ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯ 24 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ವಾರ್ಡ್ 1: ಅನುಸೂಚಿತ ಜಾತಿ ಮಹಿಳೆ- ಗೌರಮ್ಮ 216 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೇದಾವತಿ ಶ್ರೀನಿವಾಸ ಮೂರ್ತಿ 203, ಲಕ್ಷ್ಮೀ ರಾಜು.ಜಿ 21 ಮತ ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ವಿ.ಜನಾರ್ದನ್ 236 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹೆಚ್.ಆನಂದ (ಶೆಟ್ಟಿ) 135 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶೋಭಾಬಾಯಿ ಪ್ರಕಾಶ್ ರಾವ್ 299 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದಿವ್ಯಾ ಬಿ.ಎನ್ (ಲೋಕಿ) 210, ಸಿದ್ದಗಂಗಮ್ಮ 180, ಗಾಯಿತ್ರಿ ಬಾಯಿ 25 ಮತ ಪಡೆದಿದ್ದಾರೆ. 

ವಾರ್ಡ್ 2: ಹಿಂದುಳಿದ ವರ್ಗ ಬ ಮಹಿಳೆ– ಕೆ.ವೈ.ಮಮತ ಆಟೋ ಮಾರುತಿ 336 ಮತ ಪಡೆದು ವಿಜೇತರಾಗಿದ್ದರೆ, ರಾಜೇಶ್ವರಿ.ಈ 208 ಮತ ಪಡೆದಿದ್ದಾರೆ.

ಸಾಮಾನ್ಯ: ನಾಗೇಶ್ ಕೆ. ಗೌಡ 450 ಮತ ಪಡೆದು ವಿಜೇತರಾಗಿದ್ದರೆ, ಟಿ.ಗೋವಿಂದರಾಜು 224, ಜೆ.ಕುಮಾರ್ 39, ಡಿ.ಕೆ.ಲಕ್ಷ್ಮೀನಾರಾಯಣ 26 ಮತಪಡೆದಿದ್ದಾರೆ.

ವಾರ್ಡ್ 3: ಅನುಸೂಚಿತ ಜಾತಿ- ಸುರೇಶ್ ಕುಮಾರ್ ಎನ್ 345 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಶ್ರೀ ರಂಗ 177, ಅಶ್ವಿನಿ ಶ್ರೀನಿವಾಸ್ 84, ಎಲ್.ಮಲ್ಲೇಶ್ 62 ಮತಗಳನ್ನು ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ಬಿ.ಎಲ್.ರಾಮಪ್ರಸಾದ 250 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ರಾಮಕೃಷ್ಣಯ್ಯ.ಎನ್.ಬಿ(ರಾಮಕಿಟ್ಟಿ) 186, ಕೆ.ಗೋಪಾಲ್ 03 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶಶಿಕಲಾ ನಾಗರಾಜು 305 ಮತ ಪಡೆದು ಗೆಲುವು ಸಾಧಿಸಿದರೆ, ರತ್ನ.ಎಸ್.ಶಿವಕುಮಾರ್ 204, ನಾಗರತ್ನ 28 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 4: ಹಿಂದುಳಿದ ವರ್ಗ ಅ ಮಹಿಳೆ- ಯಾಸ್ಮಿನ್ 453 ಮತಗಳನ್ನು ವಿಜೇತರಾದರೆ, ಡಿ.ಸಿ.ಪ್ರಮಿಳ ಶಿವಕುಮಾರ್(ಕುಮಾರಣ್ಣ) 299 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಜೆ.ಎಸ್.ನಾಗಭೂಷಣ್(ಪುಟ್ಟಣ್ಣ) 666 ಮತಗಳನ್ನು ಪಡೆದು ವಿಜೇತರಾದರೆ, ನರೇಶ್ ರೆಡ್ಡಿ ಟಿ.ಎಸ್ 324 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 5: ಅನುಸೂಚಿತ ಪಂಗಡ ಮಹಿಳೆ- ಆಂಜಿನಮ್ಮ 122 ಮತ ಪಡೆದು ವಿಜೇತರಾದರೆ, ನಾಗರತ್ನ 119 ಮತ ಪಡೆದು ಮೂರು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ.

ಹಿಂದುಳಿದ ವರ್ಗ ಬ- ಮಲ್ಲಪ್ಪ.ಜೆ.ವೈ 231 ಮತ ಪಡೆದು ಗೆಲುವು ಸಾಧಿಸಿದರೆ, ಗಂಗಮುನಿಯಪ್ಪ.ಹೆಚ್.ಎಲ್. 184, ಈಶ್ವರ್ ರಾವ್ 14 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ರೇಣುಕಾ ಚಂದ್ರಶೇಖರ್ 223 ಮತಗಳನ್ನು ಪಡೆದು ವಿಜೇತರಾದರೆ, ಉಮಾ.ಬಿ 203, ಮಂಜುಳ ಕೆ.ಗೋಪಾಲ163, ಭಾರತಿ 121, ವಿಮಲಾ ಎಸ್(ಗೌರಿ) 84, ಡಿ.ಸಿ.ಲಲಿತ 08, ಲಕ್ಷ್ಮಮ್ಮ 07 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 6: ಸಾಮಾನ್ಯ ಮಹಿಳೆ- ಆನಂದಮ್ಮ 146 ಮತಗಳನ್ನು ಪಡೆದು ವಿಜೇತರಾದರೆ, ಉಷಾ ಮಂಜುನಾಥ್ 127 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಮಂಜುನಾಥ್ (MLA) 222 ಮತ ಪಡೆದು ವಿಜೇತರಾದರೆ, ಡಿ.ಬಾಬು 122, ಕೆ.ಎನ್.ರಮೇಶ್ 80, ಜಿ.ಶ್ರೀನಿವಾಸ್ 83 ಮತ ಪಡೆದಿದ್ದಾರೆ.

ವಾರ್ಡ್ 7: ಹಿಂದುಳಿದ ವರ್ಗ ಅ ಮಹಿಳೆ- ಟಿ.ಪ್ರೇಮ ಜಿ.ರಂಗಸ್ವಾಮಿ 266 ಮತಗಳನ್ನು ಪಡೆದು ವಿಜೇತರಾದರೆ, ಎಸ್.ಜಿ.ರಾಧ ರಮೇಶ್ 169, ಹೇಮಲತ ಗೋಪಿನಾಥ್ 13 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ದೊಡ್ಡನಂಜುಂಡಪ್ಪ 421 ಮತಗಳನ್ನು ಪಡೆದು ವಿಜೇತರಾದರೆ, ವಿ.ನರಸಿಂಹಮೂರ್ತಿ 282 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 8: ಸಾಮಾನ್ಯ ಮಹಿಳೆ- ರಜಿಯಾ  258 ಮತಗಳನ್ನು ಪಡೆದು ಚುನಾಯಿತರಾದರೆ, ಸ್ವಾತಿ 174,

ಪ್ರೇಮ ನಾರಾಯಣಸ್ವಾಮಿ 26, ಇರ್ಷಾದ್ ಬೇಗಂ 08 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ: ಗಿರೀಶ್ ಎನ್ 436 ಮತಗಳನ್ನು ಪಡೆದು ವಿಜೇತರಾದರೆ, ಹೆಚ್.ರಂಗನಾಥ್ 253, ಮುಜಾಮಿಲ್ 38 ಹಾಗೂ ನಾಗರಾಜು.ಕೆ 02 ಮತ ಪಡೆದಿದ್ದಾರೆ.

ವಾರ್ಡ್ 9: ಹಿಂದುಳಿದ ವರ್ಗ ಅ- ಮೆಹಬೂಬ್ ಖಾನ್ 538 ಮತ ಪಡೆದು ವಿಜೇತರಾದರೆ, ಫಯಾಜ್ ಅಹಮದ್ 205, ವಿಜಯಲಕ್ಷ್ಮಿ 166 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಭಾಗ್ಯ ಎನ್.ಎಂ. ವೆಂಕಟೇಶ್ 597 ಮತವನ್ನು ಪಡೆದು ವಿಜೇತರಾಗಿದ್ದಾರೆ.

ಸಾಮಾನ್ಯ- ಮುಜಾಹೀದ್ ಖಾನ್ 457 ಮತ ಪಡೆದು ಗೆಲುವು ಸಾಧಿಸಿದರೆ, ಪಿ.ಮಧು 114 ಮತ ಪಡೆದಿದ್ದಾರೆ.

ನಾಗಸಂದ್ರ: ಸಾಮಾನ್ಯ ಮಹಿಳೆ- ಜಯಶ್ರೀ. ಎಸ್ 339 ಮತಗಳನ್ನು ಪಡೆದು ವಿಜೇತರಾದರೆ, ಸೌಂದರ್ಯ.ಎನ್.ಎನ್ 216 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಪ್ರಕಾಶ್.ಎ‌ 352 ಮತಗಳನ್ನು ಪಡೆದು ವಿಜೇತರಾದರೆ,ಲೋಹಿತ್.ಎನ್ 251 ಮತ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ: ಸಿಎಂ ಸಿದ್ದರಾಮಯ್ಯ

ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ: ಸಿಎಂ ಸಿದ್ದರಾಮಯ್ಯ

ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾನುಕೂಲವಾಗಲಿದೆ: ಸಿಎಂ ಸಿದ್ದರಾಮಯ್ಯ (Cm Siddaramaiah)

[ccc_my_favorite_select_button post_id="121167"]
ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ: ಸಿಎಂ ಸಿದ್ದರಾಮಯ್ಯ (Cm Siddaramaiah)

[ccc_my_favorite_select_button post_id="121121"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸಿಲಿಂಡರ್ ಸ್ಪೋಟ.. ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಸಿಲಿಂಡರ್ ಸ್ಪೋಟ.. ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಗ್ಯಾಸ್ ಸಿಲಿಂಡರ್ (Gas Cylinder ) ಸ್ಪೋಟಗೊಂಡು ಎರಡು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ವರದಿಯಾಗಿದೆ.

[ccc_my_favorite_select_button post_id="121161"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!