Astrology: Likely to be a memorable day

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಗುರುವಾರ, ಅಕ್ಟೋಬರ್ 31, 2024, ದೈನಂದಿನ ರಾಶಿ ಭವಿಷ್ಯ| astrology today

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮೇಷ: ಉತ್ತಮ ಆರಂಭಕ್ಕಾಗಿ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ದೃಢ ನಿರ್ಧಾರಗಳ ಕೈಗೊಳ್ಳಿ. ದೀರ್ಘಾವಧಿಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳು ವುದು ಅಗತ್ಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ವೃಷಭ: ಸಂಗಾತಿಗಳ ಆದರಕ್ಕೆ ಪ್ರಫುಲ್ಲತೆಯ ಸೆಳಕು, ವ್ಯವಹಾರ ಕಾರ್ಯದಲ್ಲಿ ವಿನಮ್ರ ಮುನ್ನಡೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮಿಥುನ: ತಪ್ಪುಗಳನ್ನು ಒಪ್ಪಿ ಕೊಂಡುಬಿಡಿ ಶಾಂತಿಯುತ ಜೀವನ ನಿಮ್ಮದಾಗಲಿದೆ. ಹಿಂಜರಿಕೆ ಬೇಡ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕಟಕ; ಅಭೀಷ್ಟ ಪ್ರಕಾರ ಮೂಲಗಳಿಂದ ಅನುಕೂಲವಾಗಿ ಪ್ರಗತಿ, ಬಯಸಿದ ಕಾರ್ಯದಲ್ಲಿ ಗೌರವ ಫಲ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಸಿಂಹ: ಬೇರೆಯವರ ವಿಚಾರದಲ್ಲಿ ಮೂಗು ತೂರಿಸದ ನಿರ್ಧಾರ ಸೂಕ್ತ, ಬಂದದ್ದನ್ನು ಸ್ವೀಕರಿಸುವ ಭಾವನೆ ಉತ್ತಮ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕನ್ಯಾ: ಹಿರಿಯರ ಸಲಹೆ ಸ್ವೀಕಾರದಿಂದ ನೆಮ್ಮದಿ, ಕನಸು ಕಂಡುದು ಸಾಕಾರಕ್ಕೆ ನಿರ್ಣಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ತುಲಾ: ಸೌಮ್ಯ ವರ್ಚಸ್ಸಿನಿಂದ ಅಂದುಕೊಂಡ ಕಾರ್ಯ ಸಿದ್ಧಿ, ಮಿತ್ರರಿಂದ ಮನರಂಜನೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ವೃಶ್ಚಿಕ: ಮಹತ್ತರ ಯೋಜನೆ ಕಾರ್ಯಕ್ಕೆ ಕ್ರಮದಲ್ಲಿ ಶ್ರಮ, ಪ್ರಾಜ್ಞರ ಸಲಹೆಯಾಲಿಸಿ ಆತುರದ ನಿರ್ಧಾರ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಧನು: ಸಮಾಜ ಬಾಂಧವರಿಂದ ಮಹತ್ತರ ಕಾರ್ಯಕ್ಕೆ ಬೆಂಬಲ, ಯೋಗಕ್ಷೇಮ ಹೊಣೆ ಹೊರಲು ಚಿಂತನ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮಕರ: ಖರೀದಿಗೆ ಉಳಿತಾಯದಿಂದ ಖರ್ಚು ಮಾಡಲು ಸ್ಪಷ್ಟನೆ, ಆದರಿಸುವ ಕುರಿತು ವಿಚಾರ ವಿನಿಮಯ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಕುಂಭ: ಮುಂದಿನ ಯೋಜನೆಗಳ ಬಗ್ಗೆ ಹದವಾಗಿ ವಿಚಾರ, ಮೊಟಕು’ ಕಾರ್ಯಕ್ಕೆ ಪುನರಪಿ ಚಾಲನೆ.

astrology today: ಇಂದಿನ ಭವಿಷ್ಯ; ಈ ರಾಶಿಯವರ ಸೌಮ್ಯ ವರ್ಚಸ್ಸಿನಿಂದ ಕಾರ್ಯ ಸಿದ್ಧಿ

ಮೀನ: ಪಾಲುಗಾರಿಕೆ ವ್ಯವಹಾರಗಳಲ್ಲಿ ಮಹತ್ವದ ತಿರುವು, ಚಾಡಿ ಮಾತುಗಳಿಗೆ ಕಿವಿಕೊಡದ ಸಂಕಲ್ಪ.

ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM

ರಾಜಕೀಯ

ಬಿಜೆಪಿಯಲ್ಲಿ ನಿಲ್ಲದ ಬಣ ಬಡಿದಾಟ: ಸಂಧಾನ ಸಭೆ ವಿಫಲ

ಬಿಜೆಪಿಯಲ್ಲಿ ನಿಲ್ಲದ ಬಣ ಬಡಿದಾಟ: ಸಂಧಾನ ಸಭೆ ವಿಫಲ

ಜಿಲ್ಲಾ ಬಿಜೆಪಿಯಲ್ಲಿ (BJP) ಬಣ ಬಡಿದಾಟಕ್ಕೆ ಬ್ರೇಕ್ ಬೀಳ್ತಿಲ್ಲ. ಪಕ್ಷದ - ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಈಗಾಗಲೇ ಮುಂದಿನ ಚುನಾವಣೆಗೆ *** ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಿದ್ದು,

[ccc_my_favorite_select_button post_id="119966"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ಗ್ಯಾಸ್ ಗೀಸರ್ (Gas geyser) ಬಳಕೆ ಮಾಡುವವರು ಆದಷ್ಟು ಮುಂಜಾಗ್ರತೆಯ ಕ್ರಮಕೈಗೊಳ್ಳಬೇಕಿದೆ. ಏಕೆಂದರೆ ಪದೇ ಪದೇ ವಿಷಾನಿಲ ಸೋರಿಕೆಯಿಂದ ಸಾವನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ.

[ccc_my_favorite_select_button post_id="119828"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕಾರು-ಬೈಕ್ ನಡುವೆ ಅಪಘಾತ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕಾರು-ಬೈಕ್ ನಡುವೆ ಅಪಘಾತ..!

ಮೊನ್ನೆಯಷ್ಟೇ ಉದ್ಘಾಟನೆಯಾಗಿದ್ದ ರೈಲ್ವೇ ನಿಲ್ದಾಣದ ಸಿಗ್ನಲ್ ಬಳಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident) ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

[ccc_my_favorite_select_button post_id="119943"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!