ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯ 24 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ವಾರ್ಡ್ 1: ಅನುಸೂಚಿತ ಜಾತಿ ಮಹಿಳೆ- ಗೌರಮ್ಮ 216 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೇದಾವತಿ ಶ್ರೀನಿವಾಸ ಮೂರ್ತಿ 203, ಲಕ್ಷ್ಮೀ ರಾಜು.ಜಿ 21 ಮತ ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ವಿ.ಜನಾರ್ದನ್ 236 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹೆಚ್.ಆನಂದ (ಶೆಟ್ಟಿ) 135 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶೋಭಾಬಾಯಿ ಪ್ರಕಾಶ್ ರಾವ್ 299 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದಿವ್ಯಾ ಬಿ.ಎನ್ (ಲೋಕಿ) 210, ಸಿದ್ದಗಂಗಮ್ಮ 180, ಗಾಯಿತ್ರಿ ಬಾಯಿ 25 ಮತ ಪಡೆದಿದ್ದಾರೆ. 

ವಾರ್ಡ್ 2: ಹಿಂದುಳಿದ ವರ್ಗ ಬ ಮಹಿಳೆ– ಕೆ.ವೈ.ಮಮತ ಆಟೋ ಮಾರುತಿ 336 ಮತ ಪಡೆದು ವಿಜೇತರಾಗಿದ್ದರೆ, ರಾಜೇಶ್ವರಿ.ಈ 208 ಮತ ಪಡೆದಿದ್ದಾರೆ.

ಸಾಮಾನ್ಯ: ನಾಗೇಶ್ ಕೆ. ಗೌಡ 450 ಮತ ಪಡೆದು ವಿಜೇತರಾಗಿದ್ದರೆ, ಟಿ.ಗೋವಿಂದರಾಜು 224, ಜೆ.ಕುಮಾರ್ 39, ಡಿ.ಕೆ.ಲಕ್ಷ್ಮೀನಾರಾಯಣ 26 ಮತಪಡೆದಿದ್ದಾರೆ.

ವಾರ್ಡ್ 3: ಅನುಸೂಚಿತ ಜಾತಿ- ಸುರೇಶ್ ಕುಮಾರ್ ಎನ್ 345 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಶ್ರೀ ರಂಗ 177, ಅಶ್ವಿನಿ ಶ್ರೀನಿವಾಸ್ 84, ಎಲ್.ಮಲ್ಲೇಶ್ 62 ಮತಗಳನ್ನು ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ಬಿ.ಎಲ್.ರಾಮಪ್ರಸಾದ 250 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ರಾಮಕೃಷ್ಣಯ್ಯ.ಎನ್.ಬಿ(ರಾಮಕಿಟ್ಟಿ) 186, ಕೆ.ಗೋಪಾಲ್ 03 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶಶಿಕಲಾ ನಾಗರಾಜು 305 ಮತ ಪಡೆದು ಗೆಲುವು ಸಾಧಿಸಿದರೆ, ರತ್ನ.ಎಸ್.ಶಿವಕುಮಾರ್ 204, ನಾಗರತ್ನ 28 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 4: ಹಿಂದುಳಿದ ವರ್ಗ ಅ ಮಹಿಳೆ- ಯಾಸ್ಮಿನ್ 453 ಮತಗಳನ್ನು ವಿಜೇತರಾದರೆ, ಡಿ.ಸಿ.ಪ್ರಮಿಳ ಶಿವಕುಮಾರ್(ಕುಮಾರಣ್ಣ) 299 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಜೆ.ಎಸ್.ನಾಗಭೂಷಣ್(ಪುಟ್ಟಣ್ಣ) 666 ಮತಗಳನ್ನು ಪಡೆದು ವಿಜೇತರಾದರೆ, ನರೇಶ್ ರೆಡ್ಡಿ ಟಿ.ಎಸ್ 324 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 5: ಅನುಸೂಚಿತ ಪಂಗಡ ಮಹಿಳೆ- ಆಂಜಿನಮ್ಮ 122 ಮತ ಪಡೆದು ವಿಜೇತರಾದರೆ, ನಾಗರತ್ನ 119 ಮತ ಪಡೆದು ಮೂರು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ.

ಹಿಂದುಳಿದ ವರ್ಗ ಬ- ಮಲ್ಲಪ್ಪ.ಜೆ.ವೈ 231 ಮತ ಪಡೆದು ಗೆಲುವು ಸಾಧಿಸಿದರೆ, ಗಂಗಮುನಿಯಪ್ಪ.ಹೆಚ್.ಎಲ್. 184, ಈಶ್ವರ್ ರಾವ್ 14 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ರೇಣುಕಾ ಚಂದ್ರಶೇಖರ್ 223 ಮತಗಳನ್ನು ಪಡೆದು ವಿಜೇತರಾದರೆ, ಉಮಾ.ಬಿ 203, ಮಂಜುಳ ಕೆ.ಗೋಪಾಲ163, ಭಾರತಿ 121, ವಿಮಲಾ ಎಸ್(ಗೌರಿ) 84, ಡಿ.ಸಿ.ಲಲಿತ 08, ಲಕ್ಷ್ಮಮ್ಮ 07 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 6: ಸಾಮಾನ್ಯ ಮಹಿಳೆ- ಆನಂದಮ್ಮ 146 ಮತಗಳನ್ನು ಪಡೆದು ವಿಜೇತರಾದರೆ, ಉಷಾ ಮಂಜುನಾಥ್ 127 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಮಂಜುನಾಥ್ (MLA) 222 ಮತ ಪಡೆದು ವಿಜೇತರಾದರೆ, ಡಿ.ಬಾಬು 122, ಕೆ.ಎನ್.ರಮೇಶ್ 80, ಜಿ.ಶ್ರೀನಿವಾಸ್ 83 ಮತ ಪಡೆದಿದ್ದಾರೆ.

ವಾರ್ಡ್ 7: ಹಿಂದುಳಿದ ವರ್ಗ ಅ ಮಹಿಳೆ- ಟಿ.ಪ್ರೇಮ ಜಿ.ರಂಗಸ್ವಾಮಿ 266 ಮತಗಳನ್ನು ಪಡೆದು ವಿಜೇತರಾದರೆ, ಎಸ್.ಜಿ.ರಾಧ ರಮೇಶ್ 169, ಹೇಮಲತ ಗೋಪಿನಾಥ್ 13 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ದೊಡ್ಡನಂಜುಂಡಪ್ಪ 421 ಮತಗಳನ್ನು ಪಡೆದು ವಿಜೇತರಾದರೆ, ವಿ.ನರಸಿಂಹಮೂರ್ತಿ 282 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 8: ಸಾಮಾನ್ಯ ಮಹಿಳೆ- ರಜಿಯಾ  258 ಮತಗಳನ್ನು ಪಡೆದು ಚುನಾಯಿತರಾದರೆ, ಸ್ವಾತಿ 174,

ಪ್ರೇಮ ನಾರಾಯಣಸ್ವಾಮಿ 26, ಇರ್ಷಾದ್ ಬೇಗಂ 08 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ: ಗಿರೀಶ್ ಎನ್ 436 ಮತಗಳನ್ನು ಪಡೆದು ವಿಜೇತರಾದರೆ, ಹೆಚ್.ರಂಗನಾಥ್ 253, ಮುಜಾಮಿಲ್ 38 ಹಾಗೂ ನಾಗರಾಜು.ಕೆ 02 ಮತ ಪಡೆದಿದ್ದಾರೆ.

ವಾರ್ಡ್ 9: ಹಿಂದುಳಿದ ವರ್ಗ ಅ- ಮೆಹಬೂಬ್ ಖಾನ್ 538 ಮತ ಪಡೆದು ವಿಜೇತರಾದರೆ, ಫಯಾಜ್ ಅಹಮದ್ 205, ವಿಜಯಲಕ್ಷ್ಮಿ 166 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಭಾಗ್ಯ ಎನ್.ಎಂ. ವೆಂಕಟೇಶ್ 597 ಮತವನ್ನು ಪಡೆದು ವಿಜೇತರಾಗಿದ್ದಾರೆ.

ಸಾಮಾನ್ಯ- ಮುಜಾಹೀದ್ ಖಾನ್ 457 ಮತ ಪಡೆದು ಗೆಲುವು ಸಾಧಿಸಿದರೆ, ಪಿ.ಮಧು 114 ಮತ ಪಡೆದಿದ್ದಾರೆ.

ನಾಗಸಂದ್ರ: ಸಾಮಾನ್ಯ ಮಹಿಳೆ- ಜಯಶ್ರೀ. ಎಸ್ 339 ಮತಗಳನ್ನು ಪಡೆದು ವಿಜೇತರಾದರೆ, ಸೌಂದರ್ಯ.ಎನ್.ಎನ್ 216 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಪ್ರಕಾಶ್.ಎ‌ 352 ಮತಗಳನ್ನು ಪಡೆದು ವಿಜೇತರಾದರೆ,ಲೋಹಿತ್.ಎನ್ 251 ಮತ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಆದಿಚುಂಚನಗಿರಿಯಲ್ಲಿ ವಿಜ್ಜಾನಿ ಡಾ. ಸೂರಪ್ಪ ಅವರಿಗೆ ‘ವಿಜ್ಞಾತಂ 2026’ ಪ್ರಶಸ್ತಿ ಪ್ರಧಾನ

ಆದಿಚುಂಚನಗಿರಿಯಲ್ಲಿ ವಿಜ್ಜಾನಿ ಡಾ. ಸೂರಪ್ಪ ಅವರಿಗೆ ‘ವಿಜ್ಞಾತಂ 2026’ ಪ್ರಶಸ್ತಿ ಪ್ರಧಾನ

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಪರಸ್ಪರ ಟೀಕೆ, ದೋಷಾರೋಪ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ನಾವೆಲ್ಲರೂ ಸೇರಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯೋಣ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="119645"]
20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ

[ccc_my_favorite_select_button post_id="119504"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರ ಮೇಲೆ ಗುಂಡು ಹಾರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="119595"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಖಾಸಗಿ ಕಾರ್ಖಾನೆಯ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ (Accident), ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಇಂದು ಸಂಜೆ

[ccc_my_favorite_select_button post_id="119492"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!