Astrology: Likely to be a memorable day

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಗುರುವಾರ, ಅಕ್ಟೋಬರ್ 31, 2024, ದೈನಂದಿನ ರಾಶಿ ಭವಿಷ್ಯ| astrology today

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮೇಷ: ಉತ್ತಮ ಆರಂಭಕ್ಕಾಗಿ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ದೃಢ ನಿರ್ಧಾರಗಳ ಕೈಗೊಳ್ಳಿ. ದೀರ್ಘಾವಧಿಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳು ವುದು ಅಗತ್ಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ವೃಷಭ: ಸಂಗಾತಿಗಳ ಆದರಕ್ಕೆ ಪ್ರಫುಲ್ಲತೆಯ ಸೆಳಕು, ವ್ಯವಹಾರ ಕಾರ್ಯದಲ್ಲಿ ವಿನಮ್ರ ಮುನ್ನಡೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮಿಥುನ: ತಪ್ಪುಗಳನ್ನು ಒಪ್ಪಿ ಕೊಂಡುಬಿಡಿ ಶಾಂತಿಯುತ ಜೀವನ ನಿಮ್ಮದಾಗಲಿದೆ. ಹಿಂಜರಿಕೆ ಬೇಡ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕಟಕ; ಅಭೀಷ್ಟ ಪ್ರಕಾರ ಮೂಲಗಳಿಂದ ಅನುಕೂಲವಾಗಿ ಪ್ರಗತಿ, ಬಯಸಿದ ಕಾರ್ಯದಲ್ಲಿ ಗೌರವ ಫಲ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಸಿಂಹ: ಬೇರೆಯವರ ವಿಚಾರದಲ್ಲಿ ಮೂಗು ತೂರಿಸದ ನಿರ್ಧಾರ ಸೂಕ್ತ, ಬಂದದ್ದನ್ನು ಸ್ವೀಕರಿಸುವ ಭಾವನೆ ಉತ್ತಮ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕನ್ಯಾ: ಹಿರಿಯರ ಸಲಹೆ ಸ್ವೀಕಾರದಿಂದ ನೆಮ್ಮದಿ, ಕನಸು ಕಂಡುದು ಸಾಕಾರಕ್ಕೆ ನಿರ್ಣಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ತುಲಾ: ಸೌಮ್ಯ ವರ್ಚಸ್ಸಿನಿಂದ ಅಂದುಕೊಂಡ ಕಾರ್ಯ ಸಿದ್ಧಿ, ಮಿತ್ರರಿಂದ ಮನರಂಜನೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ವೃಶ್ಚಿಕ: ಮಹತ್ತರ ಯೋಜನೆ ಕಾರ್ಯಕ್ಕೆ ಕ್ರಮದಲ್ಲಿ ಶ್ರಮ, ಪ್ರಾಜ್ಞರ ಸಲಹೆಯಾಲಿಸಿ ಆತುರದ ನಿರ್ಧಾರ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಧನು: ಸಮಾಜ ಬಾಂಧವರಿಂದ ಮಹತ್ತರ ಕಾರ್ಯಕ್ಕೆ ಬೆಂಬಲ, ಯೋಗಕ್ಷೇಮ ಹೊಣೆ ಹೊರಲು ಚಿಂತನ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮಕರ: ಖರೀದಿಗೆ ಉಳಿತಾಯದಿಂದ ಖರ್ಚು ಮಾಡಲು ಸ್ಪಷ್ಟನೆ, ಆದರಿಸುವ ಕುರಿತು ವಿಚಾರ ವಿನಿಮಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕುಂಭ: ಮುಂದಿನ ಯೋಜನೆಗಳ ಬಗ್ಗೆ ಹದವಾಗಿ ವಿಚಾರ, ಮೊಟಕು’ ಕಾರ್ಯಕ್ಕೆ ಪುನರಪಿ ಚಾಲನೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮೀನ: ಪಾಲುಗಾರಿಕೆ ವ್ಯವಹಾರಗಳಲ್ಲಿ ಮಹತ್ವದ ತಿರುವು, ಚಾಡಿ ಮಾತುಗಳಿಗೆ ಕಿವಿಕೊಡದ ಸಂಕಲ್ಪ.

ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM

ರಾಜಕೀಯ

ರಾಹುಲ್ ಗಾಂಧಿ ಸೇರಿ 25 ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ

ರಾಹುಲ್ ಗಾಂಧಿ ಸೇರಿ 25 ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

[ccc_my_favorite_select_button post_id="119574"]
20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ

[ccc_my_favorite_select_button post_id="119504"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಮರದಲ್ಲಿ ನೇತಾಡುತ್ತಿದ್ದ ಮಾನವ ಬುರುಡೆಯ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಮರದಲ್ಲಿ ನೇತಾಡುತ್ತಿದ್ದ ಮಾನವ ಬುರುಡೆಯ ಗುರುತು ಪತ್ತೆ..!

ಕಳೆದ 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವನ ಬುರುಡೆ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ (Doddaballapura) ನಗರದ ಹೊರವಲಯದಲ್ಲಿರುವ ಬ್ಯಾಂಕ್ ಸರ್ಕಲ್ ಬಳಿ ಬೆಳಕಿಗೆ ಬಂದಿದೆ.

[ccc_my_favorite_select_button post_id="119580"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಖಾಸಗಿ ಕಾರ್ಖಾನೆಯ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ (Accident), ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಇಂದು ಸಂಜೆ

[ccc_my_favorite_select_button post_id="119492"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!