ಗರಿ ಗೆದರಿದ ಹಳ್ಳಿ ರಾಜಕೀಯ / ಬಾಶೆಟ್ಟಿಹಳ್ಳಿ ಗ್ರಾಪಂ ಚುನಾವಣೆ ಗೊಂದಲ / ಚುನಾವಣೆ ಆಯೋಗಕ್ಕೆ ಸ್ಪಷ್ಟನೆಗೆ ಜಿಲ್ಲಾಧಿಕಾರಿ ರವೀಂದ್ರರಿಂದ ಪತ್ರ

ದೊಡ್ಡಬಳ್ಳಾಪುರ: ಎರಡನೇ ಹಂತದಲ್ಲಿ ಡಿ.27ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ 26 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಿಸಿದೆ.ಆಯೋಗ ಚುನಾವಣೆ ಘೋಷಣೆಯ ನಂತರ ಹಳ್ಳಿ ರಾಜಕೀಯಕ್ಕೆ ವೇದಿಕೆ ಸಜ್ಜಾಗಿದ್ದು, ಅರಳಿ ಕಟ್ಟೆ ರಾಜಕೀಯ ಗರಿಗೆದರಿದೆ.

ಆದರೆ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ‌ ಮೇಲ್ದರ್ಜೇಗೇರಿಸಿ ಸಂಪುಟ ಸಭೆ ತೀರ್ಮಾನಿಸಿದ್ದು, ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸರ್ಕಾರದ ಅಧಿನ ಕಾರ್ಯದರ್ಶಿ ಎ.ವಿಜಯಕುಮಾರ್ ವಿಶೇಷ ರಾಜ್ಯ ಪತ್ರಕೆಯಲ್ಲಿ ಅಧಿಸೂಚೆನೆ ಹೊರಡಿಸಿರುವುದರಿಂದ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ  ಚುನಾವಣೆ ನಡೆಯುವುದೋ, ಇಲ್ಲವೋ ಎಂಬ ಗೊಂದಲ ಸ್ಥಳೀಯರನ್ನು ಕಾಡುತ್ತಿದೆ.

ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ 47 ಸ್ಥಾನಗಳಿದ್ದು ತಾಲೂಕಿನಲ್ಲಿಯೇ ಅತಿ ಹೆಚ್ಚು ಸ್ಥಾನ ಹೊಂದಿರುವ ಗ್ರಾಮಪಂಚಾಯಿತಿಯಾಗಿದೆ. ಮತ್ತೊಂದೆಡೆ ಚುನಾವಣೆ ಆಯೋಗದ ಸೂಚನೆಯಂತೆ ಚುನಾವಣೆ ಅಧಿಕಾರಿಗಳು ಇತರ ಗ್ರಾಮಪಂಚಾಯಿತಿಗಳಂತೆ ಚುನಾವಣೆ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಚುನಾವಣೆ ಆಯೋಗಕ್ಕೆ ಡಿಸಿ ಪತ್ರ: ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಗೊಂದಲದ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ.ರವೀಂದ್ರ ಅವರು ಚುನಾಣೆ ಆಯೋಗಕ್ಕೆ ಸ್ಪಷ್ಟನೆ ಕೋರಿ ಪತ್ರ ಬರೆದಿರುವುದಾಗಿ ಹರಿತಲೇಖನಿಗೆ ತಿಳಿಸಿದ್ದಾರೆ. ಎರಡು,ಮೂರು ದಿನದೊಳಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದರು.

ಚುನಾವಣೆ ನಡೆಯುವ ಗ್ರಾಪಂಗಳ ಕ್ಷೇತ್ರವಾರು ಸ್ಥಾನಗಳು: ಆರೂಢಿ ( 9 ಕ್ಷೇತ್ರ- 18 ಸ್ಥಾನ ), ಕಂಟನಕುಂಟೆ ( 8 ಕ್ಷೇತ್ರ – 19 ಸ್ಥಾನ ), ಕನಸವಾಡಿ ( 10 ಕ್ಷೇತ್ರ – 19 ಸ್ಥಾನ ), ಕಾಡನೂರು ( 5 ಕ್ಷೇತ್ರ – 8 ಸ್ಥಾನ ), ಕೊಡಿಗೇಹಳ್ಳಿ ( 13 ಕ್ಷೇತ್ರ – 34 ಸ್ಥಾನ ), ಚೆನ್ನಾದೇವಿ ಅಗ್ರಹಾರ ( 7 ಕ್ಷೇತ್ರ – 12 ಸ್ಥಾನ ), ತಿಪ್ಪೂರು ( 10 ಕ್ಷೇತ್ರ – 18 ಸ್ಥಾನ ), ತೂಬಗೆರೆ ( 12 ಕ್ಷೇತ್ರ – 22ಸ್ಥಾನ ), ದೊಡ್ಡತುಮಕೂರು ( 6 ಕ್ಷೇತ್ರ – 12 ಸ್ಥಾನ ), ದೊಡ್ಡಬೆಳವಂಗಲ ( 7 ಕ್ಷೇತ್ರ – 18 ಸ್ಥಾನ ), ಬಾಶೆಟ್ಟಿಹಳ್ಳಿ ( 19 ಕ್ಷೇತ್ರ – 47 ಸ್ಥಾನ ), ಭಕ್ತರಹಳ್ಳಿ ( 9 ಕ್ಷೇತ್ರ – 15 ಸ್ಥಾನ ), ಮೇಲಿನ ಜೂಗನಹಳ್ಳಿ (11 ಕ್ಷೇತ್ರ – 19 ಸ್ಥಾನ ), ಮೆಳೇಕೋಟೆ ( 11 ಕ್ಷೇತ್ರ – 20 ಸ್ಥಾನ ), ರಾಜಘಟ್ಟ ( 6 ಕ್ಷೇತ್ರ – 17 ಸ್ಥಾನ ), ಸಕ್ಕರೆಗೊಲ್ಲಹಳ್ಳಿ ( 11 ಕ್ಷೇತ್ರ – 18 ಸ್ಥಾನ ), ಸಾಸಲು ( 9 ಕ್ಷೇತ್ರ – 16 ಸ್ಥಾನ ), ಹೆಗ್ಗಡಿಹಳ್ಳಿ ( 9 ಕ್ಷೇತ್ರ – 14 ಸ್ಥಾನ ), ಹಣಬೆ ( 11 ಕ್ಷೇತ್ರ – 20 ಸ್ಥಾನ ), ಹಾಡೋನಹಳ್ಳಿ ( 7 ಕ್ಷೇತ್ರ – 15 ಸ್ಥಾನ ), ಹಾದ್ರಿಪುರ ( 6 ಕ್ಷೇತ್ರ – 14 ಸ್ಥಾನ ), ಹುಲಿಕುಂಟೆ (8 ಕ್ಷೇತ್ರ – 15ಸ್ಥಾನ ), ಹೊನ್ನಾವರ (11 ಕ್ಷೇತ್ರ – 17ಸ್ಥಾನ ), ಹೊಸಹಳ್ಳಿ ( 12 ಕ್ಷೇತ್ರ – 24 ಸ್ಥಾನ ), ಕೊನಘಟ್ಟ ( 8 ಕ್ಷೇತ್ರ – 22 ಸ್ಥಾನ ), ಕೆಸ್ತೂರು ( 8 ಕ್ಷೇತ್ರ – 17 ಸ್ಥಾನ )

ಗ್ರಾಮಪಂಚಾಯಿತಿ ಮೀಸಲು ವಿವರ: ಪರಿಶಿಷ್ಟ ಜಾತಿ – 54, ಪರಿಶಿಷ್ಟ ಜಾತಿ ಮಹಿಳೆ – 69, ಪರಿಶಿಷ್ಟ ಪಂಗಡ – 9, ಪರಿಶಿಷ್ಟ ಪಂಗಡ ಮಹಿಳೆ – 28, ಹಿಂದುಳಿದ ವರ್ಗ ‘ಎ’ – 23, ಹಿಂದುಳಿದ ವರ್ಗ ‘ಎ’ ಮಹಿಳೆ – 40, ಹಿಂದುಳಿದ ವರ್ಗ ‘ಬಿ’ – 13 , ಹಿಂದುಳಿದ ವರ್ಗ ‘ಬಿ’ ಮಹಿಳೆ – 4 , ಸಾಮಾನ್ಯ 142, ಸಾಮಾನ್ಯ ಮಹಿಳೆ 108

ಮತಪಟ್ಟಿಯನ್ವಯ 76437 ಪುರುಷರು, 75232 ಮಹಿಳೆಯರು ಸೇರಿ 1,51669 ಮತದಾರರನ್ನು ಈ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ, ತಾಲೂಕಿನಲ್ಲಿ 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಫಾಲೋ ಮಾಡಿ.

ರಾಜಕೀಯ

ಬೆಲೆ ಏರಿಕೆಗೆ ಹೊಣೆ ಯಾರು?: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಲೆ ಏರಿಕೆಗೆ ಹೊಣೆ ಯಾರು?: ಡಿಸಿಎಂ ಡಿ.ಕೆ. ಶಿವಕುಮಾರ್

"ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಕೇಂದ್ರ

[ccc_my_favorite_select_button post_id="121597"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]