ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

  • 01. ಗಾಂಧಿ ಮತ್ತು ಇರ್ವಿನ್ ಒಪ್ಪಂದ ಯಾವಾಗ ನಡೆಯಿತು.?
  • ಎ. 1931 ಮಾರ್ಚ್ 05
  • ಬಿ. 1931 ಫೆಬ್ರವರಿ 05
  • ಸಿ. 1921 ಫೆಬ್ರವರಿ 05
  • ಡಿ. 1910 ಮಾರ್ಚ್ 05 

ಉತ್ತರ: ಎ) 1931 ಮಾರ್ಚ್ 05 

02. ಈ ಕೆಳಗಿನ ಯಾವ ಎರಡು ನದಿಗಳು ಕಲಬುರ್ಗಿ ಮತ್ತು ವಿಜಯನಗರ ಹಂಪಿ ಪ್ರದೇಶಗಳಲ್ಲಿ ಹರಿಯುತ್ತದೆ.?

  • ಎ. ಕಾವೇರಿ ಮತ್ತು ಗೋದಾವರಿ 
  • ಬಿ. ಕೃಷ್ಣಾ ಮತ್ತು ತುಂಗಭದ್ರಾ 
  • ಸಿ. ಭೀಮಾ ಮತ್ತು ಗೋದಾವರಿ 
  • ಡಿ. ನರ್ಮದಾ ಮತ್ತು ಗೋದಾವರಿ 

ಉತ್ತರ: ಬಿ) ಕೃಷ್ಣಾ ಮತ್ತು ತುಂಗಭದ್ರಾ 

03. ಇತ್ತೀಚೆಗೆ ಪ್ರಕಟಗೊಂಡ ವಿಶ್ವ ಚೆಸ್ ಆಟದಲ್ಲಿ ಭಾರತದ ಡಿ. ಗುಕೇಶ್ ಅವರು ಎಷ್ಟನೇ ಸ್ಥಾನ ಗಳಿಸಿದ್ದಾರೆ.?

  1. ಎ. 11ನೇ ಸ್ಥಾನ 
  2. ಬಿ. 10ನೇ ಸ್ಥಾನ 
  3. ಸಿ. 01ನೇ ಸ್ಥಾನ 
  4. ಡಿ. 02ನೇ ಸ್ಥಾನ 

ಉತ್ತರ: ಎ) 11ನೇ ಸ್ಥಾನ 

04. ಈ ಕೆಳಗಿನವರುಗಳಲ್ಲಿ ಐದನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು ಯಾರಾಗಿದ್ದರು.?

  • ಎ. ಸುಭಾಷ್ ಚಂದ್ರ ಬೋಸ್ 
  • ಬಿ. ಇಂದಿರಾ ಗಾಂಧಿ 
  • ಸಿ. ಲಾಲ ಲಜಪತ್ ರಾಯ್ 
  • ಡಿ. ರಾಜೀವ್ ಗಾಂಧಿ 

ಉತ್ತರ: ಬಿ) ಇಂದಿರಾ ಗಾಂಧಿ 

05. ಯಾವ ಭಾರತೀಯ ಜಲಪಾತವು ರಾಜ, ರಾಣಿ, ರೋರರ್, ರಾಕೆಟ್ ಎಂಬ ವಿಭಿನ್ನ 4 ಜಲಪಾತಗಳನ್ನು ಹೊಂದಿದೆ.?

  • ಎ. ಜೋಗ್ ಜಲಪಾತ 
  • ಬಿ. ಧೂದ್ ಸಾಗರ್ 
  • ಸಿ. ಅತಿರಪಿಲಿ
  • ಡಿ. ಹಿರ್ನಿ

ಉತ್ತರ: ಎ) ಜೋಗ್ ಜಲಪಾತ 

06. ಜಪಾನ್ ನ “ನಾಗಸಾಕಿ ದಿನ” ಎಂದು ಈ ಕೆಳಗಿನ ಯಾವ ದಿನವನ್ನು ಆಚರಿಸುತ್ತಾರೆ.?

  • ಎ. ಆಗಸ್ಟ್  09
  • ಬಿ. ಆಗಸ್ಟ್  19
  • ಸಿ. ಜೂನ್  12
  • ಡಿ. ಜುಲೈ 28

ಉತ್ತರ: ಎ) ಆಗಸ್ಟ್ 09

07. ವಿಶ್ವದಲ್ಲಿ ಒಟ್ಟಾರೆ ಎಷ್ಟು ಪಕ್ಷಿ ಪ್ರಭೇದಗಳಿವೆ.?

  • ಎ. 5,904
  • ಬಿ. 11,906
  • ಸಿ. 10,906
  • ಡಿ. 6,011

ಉತ್ತರ: ಸಿ) 10,906

08. ಬಿಳಿ ಆನೆಗಳ ನಾಡು ಎಂದು ಈ ಕೆಳಗಿನ ಯಾವ ರಾಷ್ಟ್ರವನ್ನು ಕರೆಯುತ್ತಾರೆ.?

  • ಎ. ಥೈಲ್ಯಾಂಡ್ 
  • ಬಿ. ಉತ್ತರ ಕೊರಿಯಾ 
  • ಸಿ. ದಕ್ಷಿಣ ಕೊರಿಯಾ 
  • ಡಿ. ಅಮೇರಿಕಾ 

ಉತ್ತರ: ಎ) ಥೈಲ್ಯಾಂಡ್ 

09. ಈ ಕೆಳಗಿನವರುಗಳಲ್ಲಿ “ಸರಸ್ವತಿ ಸಮ್ಮಾನ್” ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು.?

  • ಎ. ಮಾಧವ್ ಕೌಶಿಕ್ 
  • ಬಿ. ಸ್ಮೃತಿ ಇರಾನಿ 
  • ಸಿ. ಡಾ. ಸುಧಾಮೂರ್ತಿ 
  • ಡಿ. ಶಿವಶಂಕರಿ

ಉತ್ತರ: ಡಿ) ಶಿವಶಂಕರಿ

10. 2022ರ ಹುಲಿಯ ಗಣತಿ ಪ್ರಕಾರ ಯಾವ ರಾಜ್ಯ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ.?

  • ಎ. ಹರಿಯಾಣ 
  • ಬಿ. ಮಧ್ಯಪ್ರದೇಶ 
  • ಸಿ. ಕರ್ನಾಟಕ 
  • ಡಿ. ತಮಿಳುನಾಡು 

ಉತ್ತರ: ಬಿ) ಮಧ್ಯಪ್ರದೇಶ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!