ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿಯ 24 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ವಾರ್ಡ್ 1: ಅನುಸೂಚಿತ ಜಾತಿ ಮಹಿಳೆ- ಗೌರಮ್ಮ 216 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೇದಾವತಿ ಶ್ರೀನಿವಾಸ ಮೂರ್ತಿ 203, ಲಕ್ಷ್ಮೀ ರಾಜು.ಜಿ 21 ಮತ ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ವಿ.ಜನಾರ್ದನ್ 236 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹೆಚ್.ಆನಂದ (ಶೆಟ್ಟಿ) 135 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶೋಭಾಬಾಯಿ ಪ್ರಕಾಶ್ ರಾವ್ 299 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದಿವ್ಯಾ ಬಿ.ಎನ್ (ಲೋಕಿ) 210, ಸಿದ್ದಗಂಗಮ್ಮ 180, ಗಾಯಿತ್ರಿ ಬಾಯಿ 25 ಮತ ಪಡೆದಿದ್ದಾರೆ. 

ವಾರ್ಡ್ 2: ಹಿಂದುಳಿದ ವರ್ಗ ಬ ಮಹಿಳೆ– ಕೆ.ವೈ.ಮಮತ ಆಟೋ ಮಾರುತಿ 336 ಮತ ಪಡೆದು ವಿಜೇತರಾಗಿದ್ದರೆ, ರಾಜೇಶ್ವರಿ.ಈ 208 ಮತ ಪಡೆದಿದ್ದಾರೆ.

ಸಾಮಾನ್ಯ: ನಾಗೇಶ್ ಕೆ. ಗೌಡ 450 ಮತ ಪಡೆದು ವಿಜೇತರಾಗಿದ್ದರೆ, ಟಿ.ಗೋವಿಂದರಾಜು 224, ಜೆ.ಕುಮಾರ್ 39, ಡಿ.ಕೆ.ಲಕ್ಷ್ಮೀನಾರಾಯಣ 26 ಮತಪಡೆದಿದ್ದಾರೆ.

ವಾರ್ಡ್ 3: ಅನುಸೂಚಿತ ಜಾತಿ- ಸುರೇಶ್ ಕುಮಾರ್ ಎನ್ 345 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಶ್ರೀ ರಂಗ 177, ಅಶ್ವಿನಿ ಶ್ರೀನಿವಾಸ್ 84, ಎಲ್.ಮಲ್ಲೇಶ್ 62 ಮತಗಳನ್ನು ಪಡೆದಿದ್ದಾರೆ.

ಹಿಂದುಳಿದ ವರ್ಗ ಅ- ಬಿ.ಎಲ್.ರಾಮಪ್ರಸಾದ 250 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ರಾಮಕೃಷ್ಣಯ್ಯ.ಎನ್.ಬಿ(ರಾಮಕಿಟ್ಟಿ) 186, ಕೆ.ಗೋಪಾಲ್ 03 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಶಶಿಕಲಾ ನಾಗರಾಜು 305 ಮತ ಪಡೆದು ಗೆಲುವು ಸಾಧಿಸಿದರೆ, ರತ್ನ.ಎಸ್.ಶಿವಕುಮಾರ್ 204, ನಾಗರತ್ನ 28 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 4: ಹಿಂದುಳಿದ ವರ್ಗ ಅ ಮಹಿಳೆ- ಯಾಸ್ಮಿನ್ 453 ಮತಗಳನ್ನು ವಿಜೇತರಾದರೆ, ಡಿ.ಸಿ.ಪ್ರಮಿಳ ಶಿವಕುಮಾರ್(ಕುಮಾರಣ್ಣ) 299 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಜೆ.ಎಸ್.ನಾಗಭೂಷಣ್(ಪುಟ್ಟಣ್ಣ) 666 ಮತಗಳನ್ನು ಪಡೆದು ವಿಜೇತರಾದರೆ, ನರೇಶ್ ರೆಡ್ಡಿ ಟಿ.ಎಸ್ 324 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 5: ಅನುಸೂಚಿತ ಪಂಗಡ ಮಹಿಳೆ- ಆಂಜಿನಮ್ಮ 122 ಮತ ಪಡೆದು ವಿಜೇತರಾದರೆ, ನಾಗರತ್ನ 119 ಮತ ಪಡೆದು ಮೂರು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ.

ಹಿಂದುಳಿದ ವರ್ಗ ಬ- ಮಲ್ಲಪ್ಪ.ಜೆ.ವೈ 231 ಮತ ಪಡೆದು ಗೆಲುವು ಸಾಧಿಸಿದರೆ, ಗಂಗಮುನಿಯಪ್ಪ.ಹೆಚ್.ಎಲ್. 184, ಈಶ್ವರ್ ರಾವ್ 14 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ರೇಣುಕಾ ಚಂದ್ರಶೇಖರ್ 223 ಮತಗಳನ್ನು ಪಡೆದು ವಿಜೇತರಾದರೆ, ಉಮಾ.ಬಿ 203, ಮಂಜುಳ ಕೆ.ಗೋಪಾಲ163, ಭಾರತಿ 121, ವಿಮಲಾ ಎಸ್(ಗೌರಿ) 84, ಡಿ.ಸಿ.ಲಲಿತ 08, ಲಕ್ಷ್ಮಮ್ಮ 07 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 6: ಸಾಮಾನ್ಯ ಮಹಿಳೆ- ಆನಂದಮ್ಮ 146 ಮತಗಳನ್ನು ಪಡೆದು ವಿಜೇತರಾದರೆ, ಉಷಾ ಮಂಜುನಾಥ್ 127 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಮಂಜುನಾಥ್ (MLA) 222 ಮತ ಪಡೆದು ವಿಜೇತರಾದರೆ, ಡಿ.ಬಾಬು 122, ಕೆ.ಎನ್.ರಮೇಶ್ 80, ಜಿ.ಶ್ರೀನಿವಾಸ್ 83 ಮತ ಪಡೆದಿದ್ದಾರೆ.

ವಾರ್ಡ್ 7: ಹಿಂದುಳಿದ ವರ್ಗ ಅ ಮಹಿಳೆ- ಟಿ.ಪ್ರೇಮ ಜಿ.ರಂಗಸ್ವಾಮಿ 266 ಮತಗಳನ್ನು ಪಡೆದು ವಿಜೇತರಾದರೆ, ಎಸ್.ಜಿ.ರಾಧ ರಮೇಶ್ 169, ಹೇಮಲತ ಗೋಪಿನಾಥ್ 13 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ದೊಡ್ಡನಂಜುಂಡಪ್ಪ 421 ಮತಗಳನ್ನು ಪಡೆದು ವಿಜೇತರಾದರೆ, ವಿ.ನರಸಿಂಹಮೂರ್ತಿ 282 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 8: ಸಾಮಾನ್ಯ ಮಹಿಳೆ- ರಜಿಯಾ  258 ಮತಗಳನ್ನು ಪಡೆದು ಚುನಾಯಿತರಾದರೆ, ಸ್ವಾತಿ 174,

ಪ್ರೇಮ ನಾರಾಯಣಸ್ವಾಮಿ 26, ಇರ್ಷಾದ್ ಬೇಗಂ 08 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ: ಗಿರೀಶ್ ಎನ್ 436 ಮತಗಳನ್ನು ಪಡೆದು ವಿಜೇತರಾದರೆ, ಹೆಚ್.ರಂಗನಾಥ್ 253, ಮುಜಾಮಿಲ್ 38 ಹಾಗೂ ನಾಗರಾಜು.ಕೆ 02 ಮತ ಪಡೆದಿದ್ದಾರೆ.

ವಾರ್ಡ್ 9: ಹಿಂದುಳಿದ ವರ್ಗ ಅ- ಮೆಹಬೂಬ್ ಖಾನ್ 538 ಮತ ಪಡೆದು ವಿಜೇತರಾದರೆ, ಫಯಾಜ್ ಅಹಮದ್ 205, ವಿಜಯಲಕ್ಷ್ಮಿ 166 ಮತ ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಭಾಗ್ಯ ಎನ್.ಎಂ. ವೆಂಕಟೇಶ್ 597 ಮತವನ್ನು ಪಡೆದು ವಿಜೇತರಾಗಿದ್ದಾರೆ.

ಸಾಮಾನ್ಯ- ಮುಜಾಹೀದ್ ಖಾನ್ 457 ಮತ ಪಡೆದು ಗೆಲುವು ಸಾಧಿಸಿದರೆ, ಪಿ.ಮಧು 114 ಮತ ಪಡೆದಿದ್ದಾರೆ.

ನಾಗಸಂದ್ರ: ಸಾಮಾನ್ಯ ಮಹಿಳೆ- ಜಯಶ್ರೀ. ಎಸ್ 339 ಮತಗಳನ್ನು ಪಡೆದು ವಿಜೇತರಾದರೆ, ಸೌಂದರ್ಯ.ಎನ್.ಎನ್ 216 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಪ್ರಕಾಶ್.ಎ‌ 352 ಮತಗಳನ್ನು ಪಡೆದು ವಿಜೇತರಾದರೆ,ಲೋಹಿತ್.ಎನ್ 251 ಮತ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಖೋಖೋ ವಿಶ್ವಕಪ್; ಎಂ.ಕೆ.ಗೌತಮ್, ಚೈತ್ರಾ ಅವರನ್ನು ಗೌರವಿಸಿದ HDK

ಖೋಖೋ ವಿಶ್ವಕಪ್; ಎಂ.ಕೆ.ಗೌತಮ್, ಚೈತ್ರಾ ಅವರನ್ನು ಗೌರವಿಸಿದ HDK

ಕರ್ನಾಟಕದ ಗರಿಮೆಯನ್ನು ನೀವು ಹೆಚ್ಚಿಸಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಿ ಎಂದು ಶುಭ ಹಾರೈಸಿದರು ಸಚಿವರು. HDK

[ccc_my_favorite_select_button post_id="101403"]
ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿ ಅನಾವರಣ

ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿ ಅನಾವರಣ

ಸಂವಿಧಾನ‌ ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ‌ ನಡೆದಿದೆ. ಅದಕ್ಕೆ‌ ನಾವು ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು. Mahatma Gandhi

[ccc_my_favorite_select_button post_id="101384"]
ನಮ್ಮ ಆದ್ಯತೆ ಯಾವುದು..?; ಕರವೇ ರಾಜಘಟ್ಟರವಿ ಬೇಸರ

ನಮ್ಮ ಆದ್ಯತೆ ಯಾವುದು..?; ಕರವೇ ರಾಜಘಟ್ಟರವಿ ಬೇಸರ

ಅರ್ಥ ಆಗುವವರಿಗೆ ಇದಕ್ಕಿಂತ ಹೆಚ್ಚಾಗಿ ಹೇಳಬೇಕಿಲ್ಲ. ಅರ್ಥ ಆಗದವರಿಗೆ ಹೇಳಿ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ‌. monalisa

[ccc_my_favorite_select_button post_id="101378"]

Indian Army Day 2025: ಇತಿಹಾಸ, ಥೀಮ್,

[ccc_my_favorite_select_button post_id="100962"]

Makara jyothi: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ..

[ccc_my_favorite_select_button post_id="100927"]

Heart attack: ಕರ್ನಾಟಕದ ವೀರ ಯೋಧ ಸಾವು..!

[ccc_my_favorite_select_button post_id="100904"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

Kho kho world cup ಫೈನಲ್‌ನಲ್ಲಿ ಗೆದ್ದು ಬೀಗಿದ ಭಾರತ

ಮೊದಲ ದಿನದಿಂದಲೂ ಭಾರತ ಮಹಿಳಾ ತಂಡ ಚಾಂಪಿಯನ್ ಆಗಲಿದೆ ಎಂಬ ದೊಡ್ಡ ನಿರೀಕ್ಷೆಯಿತ್ತು. Kho kho world cup

[ccc_my_favorite_select_button post_id="101277"]
ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್: Video ವೈರಲ್

ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್: Video ವೈರಲ್

ವೈರಲ್ ಆಗಿರುವ ವಿಡಿಯೋದಲ್ಲಿ ವಿನಾಯಕನ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತು ನೆರೆಮನೆಯವರಿಗೆ ಬೈಯ್ದಿದ್ದಾರೆ. Vinayakan

[ccc_my_favorite_select_button post_id="101390"]
FROM DODDABALLAPURA RAILWAY POLICE: ರೈಲಿಗೆ ಸಿಲುಕಿ ಅಪರಿಚಿತ ವೃದ್ಧೆ ದುರ್ಮರಣ

FROM DODDABALLAPURA RAILWAY POLICE: ರೈಲಿಗೆ ಸಿಲುಕಿ ಅಪರಿಚಿತ ವೃದ್ಧೆ ದುರ್ಮರಣ

ಮೃತರ ಚಹರೆ 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡನೆಯ ಮುಖ, ತಲೆಯಲ್ಲಿ ಸುಮಾರು ಒಂದು ಅಡಿ ಉದ್ದದ ಕಪ್ಪು- ಬಿಳಿ ಮಿಶ್ರಿತ ತಲೆ ಕೂದಲು ಇದ್ದು, Doddaballapura

[ccc_my_favorite_select_button post_id="101334"]

Accident| KSRTC ಬಸ್ ಪಲ್ಟಿ..!| Video

[ccc_my_favorite_select_button post_id="101321"]

ಭೀಕರ ಅಪಘಾತ.. ಚಾಲಕ ಗ್ರೇಟ್ ಎಸ್ಕೇಪ್..!

[ccc_my_favorite_select_button post_id="101304"]

Accident: ತೊಂಡೇಭಾವಿ ಬಳಿ‌ ಮತ್ತೆ ಭೀಕರ ಅಪಘಾತ..

[ccc_my_favorite_select_button post_id="101281"]

ಕರ್ನಾಟಕ – ಆಂಧ್ರ ಬಸ್ ಓವರ್ ಟೇಕ್

[ccc_my_favorite_select_button post_id="101076"]

Doddaballapura: ಭೀಕರ Accident.. 8 ವರ್ಷದ ಮಗು

[ccc_my_favorite_select_button post_id="101037"]

Doddaballapura Accident.. ಯುವ ಛಾಯಾಗ್ರಾಹಕ ಸಾವು, ಖಾಸಗಿ

[ccc_my_favorite_select_button post_id="101034"]

ಆರೋಗ್ಯ

ಸಿನಿಮಾ

Saif Ali Khan ದೇಹದಲ್ಲಿದ್ದ ಚಾಕು ಹೊರ ತೆಗೆದ ವೈದ್ಯರು..!| ಫೋಟೋ ವೈರಲ್

Saif Ali Khan ದೇಹದಲ್ಲಿದ್ದ ಚಾಕು ಹೊರ ತೆಗೆದ ವೈದ್ಯರು..!| ಫೋಟೋ ವೈರಲ್

ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ದೇಹದಿಂದ ವೈದ್ಯರು ಎರಡೂವರೆ ಇಂಚಿನ ಚಾಕುವನ್ನು ಹೊರತೆಗೆದಿದ್ದಾರೆ. Saif Ali khan

[ccc_my_favorite_select_button post_id="101133"]

Victory venkatesh: ಖ್ಯಾತ ನಟ ವೆಂಕಟೇಶ್‌ಗೆ ಸಂಕಷ್ಟ..

[ccc_my_favorite_select_button post_id="100751"]

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು..

[ccc_my_favorite_select_button post_id="100613"]

Doctorate: ಖ್ಯಾತ ನಟಿ ತಾರಾ ಸೇರಿ 3

[ccc_my_favorite_select_button post_id="100512"]
error: Content is protected !!