- 01. ಕರ್ನಾಟಕದಲ್ಲಿ ” ಬಟ್ಟೆ ಗಿರಣಿ ಗೆ ” ಪ್ರಸಿದ್ಧಿಯಾದ ಜಿಲ್ಲೆ ಯಾವುದು.?
- ಎ. ದಾವಣಗೆರೆ
- ಬಿ. ಹುಬ್ಬಳ್ಳಿ
- ಸಿ. ರಾಮನಗರ
- ಡಿ. ಬೆಳಗಾವಿ
ಉತ್ತರ: ಎ) ದಾವಣಗೆರೆ
- 02. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಯಾವ ಜಿಲ್ಲೆಯಲ್ಲಿ.?
- ಎ. ಬೆಂಗಳೂರು ನಗರ
- ಬಿ. ಹುಬ್ಬಳ್ಳಿ
- ಸಿ. ಬೆಂಗಳೂರು ಗ್ರಾಮಾಂತರ
- ಡಿ. ಧಾರವಾಡ
ಉತ್ತರ: ಸಿ) ಬೆಂಗಳೂರು ಗ್ರಾಮಾಂತರ
- 03. ಗೋವಾ ರಾಜ್ಯವು ಸ್ವತಂತ್ರವಾದದ್ದು ಯಾವಾಗ.?
- ಎ. 1961
- ಬಿ. 1951
- ಸಿ. 1962
- ಡಿ. 1952
ಉತ್ತರ: ಎ) 1961
- 04. ಸ್ವರ್ಣ ದೇವಾಲಯಗಳ ನಗರ ಎಂದು ಯಾವುದನ್ನು ಕರೆಯುತ್ತಾರೆ.?
- ಎ. ಗುಜರಾತ್
- ಬಿ. ಅಮೃತ್ ಸರ್
- ಸಿ. ತಮಿಳುನಾಡು
- ಡಿ. ಪಂಜಾಬ್
ಉತ್ತರ: ಬಿ) ಅಮೃತ್ ಸರ್
- 05. ನಿಕ್ಕಲ್ ನ ಅದಿರು ದೊರೆಯುವ ಭಾರತದ ಏಕೈಕ ರಾಜ್ಯ ಯಾವುದು.?
- ಎ. ಸಿಕ್ಕಿಂ
- ಬಿ. ಒಡಿಶಾ
- ಸಿ. ರಾಜಸ್ಥಾನ
- ಡಿ. ಅರುಣಾಚಲ ಪ್ರದೇಶ
ಉತ್ತರ: ಬಿ) ಒಡಿಶಾ
- 06. ಪರಿಸರ ರಕ್ಷಣಾ ಕಾಯ್ದೆಯನ್ನು ಎಷ್ಟರಲ್ಲಿ ಜಾರಿಗೆ ತರಲಾಯಿತು.?
- ಎ. 1986
- ಬಿ. 1997
- ಸಿ. 1998
- ಡಿ. 1985
ಉತ್ತರ: ಎ) 1986
- 07. ಕರ್ನಾಟಕ ಸಹಕಾರ ಚಳುವಳಿಯ ಪಿತಾಮಹ ಯಾರು.?
- ಎ. ಬಸವನಗೌಡ ಪಾಟೀಲ್
- ಬಿ. ಈರಣ್ಣ ಶೆಟ್ಟರ
- ಸಿ. ಹನುಮಂತಪ್ಪ ಹಿಂದಿನಮನಿ
- ಡಿ. ಸಿದ್ದಣ್ಣಗೌಡ ಸಣ್ಣ ರಾಮನಗೌಡ ಪಾಟೀಲ್
ಉತ್ತರ: ಡಿ) ಸಿದ್ದಣ್ಣಗೌಡ ಸಣ್ಣ ರಾಮನಗೌಡ ಪಾಟೀಲ್
- 08. ” ಕಾಳುಮೆಣಸಿನ ರಾಣಿ ” ಎಂದು ಪೋರ್ಚುಗೀಸರು ಈ ಕೆಳಗಿನವರುಗಳಲ್ಲಿ ಯಾರನ್ನು ಕರೆಯುತ್ತಿದ್ದರು.?
- ಎ. ರಾಣಿ ಅಬ್ಬಕ್ಕ
- ಬಿ. ಚೆನ್ನಬೈರಾದೇವಿ
- ಸಿ. ಹಿರಿಯ ಅಬ್ಬಕ್ಕ
- ಡಿ. ರಾಣಿ ಚೆನ್ನಮ್ಮ
ಉತ್ತರ: ಬಿ) ಚೆನ್ನಬೈರಾದೇವಿ
- 09. ” ನೀಲಿ ಕ್ರಾಂತಿ ” ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ.?
- ಎ. ನೀರು
- ಬಿ. ಮತ್ಸ್ಯ ಸಂಪತ್ತು ( ಮೀನು )
- ಸಿ. ಹಾಲು
- ಡಿ. ವಾಣಿಜ್ಯ ಬೆಳೆಗಳು
ಉತ್ತರ : ಬಿ) ಮತ್ಸ್ಯ ಸಂಪತ್ತು ( ಮೀನು )
- 10. ಭಾರತದ ‘ ವೃದ್ಧ ನದಿ ‘ ಎಂದು ಯಾವ ನದಿಯನ್ನು ಕರೆಯುತ್ತಾರೆ.?
- ಎ. ಗಂಗಾ
- ಬಿ. ತುಂಗಾ
- ಸಿ. ಕಾವೇರಿ
- ಡಿ. ಗೋದಾವರಿ
ಉತ್ತರ: ಡಿ) ಗೋದಾವರಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
error: Content is protected !!