ಹರಿತಲೇಖನಿ ದಿನಕ್ಕೊಂದು ಕಥೆ: ಅನಾದಿಕಾಲದಿಂದ ಬಂದಿರುವ ದೀಪಾವಳಿ

ಪ್ರತಿಯೊಂದು ಮನೆಯು, ಪ್ರತಿಯೊಂದು ಬೀದಿಯು ಕತ್ತಲೆಯನ್ನ ಕಳೆದು ಬೆಳಕನ್ನ ಹರಡಿಸುವ ಹಬ್ಬವೇ ದೀಪಾವಳಿ. ಇನ್ನೂ ಈ ಹಬ್ಬಕ್ಕೆ ತನ್ನದೇ ಆದ ಪ್ರಾಶಸ್ತ್ಯ ಹಾಗೂ ಸಂಪ್ರದಾಯ ಇದೆ.

ನಮ್ಮಲ್ಲಿ ಈ ಆಚರಣೆಯು ಅನಾದಿಕಾಲದಿಂದಲೂ ಬಂದಿರುವಂತದ್ದು, ಸುಳ್ಳಿನ ವಿರುದ್ಧ ಸತ್ಯದ ಗೆಲುವು, ದುಷ್ಟರ ವಿರುದ್ಧ ಒಳ್ಳೆಯವರ ಗೆಲುವು, ಅಂಧಕಾರದ ವಿರುದ್ದ ಬೆಳಕಿನ ಗೆಲುವು ಹೀಗೆ ನಮ್ಮ ಜೀವನದಲ್ಲಿ ಸುಖ, ಸಂಪತ್ತು, ಒಳ್ಳೆಯ ಆರೋಗ್ಯ, ನೀಡುವಂತಹ ಹಬ್ಬವೇ ದೀಪಾವಳಿ.

ಈ ಹಬ್ಬವನ್ನು ಆಚರಿಸುವ ಹಿನ್ನೆಲೆ, ಅಂದು ಬಲೀಂದ್ರ ಚಕ್ರವರ್ತಿ ಎಂಬ ರಾಕ್ಷಸ ಉತ್ತಮ ಗುಣಶಾಲಿ, ಅವನು ಪ್ರಹ್ಲಾದನ ಮೊಮ್ಮಗ, ರಾಕ್ಷಸ ವಂಶದಲ್ಲಿ ಹುಟ್ಟಿದರೂ ಕೂಡ ಅತ್ಯಂತ ಶಿಷ್ಠ, ಸಾತ್ವಿಕ ಸ್ವಭಾವದವನು. ಪರಮ ಭಾಗವತ ವಿಷ್ಣು ಭಕ್ತನಾದಂತಹ ಬಲೀಂದ್ರನು ರಾಕ್ಷಸರ ರಾಜನಾಗಿದ್ದ.

ಅವನು ಒಳ್ಳೆಯವನಾರೂ (right man in the wrong party) ಅವನ ತಂಡ ಯಾವ್ದಿತ್ತು ರಾಕ್ಷಸರ ಪಡೆ ತುಂಬಾ ದುಷ್ಟರ ತಂಡವಾಗಿತ್ತು, ‘ಸತ್ಯಲೋಕ’ವನ್ನು ಹೊರತುಪಡಿಸಿ, ಅಥಳ ವಿತಳ, ಪಾತಾಳ, ರಸತಳ, ಭೂಲೋಕ ಎಲ್ಲಾ ಲೋಕಗಳನ್ನ ಅಪಹರಿಸಿಬಿಟ್ಟಿದ್ದರು.

ರಾಕ್ಷಸರ ಸ್ವಭಾವವೇ ಹಾಗೆ!. ಅಲ್ಲಿನ ಯಕ್ಷ ಗಂಧರ್ವ, ಕಿನ್ನರ, ಕಿಂಪುರುಷ, ವಿಧ್ಯದರರು, ಪ್ರಾಣಿ -ಪಕ್ಷಿಗಳು, ಮಾನವರು, ಎಲ್ಲರನ್ನೂ ವಶಪಡಿಸಿಕೊಂಡು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದರು, ಹೀಗೆ ಎಲ್ಲಾ ಲೋಕಗಳ ಪೀಡಿತರಾಗಿರುವ ರಾಕ್ಷಸರನ್ನು ನಿಯಂತ್ರಿಸಲಾಗದೆ, ಎಲ್ಲವನ್ನೂ ಕಳೆದುಕೊಂಡ ಮನುಷ್ಯರು ದಿಕ್ಕಾಪಾಲಾಗಿ ಅಲೆ ಯುತ್ತಿದ್ದರಂತೆ ಎಲ್ಲಾ ಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ.

ದೇವತೆಗಳ ಪ್ರಾರ್ಥನೆ& ಕಶ್ಯಪ ಮಹರ್ಷಿಯ ತಪಸ್ಸಿನ ಫಲವಾಗಿ ವಿಷ್ಣುವು ಅದಿತೆಯ ಗರ್ಭದಲ್ಲಿ “ವಾಮನಮೂರ್ತಿಯಾಗಿ” ಜನಿಸುತ್ತಾನೆ. ತೇಜೋಮಯನಾದ ಪುಟ್ಟ ಬಾಲಕ ಒಂದು ಛತ್ರಿಯನ್ನು ಹಿಡಿದು ಕೈಯಲ್ಲಿ ಕಮಂಡಲವನ್ನ ಹಿಡಿದುಕೊಂಡು ಬ್ರಹ್ಮಚಾರಿಯ ವೇಷದಲ್ಲಿ ಕೃಷ್ಣರ್ಚನೆಯನ್ನು ನೆನೆಯುತ್ತಾ ವೇದಂತಗಳನ್ನ ಹೇಳುತ್ತ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ನೇರವಾಗಿ ಬಲೀಂದ್ರನ ಯಜ್ಞಕ್ಕೆ ಹೋಗುತ್ತಾನೆ.

ಅಷ್ಟೊತ್ತಿಗೆ ಬಲೀಂದ್ರನು ಯಜ್ಞವನ್ನು ಆಚರಿಸುತ್ತಿದ್ದ, ಯಜ್ಞವನ್ನು ಆಚರಿಸುವ ಸಂದರ್ಭದಲ್ಲಿ ಯಾರೇ ಬಂದು ಧಾನ ಕೇಳಿದರು ಇಲ್ಲ ಎಂದು ಹೇಳಬಾರದು ಅದು (ಹರ್ಶ್ಯ) ಸಂಸ್ಕೃತಿ.

ಬಲೀಂದ್ರ, ಬಾಲಕನಿಗೆ ಏನು ಬೇಕು ಕೇಳು ಎಂದಾಗ ಮೂರು ಹೆಜ್ಜೆ ಇಡುವಷ್ಟು
ಜಾಗ ನೀಡು ಎಂದು ಕೇಳುತ್ತಾನೆ. ಆಗ ಬಲೀಂದ್ರ ಅನ್ನುತ್ತಾನೆ ಕೇವಲ ಈ ನಿನ್ನ ಪುಟ್ಟ ಮೂರು ಹೆಜ್ಜೆ ಇಡುವಷ್ಟೇನಾ..? ಬೇರೆ ಏನಾದರೂ ದೊಡ್ಡದಾಗಿ ಕೇಳು ಎನ್ನುತ್ತಾನೆ.

ಆ ಬಾಲಕನು ಇಲ್ಲ ನನಗೆ ಮೂರು ಹೆಜ್ಜೆ ಇಡುವಷ್ಟೇ ಸಾಕು ಎಂದಾಗ, ಶುಕ್ರಾಚಾರ್ಯರಿಗೆ ವಿಷ್ಣುಪುರಾಣದಲ್ಲಿ ವಾಮನ ರೂಪದ ಬಗ್ಗೆ ಅರಿವಿದ್ದರಿಂದ, ಬಲೀಂದ್ರನಿಗೆ ಹೇಳುತ್ತಾನೆ ಬಾಲಕನ ರೂಪದಲ್ಲಿ ಇರುವುದು ವಿಷ್ಣು ಎಂದು, ಹಾಗ ಬಲೀಂದ್ರನು ಒಂದು ವೇಳೆ ಪರಮ ಭಾಗವತ ವಿಷ್ಣುವೇ ಆಗಿದ್ದಲ್ಲಿ ಅವರಿಗೆ ಧಾನ ನೀಡಿದ ಭಾಗ್ಯನನ್ನದಾಗುತ್ತದೆ ಎಂದು ಬಾಲಕನಿಗೆ ಧಾನ ನೀಡುತ್ತಾನೆ.

ಆಗ ಬಾಲಕನು ವಾಮನ ರೂಪತಾಳಿ ಆಕಾಶಕ್ಕೆ ಒಂದು ಹೆಜ್ಜೆ ಇಡುವನು & ಭೂಲೋಕಕ್ಕೆ ಒಂದು ಹೆಜ್ಜೆ, ಎರಡನೇ ಹೆಜ್ಜೆ ಎರಡು ಲೋಕವನ್ನು ಆವರಿಸಿತ್ತು ಇನ್ನೂ ಮೂರನೆಯ ಹೆಜ್ಜೆ ಎಲ್ಲಿಡಲಿ ಎಂದಾಗ, ನನ್ನ ಅಂಧಕಾರ & ಅಹಂಕಾರ ಕಳೆಯಲಿ ನನ್ನ ತಲೆ ಮೇಲೆ ಇಡಿ ಎನ್ನುವನು.

ವಿಷ್ಣುವು ಬಲೀಂದ್ರನನ್ನು ಪಾತಾಳಕ್ಕೆ ತುಳಿಯುತ್ತಾನೆ. ಬಲೀಂದ್ರ ನಿಷ್ಠವಂತನಾದ್ದರಿಂದ ವಾಮನ ರೂಪತಾಳಿದ ವಿಷ್ಣುವು ಬಲೀಂದ್ರನ ಬಾಗಿಲನ್ನು ಕಾಯುತ್ತಾನಂತೆ & ವಾಮನವಾತರದ ವಿಷ್ಣುವನ್ನು ಸ್ಮರಿಸುವ ದಿನವೇ ಬಲಿಪಾಡ್ಯಮಿ, (ದೀಪಾವಳಿ) ಎನ್ನುವರು.

ಮಾಹಿತಿ; ಸಿಂಧೂ ಜಿ ಸಿ (ತುಮಕೂರು ವಿವಿ)

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!