Astrology: Likely to be a memorable day

Astrology ದಿನ ಭವಿಷ್ಯ: ಈ ರಾಶಿಯವರಿಗಿಂದು ಶೀತ, ನೆಗಡಿ, ಜ್ವರದ ಸಂಭವ, ಆರೋಗ್ಯದ ಬಗ್ಗೆ ಗಮನವಿರಲಿ – ಎನ್ ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಏಕಾದಶಿ ಜ.10 ಶುಕ್ರವಾರ ವಿಶೇಷವಾಗಿ ಈ ದಿನ ವಿಶೇಷವಾಗಿ ವೆಂಕಟೇಶನ ದರ್ಶನವನ್ನು ಮಾಡಿದರೆ ಶ್ರೇಷ್ಠವಾದಂತ ಫಲವನ್ನು ಹೊಂದಬಹುದು.. Astrology

ಮೇಷ ರಾಶಿ: ಉತ್ತಮ ಮನೋಭಾವನೆಯಿಂದ ಎಲ್ಲ ಕಾರ್ಯದಲ್ಲೂ ಜಯ, ಅನಾವಶ್ಯಕ ವಿಷಯಗಳಿಗೆ ತಲೆ ಕೊಡಬೇಡಿ. ನಿಮ್ಮದಲ್ಲದ ತೀರ್ಮಾನಕ್ಕೆ ಚಿಂತಿಸುವುದು ಒಳ್ಳೆಯದಲ್ಲ, ಉತ್ತಮ ಧನಾರ್ಜನೆ, ಮನಸ್ಸಿನ ಖೇದ, ಚಿಂತೆ. (ಪರಿಹಾರಕ್ಕಾಗಿ ಆಂಜನೇಯ ಭುಜಂಗ ಸ್ತೋತ್ರದ ಪಾರಾಯಣ ಮಾಡಿ)

ವೃಷಭ ರಾಶಿ: ಒಳ್ಳೆಯ ವಿದ್ಯಾರ್ಜನೆ, ಅನಾರೋಗ್ಯ, ಸರಸ ಸಲ್ಲಾಪಗಳಿಂದ ಮಾತುಕತೆ, ಜೀವನದ ಸಂತೃಪ್ತಿ, ಮನಸ್ಸಿಗೆ ಆರೋಗ್ಯದ ಚಿಂತೆ, ತಂದೆಯ ಮಾತಿನಲ್ಲಿ ಕೊಂಕು. (ಪರಿಹಾರಕ್ಕಾಗಿ ದುರ್ಗಾ ಸ್ತೋತ್ರದ ಪಾರಾಯಣ ಮಾಡಿ)

ಮಿಥುನ ರಾಶಿ: ಮುನ್ನುಗ್ಗುವ ಸ್ವಭಾವ, ಧೈರ್ಯ ಚಂಚಲವಾದ ಮನಸ್ಸು, ಶತ್ರುಗಳಿಂದ ತೊಂದರೆ. ತಾಯಿಯ ಜೊತೆ ವಾಗ್ವಾದ, ಯತ್ನ ಕಾರ್ಯಗಳಲ್ಲಿ ವಿಳಂಬ, ಸುಮ್ಮನೆ ಓಡಾಟ, ಪ್ರಯೋಜನವಿಲ್ಲದ ಮಾತುಕತೆ. (ಪರಿಹಾರಕ್ಕಾಗಿ ರಾಮ ಮಂತ್ರವನ್ನು ಜಪಿಸಿ)

ಕಟಕ ರಾಶಿ: ಆಧಾರವಿಲ್ಲದ ಮಾತುಗಳು, ಹಿತ ಶತ್ರುಗಳಿಂದ ಭಯ, ಸಹೋದರರು ಸಹೋದರರಿಂದ ಸ್ವಲ್ಪ ಮಾನಸಿಕ ಖೇದ, ಶೀತ, ನೆಗಡಿ, ಜ್ವರದ ಸಂಭವ, ಆರೋಗ್ಯದ ಬಗ್ಗೆ ಗಮನವಿರಲಿ. ಮನಸ್ಸಿನ ಬಗ್ಗೆ ಹಿಡಿತವಿರಲಿ ಸಂತೋಷವಾಗಿರಿ. (ಪರಿಹಾರಕ್ಕಾಗಿ ದತ್ತ ಸ್ತೋತ್ರವನ್ನು ಪಾರಾಯಣ ಮಾಡಿ)

ಸಿಂಹ ರಾಶಿ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೂರದಿಂದ ಶುಭ ಸುದ್ದಿ, ಆಹಾರ, ಆರೋಗ್ಯ, ಎಲ್ಲವೂ ಸಹ ಪುಷ್ಕಳವಾಗಿದೆ, ದನಾಗಮ ಸ್ವಲ್ಪ ವಿಳಂಬ. (ಪರಿಹಾರಕ್ಕಾಗಿ ಅಮ್ಮನವರಿಗೆ ನಿಂಬೆಹಣ್ಣಿನ ಹಾರವನ್ನು ಅರ್ಪಿಸಿ)

ಕನ್ಯಾ ರಾಶಿ: ಎಲ್ಲರ ಮೇಲೂ ಕೋಪ, ಅನಾವಶ್ಯಕ ಆತಂಕ ಅಧಿಕ ರೇಗಾಟ, ತಿರುಗಾಟ, ಯಾರೋ ಮಾಟ ಮಾಡಿಸಿದ್ದಾರೆ ಎಂಬ ಭಯ, ಮನೆಯಲ್ಲಿ ಭಯದ ವಾತಾವರಣ, ಗಂಡ ಹೆಂಡಿರ ಜಗಳ, ಕುಟುಂಬ ಸಾಮರಸ್ಯ ಹದಗೆಡುವ ಪರಿಸ್ಥಿತಿ. (ಪರಿಹಾರಕ್ಕಾಗಿ ಅರ್ಧನಾರೀಶ್ವರ ಸ್ತೋತ್ರ ಪಾರಾಯಣ)

ತುಲಾ ರಾಶಿ: ಧನಾಗಮದಲ್ಲಿ ಸ್ವಲ್ಪ ವಿಳಂಬ, ಒಬ್ಬರೊಬ್ಬರು ಕೆಸರೆ ಚಾಟ, ವಿದ್ಯಾರ್ಜನೆ ಕುಂಠಿತ, ಭಯದ ವಾತಾವರಣ, ಸರ್ಪ ಭಯ, ಮುಖದಲ್ಲಿ ಪ್ರಸನ್ನತೆಯ ಕೊರತೆ. (ಪರಿಹಾರಕ್ಕಾಗಿ ಗಣಪತಿ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ಬನ್ನಿ)

ವೃಶ್ಚಿಕ ರಾಶಿ: ಜ್ಞಾನವಿಕಾಸ, ಚಂಚಲವಾದ ಬುದ್ದಿ, ಮುನ್ನುಗ್ಗ ಬೇಕೆಂಬ ಕಾತುರ, ಸ್ವಲ್ಪಮಟ್ಟಿನ ಧನಾರ್ಜನೆ, ತಾಯಿಯ ಕಡೆಯಿಂದ ಅನಾರೋಗ್ಯ ವಾರ್ತೆ, ಪೂರ್ವ ಪುಣ್ಯ ಲಾಭದಾಯಕವಾಗಿಲ್ಲ. (ಪರಿಹಾರಕ್ಕಾಗಿ ನವ ನಾಗ ಸ್ತೋತ್ರವನ್ನು ಜಪ ಮಾಡಿ ಅಥವಾ ನಾಗಪೂಜೆ)

ಧನಸ್ಸು ರಾಶಿ: ಎಲ್ಲ ಕಾರ್ಯಗಳಲ್ಲು ವಿಶ್ವಾಸ, ಸ್ವಲ್ಪ ಮನಸ್ಸಿನ ಸ್ಥಿರತೆ ಇಲ್ಲದಿರುವುದೇ ಎಲ್ಲದಕ್ಕೂ ತೊಡಕು, ಸಂಬಂಧಗಳ ಜೊತೆ ಜಗಳಕ್ಕಿಂತ ಸಂಧಾನ ಒಳ್ಳೆಯದು. ವಿದ್ಯೆಯು ಕುಂಟಿತವಾಗಿರುತ್ತದೆ, ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎಚ್ಚರ. (ಪರಿಹಾರಕ್ಕಾಗಿ ನರಸಿಂಹ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ)

ಮಕರ ರಾಶಿ: ವಿನಾಕಾರಣ ಆರೋಪ, ತೊಂದರೆ, ದುಃಖ, ಧನಾರ್ಜನೆ ಸ್ವಲ್ಪ ವಿಳಂಬ, ಎಲ್ಲಾ ಕಾರ್ಯಕ್ಕೂ ಯತ್ನಾನುಕೂಲ, ಪ್ರಯತ್ನ ಅಧಿಕವಾಗಬೇಕು, ವಿಶ್ವಾಸದಿಂದ ಕೆಲಸ ಮಾಡಿ, ಎಲ್ಲದಕ್ಕೂ ವಿಶ್ವಾಸವೇ ಮೂಲ ಬುದ್ಧಿಗೆ ಕೆಲಸ ಕೊಡಿ, ಶಕ್ತಿಗಲ್ಲ. (ಪರಿಹಾರಕ್ಕಾಗಿ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕುಂಕುಮದ ಅರ್ಚನೆ ಮಾಡಿಸಿ)

ಕುಂಭ ರಾಶಿ: ವೃತ ತಿರುಗಾಟ, ಧನಸಂಪಾದನೆ ವಿಳಂಬ, ಮನಸ್ಸು ಸಮಸ್ಯೆಗಳ ಗೂಡು, ಏನೇ ಪ್ರಯತ್ನ ಪಟ್ಟರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವವರು ಶೀಘ್ರವಾಗಿ ಅನುಗ್ರಹವಾಗಲು ಈಶ್ವರನ ದೇವಾಲಯದಲ್ಲಿ ಅಭಿಷೇಕ ಮಾಡಿಸಿ. (ಪರಿಹಾರಕ್ಕಾಗಿ ಶಿವ ಪಂಚಾಕ್ಷರ ಮಂತ್ರವನ್ನು ಜಪ ಮಾಡಿ)

ಮೀನ ರಾಶಿ: ಮನೆಯಲ್ಲಿ ನಾನಾ ವಿಧವಾದ ಚಿಂತೆ, ಮನಸ್ಸಿಗೆ ದುಗುಡ, ಸಣ್ಣಪುಟ್ಟ ವಿಷಯಗಳಲ್ಲಿ ಕೋಪ, ಆತಂಕ, ಹಿರಿಯರ ಭಯ (ಪರಿಹಾರಕ್ಕಾಗಿ ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ)

ರಾಹುಕಾಲ: 10-30AM ರಿಂದ 12-00PM
ಗುಳಿಕಕಾಲ: 7-30AM ರಿಂದ 9-00 AM
ಯಮಗಂಡಕಾಲ: 3-00PMರಿಂದ 4-30PM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!