Astrology: Likely to be a memorable day

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಗುರುವಾರ, ಅಕ್ಟೋಬರ್ 31, 2024, ದೈನಂದಿನ ರಾಶಿ ಭವಿಷ್ಯ| astrology today

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮೇಷ: ಉತ್ತಮ ಆರಂಭಕ್ಕಾಗಿ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ದೃಢ ನಿರ್ಧಾರಗಳ ಕೈಗೊಳ್ಳಿ. ದೀರ್ಘಾವಧಿಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳು ವುದು ಅಗತ್ಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ವೃಷಭ: ಸಂಗಾತಿಗಳ ಆದರಕ್ಕೆ ಪ್ರಫುಲ್ಲತೆಯ ಸೆಳಕು, ವ್ಯವಹಾರ ಕಾರ್ಯದಲ್ಲಿ ವಿನಮ್ರ ಮುನ್ನಡೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮಿಥುನ: ತಪ್ಪುಗಳನ್ನು ಒಪ್ಪಿ ಕೊಂಡುಬಿಡಿ ಶಾಂತಿಯುತ ಜೀವನ ನಿಮ್ಮದಾಗಲಿದೆ. ಹಿಂಜರಿಕೆ ಬೇಡ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕಟಕ; ಅಭೀಷ್ಟ ಪ್ರಕಾರ ಮೂಲಗಳಿಂದ ಅನುಕೂಲವಾಗಿ ಪ್ರಗತಿ, ಬಯಸಿದ ಕಾರ್ಯದಲ್ಲಿ ಗೌರವ ಫಲ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಸಿಂಹ: ಬೇರೆಯವರ ವಿಚಾರದಲ್ಲಿ ಮೂಗು ತೂರಿಸದ ನಿರ್ಧಾರ ಸೂಕ್ತ, ಬಂದದ್ದನ್ನು ಸ್ವೀಕರಿಸುವ ಭಾವನೆ ಉತ್ತಮ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕನ್ಯಾ: ಹಿರಿಯರ ಸಲಹೆ ಸ್ವೀಕಾರದಿಂದ ನೆಮ್ಮದಿ, ಕನಸು ಕಂಡುದು ಸಾಕಾರಕ್ಕೆ ನಿರ್ಣಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ತುಲಾ: ಸೌಮ್ಯ ವರ್ಚಸ್ಸಿನಿಂದ ಅಂದುಕೊಂಡ ಕಾರ್ಯ ಸಿದ್ಧಿ, ಮಿತ್ರರಿಂದ ಮನರಂಜನೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ವೃಶ್ಚಿಕ: ಮಹತ್ತರ ಯೋಜನೆ ಕಾರ್ಯಕ್ಕೆ ಕ್ರಮದಲ್ಲಿ ಶ್ರಮ, ಪ್ರಾಜ್ಞರ ಸಲಹೆಯಾಲಿಸಿ ಆತುರದ ನಿರ್ಧಾರ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಧನು: ಸಮಾಜ ಬಾಂಧವರಿಂದ ಮಹತ್ತರ ಕಾರ್ಯಕ್ಕೆ ಬೆಂಬಲ, ಯೋಗಕ್ಷೇಮ ಹೊಣೆ ಹೊರಲು ಚಿಂತನ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮಕರ: ಖರೀದಿಗೆ ಉಳಿತಾಯದಿಂದ ಖರ್ಚು ಮಾಡಲು ಸ್ಪಷ್ಟನೆ, ಆದರಿಸುವ ಕುರಿತು ವಿಚಾರ ವಿನಿಮಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕುಂಭ: ಮುಂದಿನ ಯೋಜನೆಗಳ ಬಗ್ಗೆ ಹದವಾಗಿ ವಿಚಾರ, ಮೊಟಕು’ ಕಾರ್ಯಕ್ಕೆ ಪುನರಪಿ ಚಾಲನೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮೀನ: ಪಾಲುಗಾರಿಕೆ ವ್ಯವಹಾರಗಳಲ್ಲಿ ಮಹತ್ವದ ತಿರುವು, ಚಾಡಿ ಮಾತುಗಳಿಗೆ ಕಿವಿಕೊಡದ ಸಂಕಲ್ಪ.

ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM

ರಾಜಕೀಯ

ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50 ಸಾವಿರದಿಂದ 1 ಲಕ್ಷ ದಂಡ: ಡಿಸಿಎಂ ಡಿ.ಕೆ. ಶಿವಕುಮಾರ್

ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50 ಸಾವಿರದಿಂದ 1 ಲಕ್ಷ ದಂಡ: ಡಿಸಿಎಂ

ಎಷ್ಟೇ ಹೇಳಿದರೂ ಫ್ಲೆಕ್ಸ್ ಹಾಕುವುದು ಹೆಚ್ಚುತ್ತಿದೆ. ನಮ್ಮ ಪಕ್ಷವೂ ಸೇರಿದಂತೆ ಎಲ್ಲಾ ಪಕ್ಷದವರು ಫ್ಲೆಕ್ಸ್ ಹಾಕುತ್ತಿದ್ದಾರೆ. ಇನ್ನು ಮುಂದೆ ಯಾರು ಅನಧಿಕೃತ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ ಪ್ರತಿ ಫ್ಲೆಕ್ಸ್ ಗೆ ಅದನ್ನು ಹಾಕಿದವರಿಗೆ 50

[ccc_my_favorite_select_button post_id="120348"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!