ನವದೆಹಲಿ: ಚೀನಾ ಗಡಿ ವಿವಾದದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಪ್ರಧಾನಿ ಮೋದಿಯ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಭಾರತೀಯ ಸೇನೆಯ ಸಾಮರ್ಥ್ಯ ಮತ್ತು ಶೌರ್ಯವನ್ನು ಎಲ್ಲರೂ ನಂಬುತ್ತಾರೆ.ಆದರೆ ಪಿಎಂ ಹೊರತುಪಡಿಸಿ.ಯಾರ ಹೇಡಿತನವು ಚೀನಾಕ್ಕೆ ನಮ್ಮ ಭೂಮಿಯನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು.ಅವರ ಸುಳ್ಳು ಭರವಸೆಗಳು ಅವರನ್ನು ಉಳಿಸಿಕೊಳ್ಳುವುದಕ್ಕೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಟ್ವಿಟ್ ಮೂಲಕ ಕುಟುಕಿದ್ದಾರೆ.