Why there are no temples for Lord Brahma..?

Daily story: ಹರಿತಲೇಖನಿ ದಿನಕ್ಕೊಂದು ಕಥೆ: ಬ್ರಹ್ಮ ದೇವರಿಗೆ ಏಕೆ ದೇವಾಲಯಗಳಿರಿಲ್ಲ..?

ಭಾರತ ದೇಶ ದೇವಾಲಯಗಳ ನಾಡು. ಇಲ್ಲಿ ಸಕಲ ಚರಾಚರ ಸೃಷ್ಠಿಗೆ ಕಾರಣೀಭೂತರಾದ ದೇವಾನು ದೇವತೆಗಳನ್ನು ನಾವು ನಿತ್ಯವೂ ಪೂಜಿಸುತ್ತೇವೆ.

ಹಿಂದೂ ಶಾಸ್ತ್ರಗಳ ಪ್ರಕಾರ ಎಲ್ಲಾ ದೇವರುಗಳಿಗೂ ದೇವಾಲಯಗಳಿವೆ. ಆದರೆ, ಒಬ್ಬ ಬ್ರಹ್ಮನಿಗೆ ಮಾತ್ರ ಈ ಭೂಮಿಯಮೇಲೆ ದೇವಾಲಯಗಳಿಲ್ಲ ಕಾರಣವೇನು.? ಬ್ರಹ್ಮನಿಗೆ ಭೂಲೋಕದಲ್ಲಿ ಯಾಕೆ ಪೂಜೆ ನಡೆಯುವುದಿಲ್ಲ? ಇದರ ಬಗ್ಗೆ ಪುರಾಣಗಳು ಏನು ಹೇಳುತ್ತವೆ? ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.

ಪುರಾಣಗಳ ಪ್ರಕಾರ-ಭೃಗು ಮಹರ್ಷಿ ಶಾಪ

ಒಮ್ಮೆ ಲೋಕ ಕಲ್ಯಾಣಕ್ಕಾಗಿ ಯಜ್ಞವನ್ನು ಆಚರಿಸಲು ಮಹರ್ಷಿಗಳು ನಿರ್ಣಯಿಸಿದರು. ತ್ರಿಮೂರ್ತಿಗಳಲ್ಲಿ ಯಾರು ಹೆಚ್ಚೆಂದು ತಿಳಿಯಲು ಭೃಗು ಮಹರ್ಷಿಯನ್ನು ಕಳುಹಿಸಿದರು! ಭೃಗು ಮಹರ್ಷಿ ಮೊದಲಿಗೆ ಸತ್ಯ ಲೋಕಕ್ಕೆ ಹೋಗುತ್ತಾನೆ.

ಆ ಸಮಯದಲ್ಲಿ ಬ್ರಹ್ಮ ದೇವ ವೇದಗಾನವನ್ನು ಮಾಡುತ್ತಿದ್ದರೆ, ಆತನ ಸ್ವರಕ್ಕೆ ಸರಸ್ವತೀ ದೇವಿ ವೀಣೆಯನ್ನು ನುಡಿಸುವುದರಲ್ಲಿ ತಲ್ಲೀನಳಾಗಿರುತ್ತಾಳೆ. ಭೃಗು ಮಹರ್ಷಿಯ ಆಗಮನವನ್ನು ಗಮನಿಸದೆ ಸಂಗೀತದಲ್ಲಿ ಮಗ್ನರಾಗಿರುತ್ತಾರೆ.

ಇದರಿಂದ ಕುಪಿತನಾದ ಭೃಗು , ಕಲಿಯುಗದಲ್ಲಿ ಭೂಲೋಕದಲ್ಲಿ ನಿನಗೆ ಪೂಜೆಗಳು ನಡೆಯದಿರಲಿ ಎಂದು ಶಪಿಸುತ್ತಾನೆ. ಆದುದರಿಂದಲೆ ಬ್ರಹ್ಮನಿಗೆ ಈ ಭೂಲೋಕದಲ್ಲಿ ದೇವಾಲಯಗಳು ಇಲ್ಲ ಹಾಗೂ ಪೂಜೆಗಳೂ ಇಲ್ಲವೆಂದು ಹೇಳುತ್ತಾರೆ.

ಬ್ರಹ್ಮನಿಗಿರುವುದು ಒಂದೇ ಆಲಯ, ಬ್ರಹ್ಮ ಪುಷ್ಕರಿಣಿ: ರಾಜಸ್ಥಾನ್ ನ ಅಜ್ಮೀರ್ ಪಟ್ಟಣದ ವಾಯುವ್ಯ ಬಾಗದಲ್ಲಿ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಪುಷ್ಕರ್ ಬಳಿ ಇರುವ “ಗಾಯತ್ರಿ ಗಿರಿ” ಯಲ್ಲಿರುವ ಶಕ್ತಿ ಪೀಠವಿದೆ. ಇದನ್ನೇ “ಬ್ರಹ್ಮ ಪುಷ್ಕರಿಣಿ” ಎಂದೂ ಸಹ ಕರೆಯುತ್ತಾರೆ.

ಅಮ್ಮನವರ ಕಂಠಾಭರಣ ಇಲ್ಲಿಯೇ ಬಿದ್ದಿತೆಂದು ಭಕ್ತರ ನಂಬಿಕೆ. ಇಲ್ಲಿ ಗಾಯತ್ರಿ ದೇವಿ ನೆಲೆನಿಂತಿದ್ದಾಳೆ.ನಿತ್ಯವೂ ಹೋಮ ,ಹವನ, ಪೂಜೆಗಳು ನಡೆಯುತ್ತವೆ. ಈ ನದಿಯ ದಡದಲ್ಲಿ ಬ್ರಹ್ಮ ದೇವನ ಆಲಯವಿದೆ.

ಪ್ರಪಂಚದಲ್ಲೇ ಬ್ರಹ್ಮ ದೇವನಿಗಿರುವ ಏಕೈಕ ಆಲಯವಿದು. ನಮ್ಮ ದೇಶದಲ್ಲಿ ಅತೀಮುಖ್ಯ ತೀರ್ಥಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆ. ಆದುದರಿಂದಲೇ ಇದಕ್ಕೆ “ತೀರ್ಥ ರಾಜ್” ಎಂಬ ಹೆಸರು ಸಾರ್ಥಕವಾಗಿದೆ.

ಪದ್ಮ ಪುರಾಣದ ಪ್ರಕಾರ: ಪದ್ಮ ಪುರಾಣದಲ್ಲಿ ವಜ್ರನಾಭ ಎಂಬ ಹೆಸರಿನ ರಾಕ್ಷಸ ಪ್ರಜೆಗಳನು ಹಿಂಸಿಸುತ್ತಿದ್ದ. ಇದನ್ನು ನೋಡಲಾಗದೆ, ತನ್ನ ಕೈಯಲ್ಲಿರುವ ತಾವರೆ ಹೂವನ್ನೇ ಆಯುಧವನ್ನಾಗಿಸಿಕೊಂಡು ಆ ರಾಕ್ಷಸನನ್ನು ಬ್ರಹ್ಮ ದೇವ ಸಂಹರಿಸಿದ.

ಆ ಸಮಯದಲ್ಲಿ ಹೂವಿನ ದಳಗಳು ಮೂರು ಕಡೆ ಬಿದ್ದು ಮೂರು ಸರೋವರಗಳಾದವು. ಅವುಗಳನ್ನು ಜ್ಯೇಷ್ಠ ಪುಷ್ಕರ್, ಮಧ್ಯ ಪುಷ್ಕರ್, ಕನಿಷ್ಠ ಪುಷ್ಕರ್ ಎಂದು ಕರೆಯುತ್ತಾರೆ.

ಬ್ರಹ್ಮನ ಕೈಯಿಂದ ತಾವರೆ ಹೂವಿನ ದಳಗಳು ಜಾರಿ ಬಿದ್ದ ಪ್ರದೇಶಕ್ಕೆ ‘ಪುಷ್ಕರ್’ ಎಂಬ ಹೆಸರು ಅರ್ಥಪೂರ್ಣವಾಗಿದೆ. ಆದರೆ, ಅಲ್ಲಿಯ ಪ್ರಜೆಗಳು ಹೇಳುವ ಪ್ರಕಾರ ಸರಸ್ವತೀ ದೇವಿಯ ಸಮ್ಮುಖದಲ್ಲೇ ಶಿವ, ವಿಷ್ಣು ಸೇರಿ ಬ್ರಹ್ಮನಿಗೆ ಗಾಯತ್ರಿ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿಸುತ್ತಾರೆ. ಇದನ್ನು ಸಹಿಸಲಾರದ ಸರಸ್ವತೀ ದೇವಿ ಬ್ರಹ್ಮನನ್ನು ಮುದುಕನಾಗುವಂತೆ ಶಪಿಸುತ್ತಾಳೆ.!

ಸಂಗ್ರಹ ವರದಿ: ಗಣೇಶ್ ಎಸ್.

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!