ.. ಬೊಲೆರೋ.. ವಾಹನ ಚಾಲಕ ಸಾವು..!

ದೊಡ್ಡಬಳ್ಳಾಪುರ: ಲಾರಿಗೆ ಡಿಕ್ಕಿ.. ಬೊಲೆರೋ.. ವಾಹನ ಚಾಲಕ ಸಾವು..!

ನಿಂತಿದ್ದ ಲಾರಿಗೆ ಹಿಂದಿನ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ಪಿಕಪ್ ವಾಹನ ಚಾಲಕ ಸಾವನಪ್ಪಿರುವ ಘಟನೆ (Accident)

[ccc_my_favorite_select_button post_id="111021"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!