ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಪಂಚನದಿಗಳ ನಾಡು ಎಂದು ಕರೆಯುವ ರಾಜ್ಯ ಯಾವುದು.?

01. ಸ್ವಾಮಿ ವಿವೇಕಾನಂದರು ಜನಿಸಿದ್ದು ಯಾವಾಗ.?

  • ಎ. 1996
  • ಬಿ. 1863
  • ಸಿ. 1963
  • ಡಿ. 1811

ಉತ್ತರ: ಬಿ) 1863

02. ಕಾಕತೀಯರ ರಾಜಧಾನಿಯ ಪ್ರಾಚೀನ ಹೆಸರೇನು.?

  • ಎ. ಏಕಶಿಲಾನಗರಿ
  • ಬಿ. ಕುಶಾಲನಗರಿ
  • ಸಿ. ಧರ್ಮಪುರಿ 
  • ಡಿ. ಕಿಷ್ಕಿಂದ 

ಉತ್ತರ: ಎ) ಏಕಶಿಲಾನಗರಿ 

03. ಈ ಕೆಳಗಿನವರುಗಳಲ್ಲಿ “ಕುಶಾನರು” ಯಾರು.?

  • ಎ. ಇಂಡೋ ಗ್ರೀಕ್ ಮೂಲದವರು 
  • ಬಿ.ಮಧ್ಯ ಏಶಿಯಾ ಮೂಲದವರು 
  • ಸಿ. ಪರ್ಶಿಯನ್ ಮೂಲದವರು 
  • ಡಿ. ಭಾರತೀಯ ಮೂಲದವರು 

ಉತ್ತರ: ಬಿ) ಮಧ್ಯ ಏಶಿಯಾ ಮೂಲದವರು 

04. “ಗಲಪಾಗಸ್” ದ್ವೀಪಗಳು ಯಾವ ದೇಶದ ಒಡೆತನಕ್ಕೆ ಸೇರಿವೆ.?

  • ಎ. ಬ್ರೆಜಿಲ್ 
  • ಬಿ. ಪೇರು 
  • ಸಿ. ಚಿಲಿ 
  • ಡಿ. ಈಕ್ವೆಡಾರ್ 

ಉತ್ತರ: ಡಿ) ಈಕ್ವೆಡಾರ್ 

05. ಟಿಪ್ಪು ಸುಲ್ತಾನ್ ರಣಭೂಮಿಯಲ್ಲಿ ಯಾವಾಗ ಮೃತಪಟ್ಟನು.?

  • ಎ. 04 ಮೇ 1799
  • ಬಿ. 15 ಮೇ 1799
  • ಸಿ. 01 ಮೇ 1979
  • ಡಿ. 04 ಮೇ 1979

ಉತ್ತರ: 04 ಮೇ 1799

06. ‘ಹಿಂದು ಮಹಾ ಸಾಗರದ’ ಅತಿ ದೊಡ್ಡ ಸಾಗರ ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ.?

  • ಎ. ಗೋವಾದ ಪಣಜಿ 
  • ಬಿ. ಕೇರಳದ ಕೊಚ್ಚಿ 
  • ಸಿ. ಮಹಾರಾಷ್ಟ್ರದ ಮುಂಬೈ 
  • ಡಿ. ತಮಿಳುನಾಡಿನ ಚೆನ್ನೈ 

ಉತ್ತರ: ಎ) ಗೋವಾದ ಪಣಜಿ 

07. ಈ ಕೆಳಗಿನವುಗಳಲ್ಲಿ ಗರಿಷ್ಠ ವಾದ ಲವಣಾಂಶ ಹೊಂದಿರುವ ಸಾಗರ ಯಾವುದು.?

  • ಎ. ಅಟ್ಲಾಂಟಿಕ್ ಸಾಗರ
  • ಬಿ. ಹಿಂದು ಮಹಾ ಸಾಗರ 
  • ಸಿ. ಪೆಸಿಫಿಕ್ ಸಾಗರ
  • ಡಿ. ಆರ್ಕ್ಟಿಕ್ ಸಾಗರ 

ಉತ್ತರ: ಎ) ಅಟ್ಲಾಂಟಿಕ್ ಸಾಗರ 

08. ” ಮಂಕುತಿಮ್ಮನ ಕಗ್ಗದ ” ರಚನಾಕಾರರು.?

  • ಎ. ಗಿರೀಶ್ ಕಾರ್ನಾಡ್ 
  • ಬಿ.  ರಾಮಚಂದ್ರ ರಾವ್ 
  • ಸಿ. ದ ರಾ ಬೇಂದ್ರೆ 
  • ಡಿ. ಡಿ ವಿ ಗುಂಡಪ್ಪ 

ಉತ್ತರ: ಡಿ) ಡಿ ವಿ ಗುಂಡಪ್ಪ 

09. ಈ ಕೆಳಗಿನವುಗಳಲ್ಲಿ ಪಂಚನದಿಗಳ ನಾಡು ಎಂದು ಕರೆಯುವ ರಾಜ್ಯ ಯಾವುದು.?

  • ಎ. ಗುಜರಾತ್ 
  • ಬಿ. ಪಂಜಾಬ್ 
  • ಸಿ. ಅಸ್ಸಾಂ 
  • ಡಿ. ಒರಿಸ್ಸಾ 

ಉತ್ತರ: ಬಿ) ಪಂಜಾಬ್ 

10. ಅರುಣಾಚಲ ಪ್ರದೇಶವನ್ನು  ಭಾರತದ ಅವಿಭಾಜ್ಯ ಅಂಗವೆಂದು ಈ ಕೆಳಗಿನ ಯಾವ ದೇಶ ಪುನರುಚ್ಚರಿಸಿದೆ.?

  • ಎ. ಅಮೇರಿಕಾ 
  • ಬಿ. ಚೀನಾ 
  • ಸಿ. ಆಫ್ರಿಕಾ 
  • ಡಿ. ಇಂಗ್ಲೆಂಡ್ 

ಉತ್ತರ: ಎ) ಅಮೇರಿಕಾ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!