ದೊಡ್ಡಬಳ್ಳಾಪುರ: ನಗರದ 7ನೇ ವಾರ್ಡ್ ಶ್ರೀ ನಗರದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ದ ಕುಡಿಯುವ ನೀರಿನ ಘಟಕಗಳ ಅಗತ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸೌಲಭ್ಯ ಬಳಸಿಕೊಳ್ಳಬೇಕಿದೆ. ಅಲ್ಲದೆ ಘಟಕದ ನಿರ್ವಹಣೆ ಕುರಿತು ವ್ಯವಸ್ಥಾಪಕರು ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಭಾಸ್ಕರ್, ಮಧು, ಕುಮುದ, ಜಗನ್ನಾಥ್, ಹೇಮಂತರಾಜ್, ಆಂಜನಮೂರ್ತಿ, ಬಶೀರ್, ಕೃಷ್ಣಮೂರ್ತಿ, ಚಂದ್ರು, ಬೀಮಣ್ಣ, ಪು.ಮಹೇಶ್, ರೇವತಿ, ಮಂಜುಳಮ್ಮ, ಪ್ರಭ, ಸೋಮಣ್ಣ, ರಾಮಣ್ಣ, ಅಶ್ವಥ್, ಗುರು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

