Astrology: ದಿನ ಭವಿಷ್ಯ, ಡಿ.27: ಈ ರಾಶಿಯವರಿಗೆ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುವ ಸಾಧ್ಯತೆ

Astrology: Likely to be a memorable day

Astrology: ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ದ್ವಾದಶಿ ಶುಕ್ರವಾರ., ದಿನಾಂಕ 27,12, 2024: ಮನೆಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ದೇವಿಯನ್ನು ಕೆಂಪು ಕಣಗಿಲ ಹೂವಿನಿಂದ ಪೂಜೆ ಮಾಡಿ ದಿನವನ್ನು ಆರಂಭಿಸಿ ಶುಭವಾಗುತ್ತದೆ.

ಮೇಷ ರಾಶಿ: ಅತ್ಯಂತ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುತ್ತದೆ. ವಿದ್ಯಾಭ್ಯಾಸ ಅನುಕೂಲಕರ. ಅನಾರೋಗ್ಯ ಬಾಧೆ ,ಮಾನಸಿಕ ಕಿರಿಕಿರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತಿರುಗಾಟವಾದರೂ ಅನುಕೂಲವಾಗುತ್ತದೆ.
(ಪರಿಹಾರ; ವಿಷ್ಣು ಸಹಸ್ರನಾಮದ 61ನೇ ಶ್ಲೋಕವನ್ನು ಜಪಿಸಿ)

ವೃಷಭ ರಾಶಿ: ಸೋದರ ಸೋದರಿಯರ ನಡುವೆ ಮನಸ್ತಾಪ, ಮನಸ್ಸಿನಲ್ಲಿ ನಾನಾ ಗೊಂದಲ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಸಡ್ಡೆ. ಮಿತ್ರರಿಂದ ಧನ ಸಹಾಯ ,ಮಾತೃ ವಾತ್ಸಲ್ಯ.
(ಪರಿಹಾರ; ಶಿವನ ನಾಮ ಮಂತ್ರವನ್ನು 108 ಬಾರಿ ಜಪಿಸಿ)

ಮಿಥುನ ರಾಶಿ: ಅನುಕೂಲಕ್ಕಿಂತಲೂ ಕೆಲವು ವಿಷಯಗಳಲ್ಲಿ ಅನಾನುಕೂಲವೇ ಹೆಚ್ಚು. ವ್ಯವಹಾರದ ಬಗ್ಗೆ ಗಮನಹರಿಸಿ, ಚಿಕ್ಕ ಪುಟ್ಟ ವೈಮನಸ್ಯ ಉಂಟಾಗುತ್ತದೆ ದೃಢವಾದ ನಿರ್ಧಾರವಿಲ್ಲ ಕಣ್ಣಿನ ರೋಗದ ಬಗ್ಗೆ ಎಚ್ಚರವಿರಲಿ.
(ಪರಿಹಾರ; ಸೂರ್ಯ ಮಂಡಲ ಸ್ತೋತ್ರ ಜಪಮಾಡಿ)

ಕಟಕ ರಾಶಿ: ಸಮಸ್ಯೆಗಳಿದ್ದರೂ ನಿಗ್ರಹಿಸಬೇಕೆಂಬ ಹಠ, ಮುನ್ನುಗ್ಗಬಹುದು ಸುತ್ತಮುತ್ತ ಇರುವವರ ಬಗ್ಗೆ ಎಚ್ಚರಿಕೆ ಬೇಕು.,ಒಳ್ಳೆ ವಿದ್ಯೆ ಬುದ್ದಿವಂತಿಗೆ ಇದೆ, ಪ್ರಯತ್ನವನ್ನು ಬಿಡಬೇಡಿ.
(ಪರಿಹಾರ; ದುರ್ಗೆಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚಿ)

ಸಿಂಹ ರಾಶಿ: ಸ್ವಲ್ಪ ಸಮಾಧಾನದಿಂದ ಧನಾರ್ಜನೆ, ಕಿರಿಕಿರಿ ಇದ್ದರೂ ಮುನ್ನುಗ್ಗಿ ಪಡೆಯುವ ಪ್ರಯತ್ನ ವಿಶ್ವಾಸ ಎಲ್ಲವೂ ಶುಭವಾಗಿದೆ. ವ್ಯವಹಾರದಲ್ಲಿ ಉನ್ನತ ಅನುಕೂಲಗಳಾಗುತ್ತವೆ.
(ಪರಿಹಾರ; ನಾರಾಯಣಿ ಸ್ತುತಿಯನ್ನು 11 ಬಾರಿ ಕೇಳಿ)

ಕನ್ಯಾ ರಾಶಿ: ಸುಮ್ಮನೆ ವಿವಾದ ಅನಾನುಕೂಲವಾದ ಮಾತು ಚಿಂತನೆ ದೊಡ್ಡದು, ಪ್ರಯತ್ನ ಅತ್ಯಂತ ಕಡಿಮೆ, ಪಿತ್ರಾರ್ಜಿತ ಆಸ್ತಿ ಹಣಕ್ಕಾಗಿ ಹಂಬಲ.ತಿರುಗಾಟ, ನಾಲ್ಕು ತಿಂಗಳಿಂದ ಇದೆ ಸಮಸ್ಯೆ.
(ಪರಿಹಾರ;ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ)

ತುಲಾ ರಾಶಿ: ಹೊಸದಾದ ಚಿಂತನೆಗಳು ಬಹಳ ಅನುಕೂಲ, ವ್ಯವಹಾರವನ್ನು ಪ್ರಾರಂಭಿಸಬಹುದು, ಸ್ವಲ್ಪ ಆಭಿಚಾರ ತಂತ್ರದ ಭಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆನಪಿನ ಶಕ್ತಿ ಕೊರತೆ.
(ಪರಿಹಾರ: ಧ್ಯಾನ ತರಗತಿಗಳಿಗೆ ಸೇರಿಕೊಳ್ಳಿ ಹಾಗೂ ಪ್ರತಿ ಸೋಮವಾರ ಶಿವನಿಗೆ 11 ಬಿಲ್ವಪತ್ರೆಯನ್ನು ಪೂಜೆಗೆ ಕೊಡಿ)

ವೃಶ್ಚಿಕ ರಾಶಿ: ಒಳ್ಳೆಯ ಬುದ್ದಿ ಶಕ್ತಿಯೊಂದಿಗೆ ವಿದ್ಯೆಯ ಸಮಾಗಮ, ದೃಢವಾದ ನಿರ್ಧಾರ ಲಕ್ಷ್ಮಿಪ್ರಾಪ್ತಿ, ಸ್ವಲ್ಪ ಆರೋಗ್ಯ ವ್ಯತ್ಯಾಸ, ಧನ ಲಾಭದಲ್ಲಿ ಮಾನಸಿಕ ಬೇಸರ, ಸ್ವಲ್ಪ ಘರ್ಷಣೆ.
(ಪರಿಹಾರ; ಗಣಪತಿಗೆ 21 ಗರಿಕೆ ಇಂದ ಪೂಜಿಸಿ)

ಧನಸ್ಸು ರಾಶಿ: ಶ್ರೇಷ್ಠವಾದ ವ್ಯಕ್ತಿತ್ವ ಚಿಂತನೆ ಮಾನಸಿಕ ನೆಮ್ಮದಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ, ವಿದ್ಯೆಗಾಗಿ ಮನಸ್ಸನ್ನು ಏಕಾಗ್ರಗೊಳಿಸಬೇಕು ವೈರತ್ವ ಎಲ್ಲರನ್ನೂ ದೂರ ಮಾಡುತ್ತದೆ ಎಚ್ಚರ.
(ಪರಿಹಾರ;ದತ್ತಾತ್ರೇಯರ ಅಥವಾ ದಕ್ಷಿಣ ಮೂರ್ತಿಗಳ ಸಾನಿಧ್ಯದಲ್ಲಿ ಪೂಜೆ ಮಾಡಿಸಿ)

ಮಕರ ರಾಶಿ: ದ್ರವ್ಯ ಲಾಭದಲ್ಲಿ ಸ್ವಲ್ಪ ಕಿರಿಕಿರಿ, ಬಂಧು ಮಿತ್ರರ ಜೊತೆ ಒಳ್ಳೆಯ ಒಡನಾಟ, ಸಣ್ಣಪುಟ್ಟ ಅಪಘಾತಗಳು, ವಿಪರೀತ ಬುದ್ಧಿವಂತರಂತೆ ಯೋಚಿಸಿದರೂ ಪ್ರಯೋಜನವಿಲ್ಲ.
(ಪರಿಹಾರ: ಭದ್ರಕಾಳಿಯ ದೇವಸ್ಥಾನದಲ್ಲಿ ಅಮ್ಮನವರಿಗೆ ಕೆಂಪು ಪುಷ್ಪಗಳಿಂದ ಪೂಜೆ)

ಕುಂಭ ರಾಶಿ: ಅಸಡ್ಡೆ ಮನಸ್ಸಿನಲ್ಲಿ ಅನಾವಶ್ಯಕ ಸೋಂಬೇರಿತನ, ಮುನ್ನುಗ್ಗ ಬೇಕೆಂಬ ಆಸೆ ಆದರೆ ಸಾಧ್ಯವಾಗುವುದಿಲ್ಲ, ದೃಢತೆ ಬಹಳ ಮುಖ್ಯ ,ಆರೋಗ್ಯದ ಬಗ್ಗೆ ಎಚ್ಚರ ಅವಶ್ಯ, ವಿಪರೀತ ಆಸೆ ಬೇಡ ಒಳ್ಳೆಯದಾಗುತ್ತದೆ.
(ಪರಿಹಾರ: ಶಿವನಿಗೆ ಹಾಲಿನ ಅಭಿಷೇಕ)

ಮೀನ ರಾಶಿ: ವ್ಯಕ್ತಿತ್ವದ ಬಗ್ಗೆ ಬೇಸರ ದೃಢವಾದ ಶರೀರವಿದ್ದರೂ ದೇಹ ಆರೋಗ್ಯದ ಬಗ್ಗೆ ಚಿಂತೆ ,ಕೆಲಸ ಕಾರ್ಯಗಳಲ್ಲಿ ಮಾನಸಿಕವಾಗಿ ನೆಮ್ಮದಿ, ಮುನ್ನುಗ್ಗುವ ಧೈರ್ಯ ಪ್ರಶಂಸೆ ಧನಾಗಮ ಸ್ವಲ್ಪ ವಿಳಂಬ, ಪ್ರಯತ್ನವನ್ನು ನಿಲ್ಲಿಸಬಾರದು ಶುಭವಾಗುತ್ತದೆ.
(ಪರಿಹಾರ: ನವನಾಗ ಸ್ತೋತ್ರ 11 ಬಾರಿ ಪಾರಾಯಣ ಮಾಡಿ)

ರಾಹುಕಾಲ: 10-57AM ರಿಂದ 12-24PM
ಗುಳಿಕಕಾಲ: 8-06AM ರಿಂದ 9-35AM
ಯಮಗಂಡಕಾಲ: 3-15PMರಿಂದ 4-43PM

ಹೆಚ್ಚಿನ ಮಾಹಿತಿಗೆ:
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ: ಮೊ-9945170572

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!