Astrology: Likely to be a memorable day

Astrology: ದಿನ ಭವಿಷ್ಯ, ಡಿ.27: ಈ ರಾಶಿಯವರಿಗೆ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುವ ಸಾಧ್ಯತೆ

Astrology: ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ದ್ವಾದಶಿ ಶುಕ್ರವಾರ., ದಿನಾಂಕ 27,12, 2024: ಮನೆಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ದೇವಿಯನ್ನು ಕೆಂಪು ಕಣಗಿಲ ಹೂವಿನಿಂದ ಪೂಜೆ ಮಾಡಿ ದಿನವನ್ನು ಆರಂಭಿಸಿ ಶುಭವಾಗುತ್ತದೆ.

ಮೇಷ ರಾಶಿ: ಅತ್ಯಂತ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುತ್ತದೆ. ವಿದ್ಯಾಭ್ಯಾಸ ಅನುಕೂಲಕರ. ಅನಾರೋಗ್ಯ ಬಾಧೆ ,ಮಾನಸಿಕ ಕಿರಿಕಿರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತಿರುಗಾಟವಾದರೂ ಅನುಕೂಲವಾಗುತ್ತದೆ.
(ಪರಿಹಾರ; ವಿಷ್ಣು ಸಹಸ್ರನಾಮದ 61ನೇ ಶ್ಲೋಕವನ್ನು ಜಪಿಸಿ)

ವೃಷಭ ರಾಶಿ: ಸೋದರ ಸೋದರಿಯರ ನಡುವೆ ಮನಸ್ತಾಪ, ಮನಸ್ಸಿನಲ್ಲಿ ನಾನಾ ಗೊಂದಲ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಸಡ್ಡೆ. ಮಿತ್ರರಿಂದ ಧನ ಸಹಾಯ ,ಮಾತೃ ವಾತ್ಸಲ್ಯ.
(ಪರಿಹಾರ; ಶಿವನ ನಾಮ ಮಂತ್ರವನ್ನು 108 ಬಾರಿ ಜಪಿಸಿ)

ಮಿಥುನ ರಾಶಿ: ಅನುಕೂಲಕ್ಕಿಂತಲೂ ಕೆಲವು ವಿಷಯಗಳಲ್ಲಿ ಅನಾನುಕೂಲವೇ ಹೆಚ್ಚು. ವ್ಯವಹಾರದ ಬಗ್ಗೆ ಗಮನಹರಿಸಿ, ಚಿಕ್ಕ ಪುಟ್ಟ ವೈಮನಸ್ಯ ಉಂಟಾಗುತ್ತದೆ ದೃಢವಾದ ನಿರ್ಧಾರವಿಲ್ಲ ಕಣ್ಣಿನ ರೋಗದ ಬಗ್ಗೆ ಎಚ್ಚರವಿರಲಿ.
(ಪರಿಹಾರ; ಸೂರ್ಯ ಮಂಡಲ ಸ್ತೋತ್ರ ಜಪಮಾಡಿ)

ಕಟಕ ರಾಶಿ: ಸಮಸ್ಯೆಗಳಿದ್ದರೂ ನಿಗ್ರಹಿಸಬೇಕೆಂಬ ಹಠ, ಮುನ್ನುಗ್ಗಬಹುದು ಸುತ್ತಮುತ್ತ ಇರುವವರ ಬಗ್ಗೆ ಎಚ್ಚರಿಕೆ ಬೇಕು.,ಒಳ್ಳೆ ವಿದ್ಯೆ ಬುದ್ದಿವಂತಿಗೆ ಇದೆ, ಪ್ರಯತ್ನವನ್ನು ಬಿಡಬೇಡಿ.
(ಪರಿಹಾರ; ದುರ್ಗೆಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚಿ)

ಸಿಂಹ ರಾಶಿ: ಸ್ವಲ್ಪ ಸಮಾಧಾನದಿಂದ ಧನಾರ್ಜನೆ, ಕಿರಿಕಿರಿ ಇದ್ದರೂ ಮುನ್ನುಗ್ಗಿ ಪಡೆಯುವ ಪ್ರಯತ್ನ ವಿಶ್ವಾಸ ಎಲ್ಲವೂ ಶುಭವಾಗಿದೆ. ವ್ಯವಹಾರದಲ್ಲಿ ಉನ್ನತ ಅನುಕೂಲಗಳಾಗುತ್ತವೆ.
(ಪರಿಹಾರ; ನಾರಾಯಣಿ ಸ್ತುತಿಯನ್ನು 11 ಬಾರಿ ಕೇಳಿ)

ಕನ್ಯಾ ರಾಶಿ: ಸುಮ್ಮನೆ ವಿವಾದ ಅನಾನುಕೂಲವಾದ ಮಾತು ಚಿಂತನೆ ದೊಡ್ಡದು, ಪ್ರಯತ್ನ ಅತ್ಯಂತ ಕಡಿಮೆ, ಪಿತ್ರಾರ್ಜಿತ ಆಸ್ತಿ ಹಣಕ್ಕಾಗಿ ಹಂಬಲ.ತಿರುಗಾಟ, ನಾಲ್ಕು ತಿಂಗಳಿಂದ ಇದೆ ಸಮಸ್ಯೆ.
(ಪರಿಹಾರ;ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ)

ತುಲಾ ರಾಶಿ: ಹೊಸದಾದ ಚಿಂತನೆಗಳು ಬಹಳ ಅನುಕೂಲ, ವ್ಯವಹಾರವನ್ನು ಪ್ರಾರಂಭಿಸಬಹುದು, ಸ್ವಲ್ಪ ಆಭಿಚಾರ ತಂತ್ರದ ಭಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆನಪಿನ ಶಕ್ತಿ ಕೊರತೆ.
(ಪರಿಹಾರ: ಧ್ಯಾನ ತರಗತಿಗಳಿಗೆ ಸೇರಿಕೊಳ್ಳಿ ಹಾಗೂ ಪ್ರತಿ ಸೋಮವಾರ ಶಿವನಿಗೆ 11 ಬಿಲ್ವಪತ್ರೆಯನ್ನು ಪೂಜೆಗೆ ಕೊಡಿ)

ವೃಶ್ಚಿಕ ರಾಶಿ: ಒಳ್ಳೆಯ ಬುದ್ದಿ ಶಕ್ತಿಯೊಂದಿಗೆ ವಿದ್ಯೆಯ ಸಮಾಗಮ, ದೃಢವಾದ ನಿರ್ಧಾರ ಲಕ್ಷ್ಮಿಪ್ರಾಪ್ತಿ, ಸ್ವಲ್ಪ ಆರೋಗ್ಯ ವ್ಯತ್ಯಾಸ, ಧನ ಲಾಭದಲ್ಲಿ ಮಾನಸಿಕ ಬೇಸರ, ಸ್ವಲ್ಪ ಘರ್ಷಣೆ.
(ಪರಿಹಾರ; ಗಣಪತಿಗೆ 21 ಗರಿಕೆ ಇಂದ ಪೂಜಿಸಿ)

ಧನಸ್ಸು ರಾಶಿ: ಶ್ರೇಷ್ಠವಾದ ವ್ಯಕ್ತಿತ್ವ ಚಿಂತನೆ ಮಾನಸಿಕ ನೆಮ್ಮದಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ, ವಿದ್ಯೆಗಾಗಿ ಮನಸ್ಸನ್ನು ಏಕಾಗ್ರಗೊಳಿಸಬೇಕು ವೈರತ್ವ ಎಲ್ಲರನ್ನೂ ದೂರ ಮಾಡುತ್ತದೆ ಎಚ್ಚರ.
(ಪರಿಹಾರ;ದತ್ತಾತ್ರೇಯರ ಅಥವಾ ದಕ್ಷಿಣ ಮೂರ್ತಿಗಳ ಸಾನಿಧ್ಯದಲ್ಲಿ ಪೂಜೆ ಮಾಡಿಸಿ)

ಮಕರ ರಾಶಿ: ದ್ರವ್ಯ ಲಾಭದಲ್ಲಿ ಸ್ವಲ್ಪ ಕಿರಿಕಿರಿ, ಬಂಧು ಮಿತ್ರರ ಜೊತೆ ಒಳ್ಳೆಯ ಒಡನಾಟ, ಸಣ್ಣಪುಟ್ಟ ಅಪಘಾತಗಳು, ವಿಪರೀತ ಬುದ್ಧಿವಂತರಂತೆ ಯೋಚಿಸಿದರೂ ಪ್ರಯೋಜನವಿಲ್ಲ.
(ಪರಿಹಾರ: ಭದ್ರಕಾಳಿಯ ದೇವಸ್ಥಾನದಲ್ಲಿ ಅಮ್ಮನವರಿಗೆ ಕೆಂಪು ಪುಷ್ಪಗಳಿಂದ ಪೂಜೆ)

ಕುಂಭ ರಾಶಿ: ಅಸಡ್ಡೆ ಮನಸ್ಸಿನಲ್ಲಿ ಅನಾವಶ್ಯಕ ಸೋಂಬೇರಿತನ, ಮುನ್ನುಗ್ಗ ಬೇಕೆಂಬ ಆಸೆ ಆದರೆ ಸಾಧ್ಯವಾಗುವುದಿಲ್ಲ, ದೃಢತೆ ಬಹಳ ಮುಖ್ಯ ,ಆರೋಗ್ಯದ ಬಗ್ಗೆ ಎಚ್ಚರ ಅವಶ್ಯ, ವಿಪರೀತ ಆಸೆ ಬೇಡ ಒಳ್ಳೆಯದಾಗುತ್ತದೆ.
(ಪರಿಹಾರ: ಶಿವನಿಗೆ ಹಾಲಿನ ಅಭಿಷೇಕ)

ಮೀನ ರಾಶಿ: ವ್ಯಕ್ತಿತ್ವದ ಬಗ್ಗೆ ಬೇಸರ ದೃಢವಾದ ಶರೀರವಿದ್ದರೂ ದೇಹ ಆರೋಗ್ಯದ ಬಗ್ಗೆ ಚಿಂತೆ ,ಕೆಲಸ ಕಾರ್ಯಗಳಲ್ಲಿ ಮಾನಸಿಕವಾಗಿ ನೆಮ್ಮದಿ, ಮುನ್ನುಗ್ಗುವ ಧೈರ್ಯ ಪ್ರಶಂಸೆ ಧನಾಗಮ ಸ್ವಲ್ಪ ವಿಳಂಬ, ಪ್ರಯತ್ನವನ್ನು ನಿಲ್ಲಿಸಬಾರದು ಶುಭವಾಗುತ್ತದೆ.
(ಪರಿಹಾರ: ನವನಾಗ ಸ್ತೋತ್ರ 11 ಬಾರಿ ಪಾರಾಯಣ ಮಾಡಿ)

ರಾಹುಕಾಲ: 10-57AM ರಿಂದ 12-24PM
ಗುಳಿಕಕಾಲ: 8-06AM ರಿಂದ 9-35AM
ಯಮಗಂಡಕಾಲ: 3-15PMರಿಂದ 4-43PM

ಹೆಚ್ಚಿನ ಮಾಹಿತಿಗೆ:
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ: ಮೊ-9945170572

ರಾಜಕೀಯ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಅಬಕಾರಿ ಹಗರಣದ ಬಗ್ಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ

[ccc_my_favorite_select_button post_id="119407"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!