ಹರಿತಲೇಖನಿ ದಿನಕ್ಕೊಂದು ಕಥೆ; ದಾಸ ಶ್ರೇಷ್ಠ ಕನಕದಾಸರು

ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನ್ನು ನೀವು ಬಲ್ಲಿರಾ ಅಂತ ಕೇಳುವ ಮೂಲಕ ಇಡೀ ಮನುಕುಲವನ್ನ ಜಾತಿ ಮತಗಳ ಕೊಳಕಿನಿಂದ ಹೊರ ತರೋದಿಕ್ಕೆ ಪ್ರಯತ್ನ ಮಾಡಿದ ಕನಕದಾಸರಂತಹ ಮಹಾಪುರುಷರನ್ನ ಕೂಡ ನಮ್ಮ ರಾಜಕಾರಣಿಗಳು ಇವತ್ತು ಜಾತಿ ರಾಜಕೀಯದ ವಸ್ತುವನ್ನಾಗಿ ಬಳಸಿಕೊಳ್ಳ ಅದಕ್ಕೆ ಹೋಗ್ತಿದ್ದಾರೆ ಅನ್ನೋದು ನಿಜಕ್ಕೂ ದುರಂತ.

ಹಾವೇರಿ ಜಿಲ್ಲೆಯ ಬಾಡ ಅನ್ನೋದ ಗ್ರಾಮ. ಅಲ್ಲಿ ಬಚ್ಚಮ್ಮ ಹಾಗೂ ಬೀರಪ್ಪ ಅನ್ನೋ ದಂಪತಿ ನೆಲೆ ಕಂಡುಕೊಂಡಿದ್ದರು. ಬೀರಪ್ಪ ಸಮಾಜದ ಪ್ರಮುಖ ನಾಗಿದ್ದ ಸಮುದಾಯದಲ್ಲಿ ಹೆಸರು ಸ್ಥಾನಮಾನಗಳಿದ್ದವು. ಆದರೆ ಆತನ ಪತ್ನಿ ಬೀಚಮ್ಮ ಗೆ ಒಂದೇ ಕೊರಗು ಮಕ್ಕಳಾಗಲಿಲ್ಲ ಅನ್ನೋದು. ಹೀಗಾಗಿ ತಮ್ಮ ಇಷ್ಟ ದೈವ ತಿರುಪತಿ ತಿಮ್ಮಪ್ಪನಿಗೆ ಪುತ್ರ ಸಂತಾನವನ್ನು ಕರುಣಿ ಸೋದಿಕ್ಕೆ ಹರಕೆ ಹೊತ್ತುಕೊಂಡಳು ಆ ತಾಯಿ.

ಒಂದು ವೇಳೆ ಮಗು ಆದರೆ ಆ ಮಗುವನ್ನ ನಿನ್ನ ದಾಸನಾಗಿ ಮಾಡ್ತೀನಿ. ನನಗೊಂದು ಮಗು ಕೊಡು ಅಂತ ಕೇಳ್ಕೊಂಡು. ಹೀಗೆ ಆಕೆ ತಿರುಪತಿ ತಿಮ್ಮಪ್ಪನ ಬಳಿ ತನ್ನ ಬೇಡಿಕೆಯನ್ನ ಇಟ್ಟ ಕೆಲವೇ ದಿನಗಳಲ್ಲಿ ಆ ಹರಕೆಯ ಫಲವೇನು ಅನ್ನೋ ಹಾಗೆ 1509ರಲ್ಲಿ ಬೀಚಮ್ಮ ಬೀರಪ್ಪ ದಂಪತಿಗೆ ಗಂಡು ಮಗು ಹುಟ್ಟಿತು.

ವಿಶೇಷ ಏನು ಗೊತ್ತಾ? ಅದೇ ಸಂದರ್ಭದಲ್ಲೇ ವಿಜಯನಗರ ಸಾಮ್ರಾಜ್ಯದ ಸಿಂಹಾಸನದ ಮೇಲೆ ಶ್ರೀ ಕೃಷ್ಣ ದೇವರಾಯ ಪಟ್ಟಾಭಿಷಿಕ್ತ ನಾದ ಒಂದು ಕಡೆ ಧರ್ಮ ಉದ್ಧಾರಕನ ಆಡಳಿತ ಶುರು ವಾದ್ರೆ ಮತ್ತೊಂದು ಕಡೆ ಮಹಾ ನ್ ಸಂತನ ಜನನ ಆಗಿತ್ತು. ಅವತ್ತು ತಿಮ್ಮಪ್ಪನ ಕೃಪೆಯಿಂದ ಹುಟ್ಟಿದ ಆ ಮಗುವಿಗೆ ಮುಂದೆ ತಿಮ್ಮಪ್ಪ ನಾಯಕ ಅಂತ ನಾಮಕರಣ ಮಾಡಲಾಯಿತು.

ಬೀರ ಪ್ಪನಿಗೆ ಮಗನ ತನ್ನಂತೆಯೇ ಪರಾಕ್ರಮಿ ಮಾಡಬೇಕು ಅನ್ನೋ ಆಸೆ. ಆದ್ರೆ ತಾಯಿ ಬೀಚಮ್ಮನಿಗೆ ಮಗ ಶಸ್ತ್ರ ಜೊತೆಗೆ ಒಂದ ಷ್ಟು ಶಾಸ್ತ್ರ ಅಭ್ಯಾಸವನ್ನು ಮಾಡಬೇಕು ಅನ್ನೋ ಆಸೆ ಹೀಗೆ ಮಗು ಶಸ್ತ್ರ ಶಾಸ್ತ್ರ ಎರಡನ್ನು ಕಲಿತಾ ಇತ್ತು. ಹೀಗಿರುವಾಗಲೇ ಅದೊಂದು ದಿನ ತಂದೆ ಬೀರಪ್ಪ ಅಕಾಲ ಮೃತ್ಯುವಿಗೆ ತುತ್ತಾದರು. ಆನಂತರ ಬೀಚಮ್ಮನಿಗೆ ದಿಕ್ಕೂತೋಚಲಿಲ್ಲ. ಬೀರಪ್ಪ ನಂತರ ಅವರ ಮಗ ತಿಮ್ಮಪ್ಪ ಸಣ್ಣ ವಯಸ್ಸಲ್ಲೇ ಜನಾಂಗದ ನಾಯಕನಾಗಿ ಅಧಿಕಾರ ವಹಿಸಿಕೊಂಡ.

ಹೀಗೆ ನಾಯಕನಾದ ತಿಮ್ಮಪ್ಪನಿಗೆ ಅದೊಂದು ದಿನ ಕನಸಲ್ಲಿ ತಿರುಪತಿ ತಿಮ್ಮಪ್ಪ ಪ್ರತ್ಯಕ್ಷನಾಗಿ ತನಗೊಂದು ಗುಡಿ ಕಟ್ಟಿಸಿ ಕೊಡುವಂತೆ ಕೇಳಿದಂತೆ ತನಗೆ ಬಿದ್ದ ಕನಸಿನ ಬಗ್ಗೆ ಅಚ್ಚರಿ ಗೊಂಡ ತಿಮ್ಮಪ್ಪ ನಾಯಕ ಮುಂದೆ ದೇವರ ಅಣತಿಯಂತೆ ದೇವಾಲಯವೊಂದನ್ನ ಕಟ್ಟೋದಕ್ಕೆ ಮುಂದಾಗುತ್ತಾನೆ. ದೇವಾಲಯ ಕಟ್ಟಿಸುವ ಕಾರ್ಯಭರ ದಿಂದ ಸಾಗ್ತಾ ಇತ್ತು.

ಅಡಿಪಾಯ ಹಾಕುವುದಕ್ಕೆ ಭೂಮಿ ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಗಡಿಗೆಗಳಷ್ಟು ಚಿನ್ನದ ನಾಣ್ಯಗಳು ಹಾಗು ಒಂದು ದೇವರ ವಿಗ್ರಹ ಕೂಡ ಅಲ್ಲಿ ಸಿಕ್ತು. ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ತಿಮ್ಮಪ್ಪ ಮುಂದೆ ಸಿಕ್ಕಿದ ಹಣವನ್ನೆಲ್ಲ ಜನರ ಶ್ರೇಯಸ್ಸು ಹಾಗೂ ಧಾರ್ಮಿಕ ಕಾರ್ಯ ಗಳಿಗಾಗಿ ವಿನಿಯೋಗಿಸೊದಕ್ಕೆ ಶುರು ಮಾಡಿದ ಭೂಮಿಯಲ್ಲಿ ಬಂಗಾರ ಸಿಕ್ಕಿದ ಕಾರಣ ಈತ ಮುಂದೆ ಕನಕ ನಾಯಕ ಅಂತ ಪ್ರಸಿದ್ಧಿ ಹೊಂದುತ್ತಾನೆ. (ಮುಂದುವರಿಯುವುದು)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ಕುಮಾರಣ್ಣ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="113069"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!