ಹರಿತಲೇಖನಿ ದಿನಕ್ಕೊಂದು ಕಥೆ: ಆರ್ಯಭಟ

ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ.

ಆರ್ಯಭಟರು ಪೃಥ್ವಿ, ಚಂದ್ರ, ಸೂರ್ಯರ ಭ್ರಮಣಗತಿ ಹಾಗೂ ಪರಿಭ್ರಮಣಗತಿಯ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಆ ಕಾಲದಲ್ಲಿಯೇ ಮಂಡಿಸಿದ್ದರು. ಅವರ ಈ ಸಂಶೋಧನೆಯಿಂದ ಭಾರತದ ಮೊದಲ ಉಪಗ್ರಹಕ್ಕೆ ಅವರ ಹೆಸರನ್ನು ನೀಡಲಾಯಿತು. ಅವರು ಆರ್ಯಭಟಿಕಾ ಈ ಗ್ರಂಥವನ್ನು ಬರೆದು ಸಂಪೂರ್ಣ ಜಗತ್ತಿನಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಿದರು.

ಆರ್ಯಭಟರು ತಮ್ಮ ‘ಆರ್ಯಭಟ್ಟೀಯಮ್‘ ಎಂಬ ಹೆಸರಿನ ಗ್ರಂಥದಲ್ಲಿ ಪ್ರಥಮವಾಗಿ ಪೃಥ್ವಿಯು ಗೋಲವಿರುವುದನ್ನು ಉಲ್ಲೇಖಿಸಿ ಪೃಥ್ವಿಯ ವ್ಯಾಸವನ್ನೂ ನಿಖರವಾಗಿ ಹೇಳಿದರು.

ಆರ್ಯಭಟ: ಆರ್ಯಭಟರು ಐದನೇ ಶತಮಾನದಲ್ಲಿ ಸೂರ್ಯ ಚಂದ್ರರ ವೇಗವನ್ನು ಕಂಡುಹಿಡಿಯುವ ಓರ್ವ ಮಹಾನ ಭಾರತೀಯ ಖಗೋಲ ಶಾಸ್ತ್ರಜ್ಞ. ಕಾಲ ಇ. ಸ. 476. ಆರ್ಯಭಟರು ಪೃಥ್ವಿ, ಚಂದ್ರ, ಸೂರ್ಯರ ಭ್ರಮಣಗತಿ ಹಾಗೂ ಪರಿಭ್ರಮಣಗತಿಯ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಆ ಕಾಲದಲ್ಲಿಯೇ ಮಂಡಿಸಿದ್ದರು. ಅವರ ಈ ಸಂಶೋಧನೆಯಿಂದ ಭಾರತದ ಮೊದಲ ಉಪಗ್ರಹಕ್ಕೆ ಅವರ ಹೆಸರನ್ನು ನೀಡಲಾಯಿತು. ಅವರು ಆರ್ಯಭಟಿಕಾ ಈ ಗ್ರಂಥವನ್ನು ಬರೆದು ಸಂಪೂರ್ಣ ಜಗತ್ತಿನಲ್ಲಿ ಭಾರತದ ಹೆಸರನ್ನು ಉಜ್ವಲಗೊಳಿಸಿದರು.

ಗೆಲಿಲಿಯೋಗಿಂತ ಒಂದು ವರ್ಷ ಮೊದಲು ಆರ್ಯಭಟರು ಪೃಥ್ವಿಯು ಗೋಲವಿರುವುದರ ಬಗ್ಗೆ ಹೇಳುವುದು ಹಾಗೂ ಅದರ ವ್ಯಾಸವನ್ನೂ ಹೇಳುವುದು

ಆರ್ಯಭಟರು (ಇ.ಸ 5 ನೇ ಶತಮಾನ) ತಮ್ಮ ‘ಆರ್ಯಭಟ್ಟೀಯಮ್‘ ಎಂಬ ಹೆಸರಿನ ಗ್ರಂಥದಲ್ಲಿ ಪ್ರಥಮವಾಗಿ ಪೃಥ್ವಿಯು ಗೋಲವಿರುವುದನ್ನು ಉಲ್ಲೇಖಿಸಿ ಪೃಥ್ವಿಯ ವ್ಯಾಸವನ್ನೂ ನಿಖರವಾಗಿ ಹೇಳಿದರು.

ಮೃಜ್ಜಾಲಶಿಖಿವಾಯುಮಯೊ ಭೂಗೋಲ: ಸರ್ವತೋ ವೃತ್ತ: ಆರ್ಯಭಟ್ಟೀಯಮ್, 4 6

ಅರ್ಥ: ಮಣ್ಣು, ನೀರು, ಅಗ್ನಿ ಹಾಗೂ ವಾಯುವಿನಿಂದ ಕೂಡಿರುವ ಈ ಪೃಥ್ವಿಯು ಗೋಲವಿದೆ.

ಇದೇ ಗ್ರಂಥದಲ್ಲಿ ‘ನೃಷಿಯೋಜನಂ, ಜ್ಞಿಲಾ ಭೂವ್ಯಾಸೋ……‘ ಎಂಬ ಸೂತ್ರ ಬಂದಿದೆ. ಇದರ ಅರ್ಥ ಪೃಥ್ವಿಯ ವ್ಯಾಸವು ‘ನರ ಣ ಷಿ ಯೋಜನ ಅಥವಾ ‘ಜ್ಞಿಲಾ‘ ಯೋಜನದಷ್ಟು ಇದೆ ಎಂದಾಗುತ್ತದೆ. ಇದರಿಂದ ಪೃಥ್ವಿಯ ವ್ಯಾಸದ ಗಣಿತವನ್ನು ಬಿಡಿಸಲು ನಮಗೆ ಆರ್ಯಭಟ್ಟೀಯ ಅಂಕ ಪದ್ಧತಿಯ ಅವಶ್ಯಕತೆಯಿದೆ. ಅದನ್ನು ಇದೇ ಗ್ರಂಥದಲ್ಲಿ ನೀಡಲಾಗಿದೆ.

‘ಆರ್ಯಭಟ್ಟೀಯ ಅಂಕ ಪದ್ಧತಿ‘ ಎಂದರೆ ಸಂಕ್ಷಿಪ್ತವಾಗಿ ಹಾಗೂ ಸೂತ್ರದ ರೂಪದಲ್ಲಿ ಗ್ರಂಥವನ್ನು ಬರೆಯಲು ಮಾಡಲಾದ ಒಂದು ಸಾಂಕೇತಿಕ ಭಾಷೆ. ಇದರಲ್ಲಿ ‘ಕ‘ ದಿಂದ ‘ಮ‘ ಮೂಲಾಕ್ಷರಗಳಿಗೆ 1 ರಿಂದ 25 ಅಂಕಗಳನ್ನು ನೀಡಲಾಗಿದೆ. ಅಂದರೆ ಕ. 1, ಖ. 2, ಗ. 3… ಭ. 24, ಮ. 25, ಯ. 30, ರ. 40, ಲ. 50… ಹ. 100. ಸ್ವರದಲ್ಲಿ ‘ಹ‘ಕಾರವೆಂದರೆ ‘ಗುಣಿಲೆ 100‘, ‘ಊ‘ಕಾರವೆಂದರೆ ‘ಗುಣಿಲೆ 10,000‘ ಹಾಗೂ ‘ಋ‘ ಕಾರವೆಂದರೆ ‘ಗುಣಿಲೆ 10,00,000‘ (ಹತ್ತು ಲಕ್ಷ). ಈ ರೀತಿಯಲ್ಲಿ ಅತ್ಯಂತ ಸುಲಭವಾಗಿರುವ ಈ ಆರ್ಯಭಟ್ಟೀಯ ಅಂಕ ಪದ್ಧತಿಯು ನಮಗೆ ತಿಳಿದರೆ ‘ಜ್ಞಿಲಾ ಭೂವ್ಯಾಸೋ‘ ಈ ಸೂತ್ರದ ಅರ್ಥ ತಿಳಿಯುತ್ತದೆ.

ಜ್ಞ = 10, ಇ = 100, ಜ್ಞಿ (ಜ್ಞ ಇ) = 10 ಣ 100 = 1000 ಲ = 50 ಆದುದರಿಂದಲೇ ಜ್ಞಿಲಾ = 1,00050 = 1,050 ಅಂದರೆ ಪೃಥ್ವಿಯ ವ್ಯಾಸವು 1,050 ಯೋಜನದಷ್ಟು ಇದೆ.

ಒಂದು ಯೋಜನವು ಎಷ್ಟು ಕಿಲೋಮೀಟರ ಇದೆ ಎಂಬುದನ್ನು ‘ನೃಷಿ ಯೋಜನಾ‘ ಎಂಬ ಸೂಚನೆಯಿಂದ ತಿಳಿಯಬಹುದು. ನೃ ಎಂದರೆ ಮನುಷ್ಯನ ಸರಾಸರಿ ಎತ್ತರ ಪ್ರಸ್ತುತ ಗ್ರಂಥದಲ್ಲಿ ಇದರ ಪ್ರಮಾಣವನ್ನೂ ನೀಡಲಾಗಿದ್ದು ಇಲ್ಲಿ ಟೊಳ್ಳು ಮಾಹಿತಿಯನ್ನು ಮಂಡಿಸಲಿಲ್ಲ.) ಷಿ = ಷ ಇ = 80 ಣ 1,000 = 80,000 ಅಂದರೆ 1 ಯೋಜನ. ಮನುಷ್ಯನ ಸರಾಸರಿ ಎತ್ತರ ಹಾಗೂ 80.000 ನ್ನು ಗುಣಿಸಿದಾಗ 1 ಯೋಜನವೆಂದರೆ 12.11 ಕಿ.ಮಿ. ಆಗುತ್ತದೆ ಹಾಗೂ ಈ ಸಂಖ್ಯೆಯನ್ನು ‘ಜ್ಞಿಲಾ ಭೂವ್ಯಾಸಃ‘ ಈ ಸೂತ್ರದಲ್ಲಿ ಹಾಕಿದಾಗ ಪೃಥ್ವಿಯ ವ್ಯಾಸವು 12,716 ಕಿ.ಮಿ ಯಷ್ಟು ಸಿಗುತ್ತದೆ. ಈಗ ಉಪಗ್ರಹಗಳ ಸಹಾಯದಿಂದ ಅಳೆಯಲಾದ ಪೃಥ್ವಿಯ ವ್ಯಾಸವು 12,756 ಕಿ.ಮಿ ಇದೆ.

‘ಇದೇ ಆರ್ಯಭಟ್ಟರು ‘ಭ‘ ಅಪಕ್ರಮೋ ಗ್ರಹಾಂಶಃ ಈ ಸೂತ್ರದಿಂದ ಪೃಥ್ವಿಯು ಎಷ್ಟು ಅಂಶದಷ್ಟು ಹೊರಳಿದೆ ಎಂಬುದನ್ನು ಹೇಳಿದ್ದಾರೆ. ಭ = 24 ಅಂದರೆ ಪೃಥ್ವಿಯು 24 ಅಂಶದಷ್ಟು ಬಾಗಿದೆ. ಇಂದಿನ ವಿಜ್ಞಾನವು ಅದೇ ಸಂಖ್ಯೆ 23.5 ಅಂಶ ಎಂದು ಹೇಳಿದೆ.‘

ಕೃಪೆ: ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!